ಈ ಸೊಪ್ಪನ್ನು ನೀವು ಹೀಗೆ ಬಳಸಿದರೆ ಜನುಮದಲ್ಲಿ ನಿಮಗೆ ಕೀಲುನೋವು ಸಮಸ್ಯೆ ಕಾಡಲ್ಲ …!!!
ಕೀಲುನೋವು ಮಂಡಿನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಒಂದು ಮನೆಯ ಮದ್ದನ್ನು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇತ್ತೀಚಿನ ದಿವಸಗಳಲ್ಲಿ ಅಂತೂ ಸಂಧಿವಾತದ ಸಮಸ್ಯೆ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಮೂವತ್ತರಿಂದ ನಲವತ್ತು ವಯಸ್ಸಿನ ವ್ಯಕ್ತಿಗಳಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು.
ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನಾವು ತಿಳಿದುಕೊಳ್ಳೋಣ ಶಾಶ್ವತ ಪರಿಹಾರ ಅಂತ ಅಂದರೆ ಯಾವುದೆ ಟ್ರೀಟ್ಮೆಂಟ್ ಅಲ್ಲ ಅಥವಾ ಯಾವುದೆ ಮಾತ್ರೆಗಳನ್ನು ಸೇವಿಸುವುದು ಕೂಡ ಅಲ್ಲ. ಇದನ್ನು ನಾವು ಒಂದು ಔಷಧೀಯ ಗಿಡಮೂಲಿಕೆಯನ್ನು ಬಳಸಿ ಈ ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ.
ಸಾಮಾನ್ಯವಾಗಿ ನಮ್ಮ ದೇಹ ರಚನೆಯಲ್ಲಿ ಮೂಳೆಗಳ ನಡುವೆ ಒಂದು ತೆಳುವಾದ ಪದರವಿರುತ್ತದೆ. ಅದನ್ನ ಕಾರ್ಟಿಲೇಜ್ ಅಂತ ಕರೀತೇವೆ. ಇದು ತುಂಬಾ ತೆಳುವಾಗಿ ಇದ್ದು. ಇದೇನಾದರೂ ಡ್ಯಾಮೇಜ್ ಆದರೆ ನಮಗೆ ಕೀಲುನೋವಿನ ಸಮಸ್ಯೆ ಮಂಡಿನೋವಿನ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಬೊಜ್ಜು ತೂಕ ಹೆಚ್ಚುವಿಕೆ ಮತ್ತು ದೇಹಕ್ಕೆ ವ್ಯಾಯಾಮ ಮಾಡಿಸದೆ ಇರುವುದು ಉತ್ತಮವಾದ ಜೀವನ ಶೈಲಿಯನ್ನು ನಡೆಸದೆ ಇರುವುದು ಈ ಎಲ್ಲ ಕಾರಣಗಳು ಕೂಡಾ ಮಂಡಿ ನೋವು ಕೀಲು ನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಕಾರಣಗಳು ಆಗುತ್ತವೆ.
ಆದಕಾರಣ ಇಂದಿನ ಮಾಹಿತಿಯಲ್ಲಿ ನಾನು ತಿಳಿಸುತ್ತಿರುವ ವಿಚಾರವೂ ಒಂದು ಗಿಡಮೂಲಿಕೆಯನ್ನು ಬಳಸಿ ಇದನ್ನು ಉಪಯೋಗಿಸುತ್ತಾ ಬರುವುದರಿಂದ ಕೀಲು ನೋವಿನ ಸಮಸ್ಯೆ ಸಂಧಿವಾತದ ಸಮಸ್ಯೆ ಕಡಿಮೆಯಾಗುತ್ತದೆ. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರೊಂದಿಗೆ ತೂಕ ಹೆಚ್ಚಿದ್ದರೆ ಅಥವಾ ಅನಗತ್ಯ ಬೊಜ್ಜು ಸಮಸ್ಯೆ ಇದ್ದಲ್ಲಿ. ಆ ಒಂದು ತೂಕವನ್ನು ಇಳಿಸಿಕೊಳ್ಳುವ ಮುಖಾಂತರ ಕೂಡ ನಾವು ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.
ತೂಕ ಹೆಚ್ಚಾದರೆ ಮೂಳೆ ಸವೆತ ಆಗುತ್ತದೆ ಇದರಿಂದ ಕೂಡ ಮಂಡಿ ನೋವಿನ ಸಮಸ್ಯೆ ಉಂಟಾಗುತ್ತದೆ. ಹಾಗಾದರೆ ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಮಾಡಬಹುದಾದ ಕೆಲವೊಂದು ಪರಿಹಾರಗಳನ್ನು ನುಗ್ಗೆ ಸೊಪ್ಪು. ಈ ನುಗ್ಗೆ ಸೊಪ್ಪು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿಯೂ ಕೂಡ ಸಿಗುತ್ತಿದೆ ಹಾಗಾಗಿ ಇದನ್ನು ಪೇಟೆ ಮಂದಿ ಕೂಡ ಮಾಡಿಕೊಳ್ಳಬಹುದಾಗಿದೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.