ಇನ್ಫೋಸಿಸ್ ಸುಧಾಮೂರ್ತಿ ಅವರು ಹೇಳಿರುವ ಸ್ಫೂರ್ತಿದಾಯಕ ಮಾತುಗಳನ್ನು ನೀವು ಒಮ್ಮೆ ಓದಲೇಬೇಕು..!!
ಮನಸ್ಸಿದ್ದರೆ ಮಾರ್ಗ ಎನ್ನುವ ಗಾದೆ ಎಲ್ಲರಿಗೂ ಗೊತ್ತೇ ಇರುತ್ತದೆ. ಸುಧಾಮೂರ್ತಿ ಅವರ ಪರಿಶ್ರಮ, ಕಷ್ಟ, ಆತ್ಮವಿಶ್ವಾಸದಿಂದಲೇ ಇಷ್ಟು ದೊಡ್ಡ ಮಟ್ಟಕ್ಕೆ ಅವರು ಬರಲು ಸಾಧ್ಯವಾಗಿದೆ. ಸುಧಾಮೂರ್ತಿ ಅವರು ನಡೆದ ಒಂದು ಸಂದರ್ಶನದಲ್ಲಿ ಕೆಲ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ. ಅವುಗಳು ಏನೆಂದು ಇಲ್ಲಿ ತಿಳಿಯೋಣ..
ಯಾರೇ ಆಗಲಿ ಕೆಲವು ಪರಿಸ್ಥಿತಿಗಳಲ್ಲಿ ಬೇರೆಯವರಿಂದ ಕೆಲ ಒಳ್ಳೆಯ ಗುಣಗಳನ್ನು ಕಲಿಯುತ್ತಾರೆ. ಒಬ್ಬ ವ್ಯಕ್ತಿಗೆ ಆತ್ಮವಿಶ್ವಾಸಕ್ಕಿಂತ ಮತ್ತೊಂದು ದೊಡ್ಡ ಉಡುಗೊರೆ ಯಾವುದೂ ಇಲ್ಲ. ನಾವು ಹಾಕಿಕೊಳ್ಳುವ ಆಭರಣ, ಉಡುಪುಗಳು ಮತ್ತು ಸಂಪಾದಿಸುವ ಹಣಗಿಂತಲೂ ಆತ್ಮವಿಶ್ವಾಸ ಎಲ್ಲರಿಗೂ ಇರಲೇಬೇಕು. ಜೀವನದಲ್ಲಿ ಆತ್ಮವಿಶ್ವಾಸ ಇಲ್ಲದೆ ಬದುಕುವುದು ತುಂಬಾ ಕಷ್ಟ. ಕೆಲ ಜನರು ಅವರು ದೊಡ್ಡ ಮನೆಯನ್ನು ಕಟ್ಟಿಸಿಕೊಂಡರೆ, ಹೆಚ್ಚು ಕಾರುಗಳನ್ನು ಖರೀದಿ ಮಾಡಿದರೆ, ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡರೆ, ಆಭರಣಗಳನ್ನು ಹಾಕಿಕೊಂಡರೆ ಕಾನ್ಫಿಡೆನ್ಸ್ ಇದೆ ಇಂದು ಅಂದುಕೊಂಡಿದ್ದಾರೆ.
ಆದರೆ ಇದು ತಪ್ಪು, ಕಾನ್ಫಿಡೆನ್ಸ್ ಇವುಗಳಿಂದ ಬರುವುದಿಲ್ಲ ಬಳಿಕ ನಿಮ್ಮೊಳಗೆ ಇರುವ ಆತ್ಮವಿಶ್ವಾಸವೇ ನಿಮ್ಮನ್ನು ಜೀವನದ ಪೂರ್ತಿ ಕಾಪಾಡುತ್ತದೆ. ಜೀವನದಲ್ಲಿ ಸಾಕಷ್ಟು ಹಣವಿದ್ದು ಸ್ವಲ್ಪವು ಆತ್ಮವಿಶ್ವಾಸ ಇಲ್ಲದೆ ಇದ್ದರೆ ನಿಮ್ಮ ಜೀವನವೇ ವ್ಯರ್ಥವಾಗುತ್ತದೆ. ಹಾಗೆಯೇ ಸುಧಾಮೂರ್ತಿಯವರು ಇಂಜಿನಿಯರಿಂಗ್ ಓದುತ್ತಿರುವ ಸಮಯದಲ್ಲಿ ಮಹಿಳೆಯರ ಶೌಚಾಲಯ ಸಮಸ್ಯೆಯನ್ನು ನೋಡಿದ್ದಾರೆ. ಆ ಕಾರಣದಿಂದಲೇ ಸುಧಾಮೂರ್ತಿ ಅವರು ಯಾರಿಗೂ ಕಷ್ಟವಾಗಬಾರದು ಎಂದು ಈಗ 14,000 ರಷ್ಟು ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ಹಾಗೆ ಸುಧಾ ಮೂರ್ತಿಯವರು ಸ್ನೇಹಿತರ ಬಳಿಯು ಅಷ್ಟು ಸೇರುತ್ತಿರಲಿಲ್ಲ. ಇವರೊಬ್ಬರೇ ಇದ್ದು ಪ್ರತಿ ದಿನ ಕಾಲೇಜಿನಲ್ಲಿ ಆಗುತ್ತಿದ್ದ ಪಾಠವನ್ನು ಮನೆಗೆ ಬಂದು ಅದನ್ನು ಕಲಿಯುತ್ತಿದ್ದರು. ಬೇರೆಯವರೆಲ್ಲ ಪರೀಕ್ಷೆಗೆ ಮುಂಚಿತ ದಿನಗಳಲ್ಲಿ ಕಂಬೈನ್ ಸ್ಟಡಿ ಮಾಡಲು ಎಲ್ಲರೂ ಕೂತು ಓದುತ್ತಿದ್ದರು. ಆದರೆ ಸುಧಾ ಮೂರ್ತಿಯವರು ಪ್ರತಿದಿನವು ಕಾಲೇಜಿನಲ್ಲಿ ಆಗಿರುವ ಪಾಠವನ್ನು ಮನೆಗೆ ಬಂದು ಪ್ರತಿದಿನ ಕಲಿಯುತ್ತಿದ್ದರು.
ಅವರು ಯಾರ ಮೇಲೂ ಆಧಾರ ಆಗುತ್ತಿರಲಿಲ್ಲ. ಏನೇ ಕಷ್ಟ ಬರಲಿ ಸುಖ ಬರಲಿ ಸಂತೋಷ ಬರಲಿ ದುಃಖ ಬರಲಿ ಅವರೊಬ್ಬರೇ ಎದುರಿಸುವ ಸಾಮರ್ಥ್ಯ ಮತ್ತು ಶಕ್ತಿಯನ್ನು ಬೆಳೆಸಿಕೊಂಡಿದ್ದರು . ಎಲ್ಲ ಕೆಲಸವನ್ನು ಅವರೇ ಸ್ವತಃ ಮಾಡಿಕೊಳ್ಳುತ್ತಿದ್ದರು. ಅವರ ಕೆಲಸವನ್ನು ಬೇರೆಯವರಿಗೆ ಎಂದೂ ನೀಡುತ್ತಿರಲಿಲ್ಲ. ಆ ಕೆಲಸ ಎಂತಹದ್ದೇ ಆಗಿರಬಹುದು ತುಂಬಾ ಕಷ್ಟಕರ ಕೆಲಸವಾಗಿದ್ದರೂ ಅದನ್ನು ಸುಧಾ ಮೂರ್ತಿಯವರು ಮಾಡಿಕೊಳ್ಳುತ್ತಿದ್ದರು.
ಹಾಗಾಗಿ ಇದರಿಂದಲೇ ಸುಧಾಮೂರ್ತಿಯವರು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವುದಕ್ಕೆ ಸಾಧ್ಯವಾಗಿದೆ. ಹಾಗಾಗಿ ಈಗಲೂ ಸಹ ತಮ್ಮ ಕಂಪನಿಯಲ್ಲಿ ಒಬ್ಬ ಕ್ಲರ್ಕ್ ಇಲ್ಲದೇ ಇದ್ದರೂ ಒಬ್ಬ ಪ್ಯೂನ್ ಇಲ್ಲದೆ ಇದ್ದರು ಯಾರೇ ಇಲ್ಲದೇ ಇದ್ದರೂ ಎಲ್ಲ ಕೆಲಸಗಳನ್ನು ಸುಧಾ ಮೂರ್ತಿ ಅವರು ಕಲಿತುಕೊಂಡಿದ್ದಾರೆ. ಹೀಗೆ ಕಲಿತುಕೊಂಡರೆ ಯಾರ ಮೇಲೂ ಆಧಾರ ಆಗುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಸುಧಾ ಮೂರ್ತಿಯವರು ಹೇಳಿರುವ ಮಾತು ಏನು ಎಂದರೆ “ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ ನಿಮ್ಮ ಕೆಲಸಗಳನ್ನು ಬೇರೆಯವರಿಗೆ ಕೊಟ್ಟು ಅವರ ಮೇಲೆ ಆಧಾರ ಆಗಬೇಡಿ. ನಿಮ್ಮ ಆತ್ಮವಿಶ್ವಾಸದಿಂದ ಏನೇ ಕಷ್ಟ ಇದ್ದರೂ ಅದನ್ನು ಎದುರಿಸಿ ಜೀವನದಲ್ಲಿ ಮುಂದೆ ಬರಬೇಕು. ಆಗ ನೀವು ಜೀವನದಲ್ಲಿ ಏನನ್ನು ಬೇಕಾದರೂ ಸುಲಭವಾಗಿ ಸಾಧಿಸಬಹುದು” ಎಂದು ಹೇಳಿದ್ದಾರೆ…
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.