ASTROLOGY

ರಾಹು ಗೋಚಾರ ಈ ರಾಶಿಯವರ ಮೇಲೆ ಈಗ ಹಣದ ಸುರಿಮಳೆ ಗ್ಯಾರಂಟಿ ರಾಹುವಿನ ಅದೃಷ್ಟದಿಂದ ಧನ ಸಂಪತ್ತಿನ ಯೋಗ

ರಾಹುವಿನ ಗೋಚರದಿಂದ ಈ ರಾಶಿಯವರಿಗೆ ಈಗ ಹಣದ ಸುರಿಮಳೆ. ಈ ಗ್ಯಾರಂಟಿ ರಾಹುವಿನ ಅದೃಷ್ಟದಿಂದ ಧನ ಸಂಪತ್ತಿನ ಯೋಗ ವೀಕ್ಷಕರೇ ಛಾಯಾಗ್ರಹವೆಂದು ಪರಿಗಣಿಸಿ ಪಡುವ ರಾಹುಗ್ರಹಕ್ಕೆ ಜೋತಿಷ್ಯದಲ್ಲಿ ಒಂದು ವಿಶಿಷ್ಟ ಸ್ಥಾನ ನೀಡಲಾಗಿದೆ ರಾಹು ಗ್ರಹ ಒಂದು ಗ್ರಹ ಎಂದು ಉಲ್ಲೇಖಿಸಲಾಗುತ್ತದೆ.

ರಾಹು ಗ್ರಹದ ಹೆಸರು ಕೇಳುತ್ತಲೇ ಅನೇಕರು ಭಯ ಬೀಳುತ್ತಾರೆ ರಾಹು ದೆಸಿ ರಾಹು ದೋಷ ಉಂಟಾದರೆ ಅಂತಹ ವ್ಯಕ್ತಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ವೀಕ್ಷಿಸವಾಗಿ ವ್ಯಕ್ತಿ ಆರ್ಥಿಕ ಸ್ಥಿತಿ ಮೇಲೆ ರಾಹುವಿನ ಪ್ರಭಾವ ಉಂಟಾಗುವುದರಿಂದಾಗಿ ಆತನ ಆರ್ಥಿಕ ಸ್ಥಿತಿ ತುಂಬಾನೇ ಹದಗೆಡುತ್ತದೆ ಆದರೆ ರಾಹುಗ್ರಹವು ಕೆಲವು ಬಾರಿ ಕೆಲವು ರಾಶಿಯವರ ಮೇಲೆ ಅನುಗ್ರಹವನ್ನು ಸಹ ಕರುಣಿಸುತ್ತಾನೆ.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಇಲ್ಲಿ ರಾಹುವಿನ ಶ್ರೀರಕ್ಷೆಯಿಂದಾಗಿ ಕೆಲವು ಜಾತಕದವರು ಜೀವನದಲ್ಲಿ ಅಪಾರ ಸಮೃದ್ಧಿಯನ್ನು ಹೊಂದುವುದರೊಂದಿಗೆ ಸಾಕಷ್ಟು ಪ್ರಗತಿ ಮತ್ತು ಧನ ಧಾನ್ಯದಿಂದ ಸಂಪನ್ನಗೊಳ್ಳುತ್ತಾರೆ ಹೀಗಿರಬೇಕಾದರೆ ಈ ರಾಹುಗ್ರಹವು ಈ ವರ್ಷ ತನ್ನ ರಾಶಿ ಬದಲಾಯಿಸಿಕೊಳ್ಳಲಿದ್ದಾನೆ ಇಲ್ಲಿ ಅಕ್ಟೋಬರ್ ತಿಂಗಳಿನ 30 ರಂದು ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಮಂಗಳ ರಾಶಿ ವಿಶೇಷ ತೊರೆದು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ .

ಕೆಲವು ರಾಶಿಗಳಿಗೆ ಕಷ್ಟಗಳು ಎದುರಾದರೂ ಕೂಡ ಪ್ರತ್ಯೇಕವಾಗಿ ಮೂರು ರಾಶಿಗಳಿಗೆ ಭಾರಿ ಬೆಂಬಲವನ್ನು ನೀಡುತ್ತಾನೆ ರಾಹು ಹೌದು ಇಲ್ಲಿ ರಾಹುವಿನ ಅನುಗ್ರಹದಿಂದಾಗಿ ಈ ಮೂರು ರಾಶಿಗಳು ಸುಮ್ಮನೆ ಕುಳಿತರು ಕೂಡ ಅವರ ಮೇಲೆ ದನದ ವರ್ಷಧಾರೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ ಹಾಗಾದರೆ ಬನ್ನಿ ರಾಹುವಿನ ವಿಶೇಷ ಅನುಗ್ರಹದಿಂದಾಗಿ ವಿಶೇಷ ಸಮೃದ್ಧಿ ಫಲವನ್ನು ಪಡೆದುಕೊಳ್ಳುವ ಆ ಮೂರು ರಾಶಿಗಳು ಯಾವುದು ಜೊತೆಗೆ ರಾಶಿಗಳಿಗೆ ರಾಹುವಿನಿಂದಾಗಿ ಲಭಿಸಲಿರುವ ಫಲಗಳು ಯಾವುದು ಎಂದು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಎಂದಿನಂತೆ ನಮ್ಮ ವಿನಂತಿ ಎಂದರೆ ಈ ಮಾಹಿತಿ ಎಲ್ಲರ ಒಂದಿಗೂ ಹಂಚಿಕೊಳ್ಳಿ ಹಾಗೂ ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ ಸ್ನೇಹಿತರೆ. ವೀಕ್ಷಕರೆ ಇಲ್ಲಿ ರಾಹು ಗ್ರಹದ ಪರಿವರ್ತನೆಯ ನಂತರದಲ್ಲಿ ವಿಶೇಷ ಅದೃಷ್ಟದ ಫಲಗಳನ್ನು ಪಡೆದುಕೊಳ್ಳುವ ಮೂರು ರಾಶಿಗಳ ಪೈಕಿ ಮೊದಲ ರಾಶಿ ಎಂದರೆ ಅದು ಮೇಷ ರಾಶಿ ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ಸಂಕ್ರಮಣವು ಮೇಷ ರಾಶಿಯವರಿಗೆ ಮಂಗಳಕರ ಮತ್ತು ಸಮೃದ್ಧವಾಗಿರಲಿದೆ .

ಈ ರಾಷ್ಟ್ರೀಯ ಜನರು ಇಲ್ಲಿ ವಿಶೇಷವಾಗಿ ವೃತ್ತಿಯ ಪ್ರಯೋಜನಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರಲಿದೆ ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಕೂಡ ಬಲವಾಗಿರುತ್ತದೆ ಮತ್ತು ಉದ್ಯೋಗದಲ್ಲಿ ಪ್ರಗತಿಗೆ ಅವಕಾಶಗಳು ಇರಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ವಿಶೇಷವಾಗಿ ಇಲ್ಲಿ ಲಕ್ಷ್ಮಿ ಅನುಗ್ರಹದಿಂದಾಗಿ ಹಣದ ಸುರಿಮಳೆ ಉಂಟಾಗಲಿದೆ ಇನ್ನು ಇದರ ಜೊತೆಗೆ ಇಲ್ಲಿ ಕಟಕ ರಾಶಿಗಳಿಗೂ ವಿಶಿಷ್ಟ ಸಮೃದ್ಧಿಯ ಫಲಗಳು ಲಭಿಸಲಿವೆ. ಇಲ್ಲಿ ರಾಹುವಿನ ರಾಶಿ ಬದಲಾವಣೆಯು ಕರ್ಕಾಟಕ ರಾಶಿಗಳಿಗೆ ಪ್ರಯೋಜನಕಾರಿಯಾಗಿರಲಿದೆ ಈ ಸಮಯದಲ್ಲಿ ವ್ಯಾಪಾರದಲ್ಲಿ ಲಾಭವನ್ನು ಪಡೆಯುತ್ತಾರೆ ಅಷ್ಟೇ ಅಲ್ಲದೆ ಹೊಸ ಮನೆ ವಾಹನ ಖರೀದಿಸುವ ಯೋಗ ನಿಮ್ಮದಾಗಿರಲಿದೆ.

Related Articles

Leave a Reply

Your email address will not be published. Required fields are marked *

Back to top button