Uncategorized

ನಟಿ ಯಾಮಿನಿ ಯೋಗ ಮಾಡುತ್ತಿರುವ ವಿಡಿಯೋ ನೋಡಿ…ವೈರಲ್

ಇತ್ತೀಚಿನ ದಿನಗಳಲ್ಲಿ ಯೋಗ ಮಾಡುವುದು ದೈನಂದಿನ ಬದುಕಿನ ಪಾಠವಾಗಿದೆ ಹೌದು ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ಹಳೆಯ ಪದ್ಧತಿಯನ್ನೇ ಅಳವಡಿಸಿಕೊಳ್ಳುವುದು ಆರಂಭವಾಗಿದೆ. ಯೋಗ ಎಂದರೆ ಕೇವಲ ಪದವಲ್ಲ. ನಮ್ಮ ದೈಹಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಲು ಮಾಡುವಂತಹದ್ದು.ದಿನ ಪೂರ್ತಿ ಖುಷಿಯಾಗಿ ಇಡಲು ಈ ಯೋಗ ಪೂರಕವಾಗಿದೆ. ಒತ್ತಡ ಬದುಕಿನಿಂದ ಬೆಸೆತ್ತ ಅನೇಕರು ಇದೀಗ ಯೋಗದ ಮೊರೆ ಹೋಗಿದ್ದಾರೆ. ಜೊತೆಗೆ ಕಾಯಿಲೆ ಎಂದು ಆಸ್ಪತ್ರೆಗೆಂದು ಹೋದರೆ ಮೊದಲು ಸಲಹೆ ನೀಡುವುದೇ ಯೋಗಭ್ಯಾಸ.

ಯೋಗ ಪರಿಣಿತರು ಸೂರ್ಯ ಉದಯಿಸುವ ಸಮಯದಲ್ಲಿ ಯೋಗ ಮಾಡಿದರೆ ಒಳ್ಳೆಯದು ಎಂದು ಹೇಳುವುದು ಸಹಜ. ಆದರೆ, ಕೆಲಸದ ಒತ್ತಡಕ್ಕೆ ಒಳಪಡುವ ಅನೇಕರಿಗೆ ಮುಂಜಾನೆ ಸಮಯ ಸಿಗುವುದಿಲ್ಲ. ಈ ವೇಳೆ ಸಂಜೆಯಲ್ಲೂ ಯೋಗ ಮಾಡುವುದು ಒಳಿತು.ಕಿ.ಪೂ 5ನೇ ಶತಮಾನದಲ್ಲಿ ಪತಂಜಲಿ ಋಷಿಯ ಚಿಂತನೆಯ ಫಲವಾದದ್ದೇ ಯೋಗ. ಯೋಗ ಎಂದರೆ ಅದು ಬರೀ ಶಾಸ್ತ್ರವಲ್ಲ. ಮನುಷ್ಯನ ಬದುಕಿನಲ್ಲಿ ಅಭ್ಯಾಸವಾಗಿ ಬೆಸೆದುಕೊಂಡಿದೆ. ಅಂದಹಾಗೆ, ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನು 177ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಚರಿಸುತ್ತದೆ. ಇದು ಭಾರತದ ಹೆಮ್ಮೆ ಎಂದರೆ ತಪ್ಪಾಗಲಾರದು.

ಅದು ಅಲ್ಲದೇ ಯೋಗ ಎಂದರೆ ಮನಸ್ಸು, ಕಾಯಕ, ದೇಹದ ಮೇಲೆ ಸಂಪೂರ್ಣ ಸಾಧಿಸುವಂತಹದ್ದು. ಅಂದಹಾಗೆ, ವಿಶ್ವದಾದ್ಯಂತ ಜೂನ್ 21 2015 ರಂದು ಮೊದಲ ಬಾರಿಗೆ ‘ವಿಶ್ವ ಯೋಗದಿನ’ ವನ್ನು ಆಚರಿಸಲಾಯಿತು. ಸುಮಾರು, ಭಾರತ ಸೇರಿದಂತೆ ವಿಶ್ವದ 177 ರಾಷ್ಟ್ರಗಳಲ್ಲಿ ಯೋಗ ಅಭ್ಯಾಸವನ್ನು ಮಾಡುವ ಮೂಲಕ ಯೋಗ ದಿನವನ್ನು ಆಚರಿಸಲಾಯಿತು ಎಂಬುದು ಖುಷಿಯ ವಿಚಾರ. ಪುರಾಣದ ಕಾಲದಿಂದಲೂ, ಯೋಗ ಇತ್ತು ಎಂಬುದಕ್ಕೆ ಸಾಕ್ಷಿಗಳು ಇವೆ.

ಆದರೆ ಮನುಷ್ಯನು ತನ್ನ ಜೀವಿತಾವಧಿಯಲ್ಲಿ ಹಲವಾರು ಭಾವನೆಗಳು ಕ್ಷಣಕ್ಷಣದಲ್ಲಿ ಕಾಡುತ್ತಿರುವುದನ್ನು ಅನುಭವಿಸುತ್ತಿರುತ್ತಾನೆ. ಹೌದು ಒತ್ತಡದಿಂದ ಇರುವ ಮನುಷ್ಯನ ಮನಸ್ಥಿತಿಯೇ ಭಿನ್ನ. ಒಂದು ಕ್ಷಣ ಇದ್ದಂತಹ ಭಾವಗಳು ಮತ್ತೊಂದು ಕ್ಷಣ ಇರಲಾರದು. ಈ ಎಲ್ಲಾ ಭಾವನೆಗಳನ್ನು ಕ್ಷಣದಿಂದ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಈ ಮನಸ್ಸನ್ನು ನಿಯಂತ್ರಣದಲ್ಲಿ ಇಡಲು ಯೋಗ ಅಗತ್ಯವಾಗಿ ಬೇಕು. ಅದೇನೇ ಇರಲಿ ಯೋಗವನ್ನು ಅನೇಕ ಸಲೆಬ್ರೆಟಿಗಳು ಮಾಡುತ್ತಾರೆ. ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರಿಗು ಕಳ್ಸಿಸುತ್ತಾರೆ ಇದೀಗ ನಟಿ ಯಾಮಿನಿ ಶರ್ಮಾ ಅವರು ಮಾಡುತ್ತಿರುವ ಯೋಗ ಕೂಡ ವೈರಲ್ ಆಗಿದೆ ನೋಡಿ ವಿಡಿಯೋ.

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644

 

Related Articles

Leave a Reply

Your email address will not be published. Required fields are marked *

Back to top button