NEWS

ನಿಖಿಲ್ ಕುಮಾರ್ ರವರ ಪತ್ನಿ ರೇವತಿಯ ತಂಗಿ ಹೇಗಿದ್ದಾರೆ ಗೊತ್ತಾ ?? ನಟಿಯಾಗಿ ಕೂಡ ಆಯ್ಕೆಯಾಗಬಹುದು.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದ ಮದುವೆಗಳಲ್ಲಿ ಹಲವಾರು ಮದುವೆಗಳು ಸಾಕಷ್ಟು ಸುದ್ದಿಯನ್ನು ಮಾಡಿದ್ದು ಅದರಲ್ಲಿ ನಿಖಿಲ್ ಕುಮಾರ್ ಅವರ ಮದುವೆ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಸುದ್ದಿಮಾಧ್ಯಮಗಳಲ್ಲಿ ಕೂಡ ನಿಖಿಲ್ ಹಾಗೂ ರೇವತಿ ಅವರ ಮದುವೆ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.

ಏಕೆಂದರೆ ನಿಖಿಲ್ ಕುಮಾರ್ ರವರು ಕನ್ನಡ ಚಿತ್ರರಂಗದಲ್ಲಿ ಇನ್ನೇನು ಆರಂಭದ ಹೆಜ್ಜೆಗಳನ್ನು ಇಡುತ್ತಿದ್ದರೆ ಅಷ್ಟೇ ಹಾಗಾಗಿ ಯಾವ ಪ್ರೇಕ್ಷಕರು ಆಗಲಿ ನಿಖಿಲ್ ಕುಮಾರ್ ರವರು ಇಷ್ಟು ಬೇಗ ಮದುವೆ ಆಗುತ್ತಾರೆ ಎಂಬುದು ಊಹೆಯನ್ನು ಕೂಡ ಮಾಡಿರಲಿಲ್ಲ. ನಿಖಿಲ್ ಕುಮಾರ್ ಹಾಗೂ ರೇವತಿ ಅವರ ಮದುವೆಯಾಗಿ ಇತ್ತೀಚೆಗಷ್ಟೇ ಒಂದು ವರ್ಷ ಪೂರ್ಣಗೊಂಡಿದೆ. ಇನ್ನು ನಿಖಿಲ್ ಕುಮಾರ್ ರವರ ಪತ್ನಿ ರೇವತಿ ಯವರು ಯಾವುದೇ ಚಿತ್ರರಂಗಕ್ಕೆ ಆಗಲಿ ಯಾವುದಕ್ಕೂ ಸಂಬಂಧಪಟ್ಟವರಲ್ಲ. ಅವರು ಇಂಟೀರಿಯರ್ ಡಿಸೈನಿಂಗ್ ಅನ್ನು ಕಲಿತು ನಂತರ ಜಿವೆಲ್ಲರಿ ಡಿಸೈನಿಂಗ್ ನಲ್ಲಿ ಟ್ರೈನಿಂಗ್ ಪಡೆಯಲು ಬೆಂಗಳೂರಿಗೆ ಬಂದಿದ್ದರು. ಹಾಗೂ

ನಂತರ ನಿಖಿಲ್ ಕುಮಾರ್ ರವರ ಮದುವೆಸಂಬಂಧ ಬಂದಿದ್ದರಿಂದ ಕೆಲವೇ ತಿಂಗಳುಗಳಲ್ಲಿ ಇವರು ವೈವಾಹಿಕ ಜೀವನ ಕೂಡ ಕಾಲಿಟ್ಟರು. ಇನ್ನು ರೇವತಿ ಅವರ ತಂಗಿ ವಿಷಯ ಗೊತ್ತಾ ನಿಮಗೆ. ರೇವತಿ ಅವರ ತಂಗಿಯ ಹೆಸರು ಸುಷ್ಮಾ ಎಂದು ಇವರಿಗೆ 22 ವರ್ಷ. ರೇವತಿ ಹಾಗೂ ಸುಷ್ಮಾ ರವರ ನಡುವೆ ನಾಲ್ಕರಿಂದ ಐದು ವರ್ಷಗಳ ಅಂತರವಿದೆ. ಇನ್ನು ಸುಷ್ಮಾ ರವರು ಕೂಡ ಅಕ್ಕನಂತೆ ಜಿವೆಲ್ಲರಿ ಟ್ರೈನಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದು ಈಗ ಜೆಡಿ ಇಂಟರ್ನ್ಯಾಷನಲ್ ಫ್ಯಾಷನ್ ಡಿಸೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ. ಇನ್ನು ಇವರ ತಂದೆ ಖ್ಯಾತ ಬುಸಿನೆಸ್ಮಾನ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಆಗಿದ್ದಾರೆ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button