ನಿಮ್ಮ ಮನೆಯ ಬಾಗಿಲ ಒಳಗೆ ಎಕ್ಕದ ಗಿಡದ ಕಡ್ಡಿಯನ್ನು ಈ ರೀತಿ ಕಟ್ಟಿದರೆ ಸಾಕು ನಿಮಗೆ ಅದೃಷ್ಟಲಕ್ಷ್ಮಿನಿಮ್ಮ ಮನೆಗೆ ಒಲಿಯುತ್ತಾಳೆ…
ನಿಮ್ಮ ಮನೆಯ ಬಾಗಿಲಿನ ಒಳಗೆ ಮೇಲಿನ ಭಾಗದಲ್ಲಿ ಯಕ್ಕದ ಕಡ್ಡಿಯನ್ನು ಕಟ್ಟಿದರೆ ಸಾಕು ಸಾಕ್ಷಾತ್ ಶಿವ ಹಾಗೂ ಗಣೇಶನ ಅನುಗ್ರಹ ದಿಂದ ನಿಮ್ಮ ಮನೆಯಲ್ಲಿ ಇರತಕ್ಕಂತಹ ಸಕಲ ದಾರಿದ್ರ ಗಳು ದೃಷ್ಟಿದೋಷಗಳು ಕೆಟ್ಟ ಜನರ ದೃಷ್ಟಿದೋಷಗಳು ಕಳೆದುಹೋ ಗುತ್ತದೆ ನರದೃಷ್ಟಿ ದೋಷ ಅಂತಾರಲ್ಲ ಜನರು ಏನಾದರೂ ಅಂತಹ ಶತ್ರುಗಳನ್ನು ಏನಾದರೂ ಎದುರಿಸುತ್ತಿದ್ದಾರೆ.
ನಿಮ್ಮ ಮನೆಯ ಮೇಲೆ ನಿಮ್ಮ ಕುಟುಂಬದವರ ಮೇಲೆ ಏನಾದರೂ ಕೆಟ್ಟ ಕಣ್ಣನ್ನು ಬೀರಿದರೆ ಮಾಟ ಮಂತ್ರ ವಾಮಾಚಾರ ಆಗದೆ ಇರತಕ್ಕಂತಹವರು ಮಾಡಿಸಿದರೆ ಅಂಥವರ ಸಕಲ ದೋಷ ಗಳು ಕಳೆದು ಹೋಗುತ್ತೆ. ಎಕ್ಕದ ಕಡ್ಡಿ ಯಿಂದ ಒಂದು ಚಿಕ್ಕ ಕೆಲಸವನ್ನು ಮರೆಯಲಿ ಹಣಕಾಸಿನ ಸಮಸ್ಯೆ ಗಳು ಕೂಡ ಕೊಳೆಯುತ್ತದೆ ನಮ್ಮ ತಲೆ ಮೇಲೆ ನಾವು ಓಡಾಡು ವಂತಹ ಮುಖ್ಯ ಬಾಗಿಲಿನ ಮೇಲ್ಭಾಗದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಈ ರೀತಿಯಾಗಿ ಕಟ್ಟಿ ಪ್ರತಿನಿತ್ಯ ಅದರ ಕೆಳಗೆ ಓಡಾಡುತ್ತಿದ್ದರೆ ಒಂದು ಪಾಸಿಟಿವ್ ಎನ್ನುವುದು ಬರುತ್ತದೆ ಈ ಗಿಡದ ಕಡ್ಡಿಯನ್ನು ಯಾವ
ರೀತಿಯಾಗಿ ಗಿಡವನ್ನು ಕಟ್ಟಿದರೆ ಒಳ್ಳೆಯದಾಗುತ್ತದೆ ಎಂದು ತಿಳಿಯೋಣ ಬನ್ನಿ.ಬಿಳಿ ಎಕ್ಕದ ಗಿಡದ ಒಂದು ಕಡ್ಡಿಯನ್ನು ನೀವು ಮನೆಗೆ ತರಬೇಕಾಗುತ್ತದೆ ಕಡ್ಡಿ ಗಿಡ ಎಲ್ಲಿ ಸಿಗುತ್ತೆ ನೀವೇ ನೇರವಾಗಿ
ಹೋಗಿ ತೆಗೆದುಕೊಂಡು ಬರಬಹುದು ಎಂಬ ಪ್ರಶ್ನೆಗೆ ನೀವು ನೇರವಾಗಿ ಕಿತ್ತುಕೊಂಡು ಅಥವಾ ತೆಗೆದುಕೊಂಡು ಬರುವುದು ತಪ್ಪಾಗುತ್ತದೆ ಆ ಗಿಡದ ಕಡ್ಡಿ ಅಥವಾ ಒಂದು ಬೇರನ್ನು ತರಬೇಕು ಎಂದರೆ ಕೆಲವು ತಿಥಿ ನಕ್ಷತ್ರ ದಿನವನ್ನು ನೋಡಬೇಕಾಗುತ್ತದೆ ಸುಮ್ಮನೆ ಯಾವುದೋ ದಿನ ದಲ್ಲಿ ಯಾವುದೋ ಸಮಯದಲ್ಲಿ ತರುವುದಲ್ಲ ಮಟಮಟ ಮಧ್ಯಾಹ್ನದ ಲ್ಲಿ ಕೀಳುವುದು ತಪ್ಪಾಗುತ್ತದೆ,
ಆದ್ದರಿಂದ ನೀವು ಏನು ಮಾಡಬೇಕು ಈ ಪೂಜಾ ಸಾಮಗ್ರಿಗಳು ಸಿಗುವಂತ ಅಂಗಡಿ ಗಳಲ್ಲಿ ಬಿಳಿ ಎಕ್ಕದ ಗಿಡ ಕಡ್ಡಿಗಳನ್ನು ಮಾರಾಟಕ್ಕೆ ಅಂತ ಇಟ್ಟಿರುತ್ತಾರೆ. ಇಂತಹ ಸ್ಥಳಗಳಿ ಗೆ ಹೋಗಿ ಏನು ಮಾಡಬೇಕು ಯಾವ ರೀತಿ ಪೂಜೆ ವಿಧಿವಿಧಾನವನ್ನು ಕೈಗೊಳ್ಳಬೇಕು ಎಂದು ಉಪಯೋಗವಾಗುವ ಮಾಹಿತಿ ಏನು ಇಂತಹ ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಸಂಪೂರ್ಣ ವಾಗಿ ತಪ್ಪದೇ ನೋಡಿ ಧನ್ಯವಾದಗಳು ಸ್ನೇಹಿತರೆ.
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.