ಗಂಡಸರು ಹೆಂಗಸರು ನಿಮ್ಮ ದೇಹದ ಈ ಸೂಕ್ಷ್ಮ ಅಂಗಗಳನ್ನ ಸ್ವಚ್ಛಗೊಳಿಸದೆ ಇಲ್ಲ ಎಂಥ ಭಯಾನಕ ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ ಗೊತ್ತ … ನೋಡಿ
ನಮಸ್ಕಾರ ಸ್ನೇಹಿತರ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆ ನಾವು ನಮ್ಮ ದೇಹದಲ್ಲಿ ಇರುವಂತಹ ಸೂಕ್ಷ್ಮ ಭಾಗಗಳನ್ನು ಸ್ವಚ್ಛಗೊಳಿಸಿದರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ನಮ್ಮ ದೇಹದಲ್ಲಿ ಸಿಕ್ಕಾಪಟ್ಟೆ ಆರೋಗ್ಯದ ಸಮಸ್ಯೆ ಉಂಟಾಗಬಹುದು.ಹಾಗಾದ್ರೆ ಬನ್ನಿ ಪುರುಷರು ಹಾಗೂ ಮಹಿಳೆಯರ ಯಾವ ಯಾವ ಭಾಗವನ್ನು ಸ್ವಚ್ಛಗೊಳಿಸಬೇಕು ಹಾಗೂ ನಾವು ಹಾಗೆ ಮಾಡಿದರೆ ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಮತ್ತು ನಾವು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ.
ಆದುದರಿಂದ ಸ್ನಾನ ಮಾಡುವಂತಹ ಸಂದರ್ಭದಲ್ಲಿ ಕಿವಿಯ ಹಿಂದುಗಡೆ ಚೆನ್ನಾಗಿ ತಿಕ್ಕಿ ತೊಳೆಯುವಾಗ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಸ್ನೇಹಿತರೆ ನಾವು ದಿನನಿತ್ಯ ಓಡಾಡುತ್ತಿರುತ್ತವೆ ಹೀಗೆ ಹೋರಾಡುತ್ತಿರುವ ಅಂತಹ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಕೆಲವೊಂದು ಸ್ಥಳಗಳಲ್ಲಿ ಫ್ರಿಕ್ಷನ್ ಅಂದರೆ ಉಂಟಾಗುತ್ತದೆ ಅದರಲ್ಲೂ ನಮ್ಮ ತೊಡೆಯ ಸಂದಿಯಲ್ಲಿ ಸಿಕ್ಕಾಪಟ್ಟೆ ಉಂಟಾಗುವುದರಿಂದ ಹಾಗೂ ಅಲ್ಲಿ ಯಾವುದೇ ರೀತಿಯಾದಂತಹ ಗಾಳಿ ಬರುವುದಕ್ಕೆ ಸಂದರ್ಭ ಇಲ್ಲದೇ ಇರುವುದರಿಂದ ಅಲ್ಲಿ ನಾವು ತುರುಕೆ ಎನ್ನುವಂತಹ ಕೆಲವೊಂದು ಸಮಸ್ಯೆಗಳಿಗೆ ತುತ್ತಾಗುತ್ತೇವೆ.
ಆದುದರಿಂದ ಸ್ನಾನ ಮಾಡುವಂತಹ ಸಂದರ್ಭದಲ್ಲಿ ತೊಡೆಗಳನ್ನು ಚೆನ್ನಾಗಿ ತಿಕ್ಕಿ ತೊಳೆದುಕೊಳ್ಳಬೇಕು.ಸ್ನೇಹಿತರೆ ನಾವೆಲ್ಲರೂ ದಿನನಿತ್ಯ ಬಾಯಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹಾಗೂ ನಮ್ಮ ಹಲ್ಲುಗಳನ್ನು ಬಿಳುಪಾಗಿತ್ತು ಕೊಳ್ಳಲು ನಾವು ಹಲ್ಲುಗಳನ್ನು ಚೆನ್ನಾಗಿ ಉಜ್ಜಿ ಕೊಳ್ಳುತ್ತೇವೆ ಆದರೆ ಹಲವಾರು ಜನರು ಹಲ್ಲುಗಳನ್ನು ಉಜ್ಜಿದ ನಂತರ ನಾಲಿಗೆಯನ್ನು ಕ್ಲೀನ್ ಮಾಡಿಕೊಳ್ಳುವುದಿಲ್ಲ. ನಾಲಿಗೆಯು ನಮ್ಮ ದೇಹದಲ್ಲಿ ಅತಿ ಸೂಕ್ಷ್ಮ ವಾದಂತಹ ಅಂಗ ಅದನ್ನು ನಾವು ದಿನನಿತ್ಯ ಕ್ಲೀನ್ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ನಮ್ಮ ದೇಹದ ಒಳಗಡೆ ಹೋಗುತ್ತವೆ.
ಸ್ನೇಹಿತರೆ ನಾವು ದಿನನಿತ್ಯ ಸ್ಥಾನ ಮಾಡಿದರೂ ಕೂಡ ಕೆಲವೊಂದು ಪ್ರದೇಶಗಳಲ್ಲಿ ಹಲವಾರು ರೀತಿಯಾದಂತಹ ಕೆಟ್ಟ ಕೊಳಕು ವಿಚಾರಗಳು ಇರುತ್ತವೆ ಅವುಗಳನ್ನು ಕ್ಲೀನ್ ಮಾಡಿಕೊಂಡರೆ ತುಂಬಾ ಒಳ್ಳೆಯದು ಅದರಲ್ಲೂ ನಮ್ಮ ಊರಿನ ಒಳಗಡೆಕಪ್ಪುಕಪ್ಪಾದ ಅಂತಹ ಕೊಳೆಯನ್ನು ನಾವು ನೋಡುತ್ತೇವೆ ಆದರೂ ಸಹ ಕೆಲವೊಂದು ಸಾರಿ ಅದೇ ಉಗುರಿನ ಬಾಯಿಗೆ ಹಾಕುತ್ತೇವೆ.ಸ್ನೇಹಿತರೆ ನಮ್ಮ ಊರಿನಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳು ಇರುತ್ತವೆ ಅವುಗಳನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು ಅಥವಾ ನಿಮ್ಮ ಉಗುರನ್ನು ಹತ್ತಿರದಲ್ಲಿ ಕಟ್ಟು ಮಾಡಿಕೊಳ್ಳಬೇಕು. ಸ್ನೇಹಿತರೆ ನೀವು ದಿನನಿತ್ಯ ನಿಮ್ಮನ್ನು ನೀವು ಕ್ಲೀನಿಂಗ್ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ವಿಚಾರಗಳನ್ನು ತಿಳಿದಿದ್ದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ರೂಗಳು ನಿಮ್ಮ ಹತ್ತಿರ ಬರುವುದಿಲ್ಲ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.