Gossip News

ಮನಸಿದಲ್ಲಿ ಇರುವ ಬೇಡಿಕೆಗಳು ಈಡೇರುಸುವ ಮಂತ್ರ

ಮನಸಿದ್ದಲ್ಲಿ ಇರುವ ಬೇಡಿಕೆಗಳು ಈಡೇರಿಸುವ ಮಂತ್ರ.

ಮನಸ್ಸಿನಲ್ಲಿ ಈಡೇರಿಸುವ ಬೇಡಿಕೆಗಳು ಯಾರ ಮುಂದೆ ಕೈಚಾಚಿರಬಾರದು ಹಾಗೆಯೇ ಇದ್ದಷ್ಟು ದಿನ ಅನ್ಯೋನ್ಯವಾಗಿದ್ದ ಸಂಸಾರ ಅದರದ್ದು ಆಗಿರಬೇಕು ಆರೋಗ್ಯ ಆರ್ಥಿಕ ಸಮಸ್ಯೆಗಳು ಎಲ್ಲರಲ್ಲೂ ಬಾಂಧವ್ಯ ಗಟ್ಟಿಯಾಗಿರಬೇಕು ಅಂತ ಬಯಸುವವರೇ ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಆಸೆಗಳು ಇದ್ದೇ ಇರುತ್ತದೆ ಆ ಆಸೆಗಳು ಈಡೇರಬೇಕು .

ಎಂದರೆ ಪ್ರತಿಯೊಬ್ಬರು ದೈನಂದಿನ ಕಾರ್ಯಕ್ರಮಗಳಲ್ಲಿ ಕೆಲವೊಂದು ನಿಯಮಗಳನ್ನು ಪದ್ಧತಿಗಳನ್ನು ಅವರವರ ಮನೆಗಳಿಗೆ ಮನಸ್ಸಿಗೆ ತಕ್ಕಂತೆ ಆಚರಿಸಿಕೊಳ್ಳುವುದು ಇನ್ನು ನಾವು ಹೀಗೆ ಪ್ರತಿನಿತ್ಯ ಪೂಜೆ ಮಾಡುವಾಗ ಯಾವುದೋ ಒಂದು ಬಂದದ್ದು ಮಂತ್ರಗಳನ್ನು ಹೇಳುತ್ತಾ ಪೂಜೆ ಮಾಡುತ್ತೇವೆ ಆದರೆ ಈ ಮಂತ್ರಗಳಿಂದ ನಾವು ಪ್ರತಿನಿತ್ಯ ಪೂಜೆ ಮಾಡಿಕೊಂಡರೆ ನಮ್ಮ

ಸಂಕಲ್ಪದ ಕಾರ್ಯಗಳು ನಿರ್ವಿಘ್ನವಾಗಿ ಜರಗುತ್ತವೆ ಬಾಂಧವ್ಯಗಳು ಗಟ್ಟಿಯಾಗುತ್ತವೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಇನ್ನು ಮನೆಯಲ್ಲಿ ಸಿರಿ ಸಂಪತ್ತಿನಿಂದ ಐಶ್ಯಾವ್ಯ ತಾಂಡವಿಸುತ್ತದೆ ಇನ್ನು ಈ ಮಂತ್ರ ಏನೆಂದರೆ ಈ ರೀತಿಯಾಗಿದೆ ಇದು ಪರಮೇಶ್ವರನ ಮಂತ್ರ ಈ ಮಂತ್ರಗಳ ಫಲದಿಂದ ಇಷ್ಟಾರ್ಥಗಳು ಈಡೇರುತ್ತದೆ ನಿಮ್ಮ ದಿಗ್ವಸ ಸೌಭಾಗ್ಯ ಕೃಪಾಯ ತ್ರಿಷಿಣಿ ದ್ವಿಕಾರಾಯ ಪರಾಯ ಕರಾಳವದಾಚಾರ್ಯ ನಾಲ್ಕು ದಿಕ್ಕಿನಲ್ಲಿ ವಾಸಿಸುವಂತಹ ಸರ್ವ ವ್ಯಾಪ್ತಿಯಾದ ಪರಮೇಶ್ವರನು ಕೃತಕಧಾರಿಯಾದ

ಆರು ಮಂತ್ರಗಳನ್ನು ವಿಕೃತವಾಗಿ ನೋಡಲು ವಿಚಿತ್ರವಾಗಿ ಸರಳವಾಗಿಯೂ ಇರುವಂತಹ ಈ ಕರಾಳವಾದವನ್ನು ನಿಮ್ಮ ಮನಸ್ಸಿನಲ್ಲಿ ಪೂಜೆ ಮಾಡಿಕೊಳ್ಳುವುದರಿಂದ ಸಮಸ್ತ ಮಂಗಳ ಗಳು ಉಂಟಾಗುತ್ತವೆ ಅದರಲ್ಲಿ ಮುಖ್ಯವಾಗಿ ಪರಮೇಶ್ವರನನ್ನು ಪರಮಾನಂದ ಉಂಟಾಗುತ್ತದೆ ಹಾಗಾಗಿ ಈ ಮಂತ್ರವನ್ನು ಪ್ರತಿನಿತ್ಯಪಟ್ಟಿಸಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಎಲ್ಲರೂ ಒಂದಿಗೂ ಹಂಚಿಕೊಳ್ಳಿ ಧನ್ಯವಾದಗಳು.

Leave a Reply

Your email address will not be published. Required fields are marked *

Back to top button