NEWS

ಹೊಸಪೇಟೆಯಲ್ಲಿ ದರ್ಶನ್ ಪುತ್ತಳಿ ಅವಮಾನದ ಜಾಗದಲ್ಲಿ ತಲೆ ಎತ್ತಿದ ದರ್ಶನ್.

ಇತ್ತೀಚಿಗೆ ದರ್ಶನ್ ರವರಿಗೆ ತುಂಬಾನೇ ನೋವುಂಟು ಮಾಡುವಂತಹ ಸಂದರ್ಭಗಳು ಎದುರಾಗುತ್ತಾ ಇದ್ದಾವೆ ಆದರೆ ಅವರ ಅಭಿಮಾನಿಗಳು ಲಕ್ಷಾಂತರ ಜನ ಇದ್ದಾರೆ ಅವರಿಗೆ ಏನೇ ಆದರೂ ಕೂಡ ಅವರ ಪರವಾಗಿ ನಿಂತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಯಾರು ಇಷ್ಟೆ ಹಾಕಿದರೂ ಕೂಡ ಒಳಒಳಗೆ ನಡೆಯುತ್ತಿದ್ದ

ಈವರೆಗೂ ಸುದೀಪ್ ಹಾಗೂ ದರ್ಶನ್ ಅವರ ಅಭಿಮಾನಿಗಳ ನಡುವೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ ಈಗ ಕಳೆದ ಹಲವು ದಿನಗಳಿಂದ ಸುದ್ದಿ ಆಗುತ್ತಿರುವ ಹೊಸಪೇಟೆಯಲ್ಲಿ ನಡೆದ ಘಟನೆ ಬಳಿಕ ಪುನೀತ್ ಹಾಗೂ ದರ್ಶನ ಅವರ ಅಭಿಮಾನಿಗಳಿಗೂ ಇದೀಗ ಏನು ಆಗಿದೆ ಎಂಬುದು ಇದುವರೆಗೂ ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ .

ಆದರೆ ಇದುವರೆಗೂ ಗೊತ್ತಾಗಿರುವುದು ಕ್ರಾಂತಿ ರಿಲೀಸ್ ಕಾರ್ಯಕ್ರಮ ಸಿನಿಮಾವನ್ನು ಭಿನ್ನವಾಗಿ ಪ್ರಚಾರ ಮಾಡುವ ಯೋಜನೆಯಿಂದ ಕರ್ನಾಟಕದ ಪ್ರಮುಖ ಒಂದೊಂದು ನಗರಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತು. ಇದರ ಅಂಗವಾಗಿ ಬೊಂಬೆ ಬೊಂಬೆ ಹಾಡನ್ನು ರಿಲೀಸ್ ಮಾಡಲು ಹೊಸಪೇಟೆಗೆ ಹೋಗಿದ್ದು

ಆ ವೇಳೆ ದರ್ಶನ್ ಹಾಗೂ ಕ್ರಾಂತಿ ಸಿನಿಮಾದ ಬರುತ್ತಿದ್ದಂತೆ ಕೆಲವು ಕಿಡಿಗೇಡಿಗಳು ಚಪ್ಪಲಿ ಎಸೆದು ಅವಮಾನ ಮಾಡಿದರು ಇದಾದ ಬಳಿಕ ಇದು ಪುನೀತ್ ಅವರ ಅಭಿಮಾನಿಗಳ ಕಡೆ ತಿರುಗಿದೆ ಈ ಬಗ್ಗೆ ಪುನೀತ್ ಅವರ ಅಭಿಮಾನಿಗಳು ಕಾರಣವೆಂದು ಘೋಷಿಸುತ್ತಿದ್ದಾರೆ ಹಿಂದೆ ರಾಜ ಕುಟುಂಬದ ಅಖಾಡ ಇದ್ದಹಾಗೆ ಹೀಗೆ ಪ್ರತಿಯೊಬ್ಬರ ಮನೆಯಲ್ಲೂ ರಾಜ್ ಮತ್ತು ಅಪ್ಪು ಅಭಿಮಾನಿಗಳು ಸಿಗುತ್ತಾರೆ.

ಅಲ್ಲಿನ ಜನ ಇವರನ್ನು ದೈವದಂತೆ ಕಾಣುತ್ತಾರೆ. ಇದು ಅವರ ತವರು ಮನೆ ಇದ್ದಹಾಗೆ ದರ್ಶನವರು ಹಾಗೆ ಬರುವುದು ಇಷ್ಟವಿಲ್ಲ. ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ದರ್ಶನವರು ಅಭಿಮಾನಿಗಳು ದೋಷಿಸುತ್ತಿರುವುದು ಪುನೀತ್ ಅಭಿಮಾನಿಗಳು ಅವರನ್ನು ಮೀಡಿಯಾಗಳ ಬ್ಯಾನ್ ಮಾಡಿರುವ ಕಾರಣದಿಂದಾಗಿ ಪ್ರಚಾರ ಮಾಡುವುದಕ್ಕೆ ಹೊಸಪೇಟೆಗೆ ಬಂದಿದ್ದಾರೆ.

ಈ ಘಟನೆಗೆ ಪುನೀತ ಅಭಿಮಾನಿಗಳು ಕಾರಣ ಆಗದೆ ಇದ್ದರೂ ನಮ್ಮ ಕಡೆ ಬೆರಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಇನ್ನು ಮುಂದುವರಿದ ಕ್ರಾಂತಿ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕನ್ನಡ ಚಿತ್ರ ಆಡಳಿತ ಮಂಡಳಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ. ಇನ್ನು ಇದಕ್ಕಿಲ್ಲ ದರ್ಶನವರ ಅಭಿಮಾನಿಗಳು ಸೆಡ್ಡು ಹೊಡೆಯುತ್ತಿದ್ದು.

ತಲೆ ಎತ್ತಿ ನಿಂತಿರುವ ಪುನೀತ್ ಅವರ ನೆಚ್ಚಿನ ಪ್ರತಿಮೆಯಂತೆ ಅದಕ್ಕಿಂತಲೂ ದರ್ಶನವರ ದೊಡ್ಡದಾಗಿ ಪ್ರತಿಮೆ ನಿರ್ಮಿಸಲು ಮುಂದಾಗಿದ್ದಾರೆ. ಯಾಕೆಂದ್ರೆ ದರ್ಶನವರು ಹೃದಯಪೂರ್ವಕವಾಗಿ ಜಾತಕದಲ್ಲಿ ಅವಮಾನಿಸಲಾಗಿದೆ ಹಾಗಾಗಿ ಎಲ್ಲಿಯವರೆಗೆ ಅವಮಾನ ನಡೆದಿದೆಯೋ ಎಂದು ಇಲ್ಲ ಪ್ರಕಟಿಸಲಾಗಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button