ಹೊಟ್ಟೆ ನೋವಿನ ಸಮಸ್ಯೆ ಬಂದಾಗ ಈ ಒಂದು ಮನೆಮದ್ದನ್ನು ತಕ್ಷಣ ಸೇವಿಸಿ ಸಾಕು ಕೇವಲ 5 ನಿಮಿಷದಲ್ಲಿ ಹೊಟ್ಟೆ ನೋವು ಮಾಯ
ಕಿಡ್ನಿ ಕಲ್ಲು ಸಮಸ್ಯೆಗೆ,ಅಜೀರ್ಣ ಸಮಸ್ಯೆಗೆ,ಗ್ಯಾಸ್ಟ್ರಿಕ್ ಸಮಸ್ಯೆಗೆ,ಹೊಟ್ಟೆ ನೋವಿನ ಸಮಸ್ಯೆಗೆ ಈ ಒಂದು ಪಾನೀಯ ರಾಮಬಾಣ.ಕೇವಲ ಮನೆಯಲ್ಲಿನ ವಸ್ತುಗಳನ್ನು ಬಳಸಿಕೊಂಡು ಈ ಒಂದು ಮನೆಮದ್ದನ್ನು ಮಾಡಬಹುದು.
ಶುಂಠಿಯ ಮಹತ್ವ ಏನು ಅದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳೇನು ಅಂತ ನಮಗೆಲ್ಲಾ ಗೊತ್ತೆ ಇದೆ. ಹೊಟ್ಟೆಗೆ ಸಂಬಂಧಿಸಿದ ಪ್ರತಿ ಸಮಸ್ಯೆಗೂ ಶುಂಠಿ ರಾಮಬಾಣ. ಮೊದಲಿಗೆ ಶುಂಠಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು.ನಂತರ ಅದನ್ನು ಶೋಧಿಸಿಕೊಂಡು ಅದರ ರಸವನ್ನು ತೆಗೆದು ಇಟ್ಟುಕೊಳ್ಳಬೇಕು.
ನಂತರ ಉಗುರು ಬೆಚ್ಚಗಿನ ನೀರಿಗೆ ಈ ಶುಂಠಿ ರಸವನ್ನು ಬೆರೆಸಿಕೊಳ್ಳಬೇಕು.ಅರ್ಧ ಹೋಳು ನಿಂಬೆ ಹಣ್ಣಿನ ರಸವನ್ನು ಈ ಪಾನೀಯಕ್ಕೆ ಬೆರೆಸಿ ಕುಡಿದರೆ ಸಾಕು ಎಂತದ್ದೆ ಹೊಟ್ಟೆ ನೋವಿದ್ದರೂ ಕೇವಲ ಐದು ನಿಮಿಷದಲ್ಲಿ ಕಡಿಮೆ ಆಗುತ್ತೆ.
ಹೊಟ್ಟೆ ,ಕಿಡ್ನಿ,ಉಳಿ ತೇಗು,ಗ್ಯಾಸ್ಟ್ರಿಕ್ ಸಮಸ್ಯೆಗೆ ಈ ಒಂದು ಪಾನೀಯ ಮಾಡಿ ಕುಡಿದು ನೋಡಿ. ಕೆಲವರಿಗೆ ಎದೆ ನೋವು,ಉಳಿ ತೇಗು ಊಟ ಮಾಡಿದ ತಕ್ಷಣ ಹೊಟ್ಟೆ ಊದಿಕೊಳ್ಳೋದು ಹೀಗೆ ಆಗ್ತಾ ಇರುತ್ತೆ ಅಂತವರು ಸಹ ಈ ಮನೆಮದ್ದು ಸೇವಿಸಿದರೆ ಸಾಕು ಬೇಗ ಅಂತಹ ಸಮಸ್ಯೆಯಿಂದ ಹೊರಬರಬಹುದು.
ನಮ್ಮ ಹಿರಿಯರು ತಿಳಿಸಿರುವ ಎಷ್ಟೋ ಮನೆಮದ್ದುಗಳಿಂದಲೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ಮತ್ತೊಬ್ಬರಿಗೂ ತಿಳಿಸಿ. ಇಂತಹ ನೈಸರ್ಗಿಕ ಮನೆಮದ್ದಿನ ಬಗ್ಗೆ ಮತ್ತಷ್ಟು ತಿಳಿಯಲು ತಪ್ಪದೇ ಶೇರ್ ಮಾಡಿ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.