ಎಲ್ಲಾ ಮಹಿಳೆಯರಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಡು ಬಂಪರ್ ಕೊಡುಗೆ ಘೋಷಣೆ 18 ವರ್ಷ ಮೇಲ್ಪಟ್ಟವರು ತಪ್ಪದೆ ನೋಡಿ.
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು ರಾಜ್ಯದಾದ್ಯಂತ ಇರುವ ಎಲ್ಲಾ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಘೋಷಣೆ ಮಾಡಲಿದ್ದಾರೆ ಪ್ರತಿಯೊಬ್ಬ ಬಡ ಕುಟುಂಬದ ಮಹಿಳೆಯರು ಈ ಎಲ್ಲಾ ಯೋಜನೆಗಳನ್ನು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ.
ಹೊಸ ಯೋಜನೆಗಳು ಏನು ಅಂತ ಕಂಪ್ಲೀಟ್ ಆಗಿ ನೋಡೋಣ ಬನ್ನಿ. ಸಾಮರ್ಥ್ಯ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿನಯ ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳಿಗೆ ಚಲಾವಣೆ ಕೊಡಲಾಗುವುದು ಎಂದು ಹೇಳಿದ್ದರು 500 ಕೋಟಿಗಳನ್ನು 50,000 ಸ್ವಸಹಾಯ ಸಂಘಗಳಿಗೆ ತಲಾ ಒಂದು ಲಕ್ಷದಂತೆ ನೀಡುವುದು
ಸರ್ಕಾರದ ಗುರಿ ಈಗ ಮೊದಲ ಹಂತದ 100 ಕೋಟಿಯಲ್ಲಿ 90 ಮಹಿಳೆ ಸೊ ಸಹಾಯ ಗುಂಪುಗಳಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ಕೊಡಲಾಗಿದೆ ಸ್ತ್ರೀ ಸಾಮರ್ಥ್ಯ ಯೋಜನೆ ಅಡಿ ಮುಖ್ಯ ಪ್ರತಿ ಜಿಲ್ಲೆಯಲ್ಲಿ ಮೂರು ಉದ್ಯಮ ಘಟಕಗಳು ಮತ್ತು 17 ಉತ್ಪನ್ನಗಳ ತಯಾರಿಕೆಗಳ ಘಟನೆಗಳ ಸ್ಥಾಪಿಸಲು 50,000 ಫಲಾನುಭವಿಗಳ ಗುರುತಿಸಲಾಗಿದೆ.
ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ ನಿಮ್ಮ ಸಮಸ್ಯೆ ಏನೇ ಇರಲ್ಲಿ, ಎಷ್ಟೇ ಕಠಿಣವಾಗಿ ಇರಲ್ಲಿ, ಉಚಿತ ಭವಿಷ್ಯ ಖಚಿತ ಪರಿಹಾರ, call 8971498358 ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರು ಮತ್ತು ವಂಶ ಪರಂಪರೆ ಜೋತಿಷ್ಯರು ಪಂ ಕೇಶವ ಕೃಷ್ಣ ಭಟ್ಟ್ , 8971498358
ನಾಗದೋಷ ,ಕುಜದೋಷ ಜಾತಕದ ಆದಾರಿತವಾಗಿ ಸಕಲಗ್ರಹ ದೋಷಗಳನ್ನು . ಶಾಸ್ತ್ರೋಕ್ತವಾಗಿ ಪರಿಹಾರ ಮಾಡುತ್ತಾರೆ. ರಕ್ತಮೋಡಿ ಜನ ವಶ,ಸ್ತ್ರೀ ವಶೀಕರಣ ತಂತ್ರ ,ಪುರುಷ ವಶೀಕರಣ ,ಶತ್ರು ನರದೃಷ್ಟಿ ನಿವಾರಣಾ ತಂತ್ರ ,ಧನವಶ,ಮಾಟಮಂತ್ರ ಸಮಸ್ಯೆ,ಮದುವೆಯಲ್ಲಿ ಅಡೆತಡೆ ಸಂತಾನ ಭಾಗ್ಯ ಇಲ್ಲದಿರುವುದು.ಸತಿ-ಪತಿ ಕಲಹ ಸಾಲದ ಬಾದೆ,ಉದ್ಯೋಗದಲ್ಲಿ ತೊಂದರೆ, ವಿದ್ಯಾಭ್ಯಾಸದಲ್ಲಿ ತೊಂದರೆ, ಅನಾರೋಗ್ಯ, ಶತ್ರುಗಳ ಭಯ ,ಕೋರ್ಟಕೇಸ್, ಪ್ರೇಮವಿಚಾರ,ಹಾಗೂ ಯಾವುದೇ ಕಠೀಣ ಮತ್ತು ಗುಪ್ತ ಸಮಸ್ಯೆಗಳಿಗೆ ಕೂಡಲೇ ನಮ್ಮನ್ನು ಸಂಪರ್ಕಿಸಿ.ಮುಕ್ತಿನಾಗ ಉಂಗುರವನ್ನು ೫೦೦ ವರ್ಷಗಳ ಹಿಂದಿನ ತಾಳೆಗಿರಿ ಗ್ರಂಥದ ಆಧಾರದಲ್ಲಿ ಸಿದ್ದಪಡಿಸಲಾಗಿದೆ.ನೊಂದು ಬೆಂದವರಿಗೆ, ಜೀವನಪೂರ್ತಿ ಕಣ್ಣೀರಿಡುವ ಕಷ್ಟಗಳಿಗೆ ಇಲ್ಲದೆ ಶಾಶ್ವತ ಪರಿಹಾರ ಫೋನಿನ ಮೂಲಕ ಸಮಯವನ್ನು ಖಚಿತಪಡಿಸಿಕೊಳ್ಳಿ ಮೋಬೈಲ್ ನಂ 8971498358
ಹಪ್ಪಳ ಮಣ್ಣಿನ ವಸ್ತುಗಳು ಗೃಪಯೋಗಿ ಗೃಹ ಅಲಂಕಾರ ವಸ್ತುಗಳು ಕ್ಷಣ ವಸ್ತುಗಳ ಬಿಸ್ಕತ್ತು ಪ್ರಯೋಗ ಮ್ಯಾಚ್ ಇತ್ಯಾದಿ ಘಟಕಗಳ ಸ್ಥಾಪಿಸುವ ಯೋಜನೆ ಇದು ಒಳಗೊಂಡಿದೆ ಯೋಜನೆಯ ಅಡಿ ತರಬೇತಿ ಕಾರ್ಯಕ್ರಮಗಳನ್ನು ತಾಂತ್ರಿಕ ಸಂಸ್ಥೆಗಳನ್ನು ಗುರುತಿಸಲಾಗಿದೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಪ್ರಮುಖ 8 ತರಬೇತಿಗಳಿಗೆ ಆನ್ಲೈನ್ ಮೂಲಕ ಚಾಲನೆ ನೀಡಿದರು .
ಒಟ್ಟು 50,000 ಮಹಿಳೆಯರಿಗೆ ವಿವಿಧ ತರಬೇತಿಗಳನ್ನು ಉದ್ಯಮ ಕೈಗೊಳ್ಳಲು ಬೆಂಬಲಿಸವಾಗುವುದು ಎರಡನೆಯ ಹಂತದಲ್ಲಿ ಸಾಲ ಸೌಲಭ್ಯಗಳು ಒದಗಿಸಲಾಗುತ್ತದೆ ಸಾಲ ಮಂಜೂರಾತಿ ಫಲ ನೀಡಿದ್ದರು ಮುಖ್ಯಮಂತ್ರಿ ಅವರು ಇದೇ ವೇಳೆ 3ಪಿಎಲ್ ಗಳಿಗೆ ಸಂಕೇತವಾಗಿ ಕಂಪ್ಯೂಟರ್ ವಿತರಿಸಲಾಗುವುದು 45,000 ಮಹಿಳಾ ಸ್ವಸಹಾಯ ಸಂಘ 800 ಕೋಟಿಗಳನ್ನು
ಸಾಲದ ಬಡ್ಡಿ ರೂಪದಲ್ಲಿ ಗುರುತಿಸುವ ಗುರಿ ಎಂದರು ಬುರರಹಿತ ರೈತ ಮಹಿಳೆಯರಿಗಾಗಿ ರೈತರು ರೂಪಾಯಿಗಳನ್ನು ನೀಡಲಾಗುವುದು ಮಹಿಳೆಯರ ಅಪಘೌಷ್ಟಿಕತೆ ತಡೆಯಲು ಅಂಗನವಾಡಿಗಳ ಮೂಲಕ ವಿಸ್ತರಣೆ ನೀಡಲಾಗುವುದು ವಿದ್ಯಾರ್ಥಿನಿಯರಿಗೆ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲಾಗು ಕೊಡಲಾಗುವುದು ಒಟ್ಟು ಎಂಟು ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಳ್ಳಲು ನಗರ ಪ್ರದೇಶಗಳಲ್ಲಿ 4000 ಕೇಂದ್ರಗಳನ್ನು ಕಾರ್ಯರೂಪಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.