NEWS

ಮಂಗಳಾರತಿ ಸಮಯದಲ್ಲಿ ಕಣ್ಣು ತೆರೆಯುವ ವಿಷ್ಣು ದೇವರು ನಿಮ್ಮ ಕಣ್ಣಾರೆ ನೋಡಿ ಈ ಪವಾಡ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಮಾಹಿತಿಗೆ ನಿಮಗೆಲ್ಲರಿಗೂ ಸಹ ಸ್ವಾಗತ ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ. ವೀಕ್ಷಕರಿ ಇವತ್ತು ನಾನು ಹೇಳಲು ಹೊರಟಿರುವ ಈ ದೇವಸ್ಥಾನದ ಹೆಸರು ಪವಾಡದ ಬಗ್ಗೆ ಕೇಳಿದರೆ ನಿಮಗೆ ಖಂಡಿತ ನಿದ್ದೆ ಬರುವುದಿಲ್ಲ ಆದರೆ ಇದು ನೂರಕ್ಕೆ ನೂರು ಸತ್ಯ ಎಲ್ಲ ಭಕ್ತಾದಿಗಳು ಈ ಪವಾಡ ನಡೆಯುತ್ತದೆ .

ಈ ದೇವಸ್ಥಾನಕ್ಕೆ ಹೋಗಿ ವಿಗ್ರಹವನ್ನು ನೋಡಿದರೆ ನಿಮ್ಮ ಕಣ್ಣಾರೆ ನೀವು ನಂಬುವುದಿಲ್ಲ ಅಷ್ಟು ಸ್ವಯಂವಾಗಿರುತ್ತದೆ ಇಲ್ಲಿ ನಡೆಯುತ್ತಿರುವ ಪವಾಡಕ್ಕೆ ವಿಜ್ಞಾನದಲ್ಲಿ ಸ್ಪಷ್ಟವಾದ ಕಾರಣಗಳು ಇದೆ ಅದನ್ನು ಕೂಡ ಹೇಳುತ್ತದೆ ವೀಕ್ಷಕರೆ ದೇವಸ್ಥಾನದಲ್ಲಿ ನೆಲೆಸಿರುವ ಕಣ್ಣು ಮುಚ್ಚಿ ನಿಂತಿರುವ ಆರಾಧ್ಯ ಬೆಳಕುವ ತಕ್ಷಣ ಕಣ್ಣು ತೆರೆದು ಶಿಲೆಯಾಗಿ ತಲುಪಿಸುತ್ತದೆ ಈ ಅದ್ಭುತ ಪವಾಡವನ್ನು ಭಕ್ತಾದಿಗಳು ತಮ್ಮ ಕಣ್ಣಾರೆ ನೋಡಬಹುದು.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪಂ, ಕೇಶವ ಕೃಷ್ಣ ಭಟ್ಟ್ 8971498358
ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಈ ದೇವಸ್ಥಾನದಲ್ಲಿ ನಡೆಯುತ್ತಿರುವ ಪವಾಡ ನೂರಕ್ಕೆ ನೂರು ಸತ್ಯ ಸಂಗತಿ ಈಗಲೇ ನೀವು ದೇವಸ್ಥಾನಕ್ಕೆ ಹೋಗಿ ನೋಡಿದರೆ ನಿಮ್ಮ ಕಣ್ಣಾರೆ ನೋಡಬಹುದು ವೀಕ್ಷಕರೆ ಈ ದೇವಸ್ಥಾನದ ಹೆಸರು ದಾರಿ ವರ್ಧರಾಜ ದೇವಸ್ಥಾನ ಈ ದೇವಸ್ಥಾನದಲ್ಲಿ ನೆಲೆಸಿರುವ ದೇವರು ಮಿಶ್ರದೇವರ ಮತ್ತು ಅವತಾರವಾದ ರಾಜ್ಯ ದೇವರು ಕರುನಾಡ ರಾಜ್ಯದ ಚೆನ್ನೈ ನಗರ ಸಮೀಪವಿರುವ ಹಳ್ಳಿಯಲ್ಲಿ ಈ ದೇವಸ್ಥಾನವಿದೆ .

ಸ್ನೇಹಿತರೆ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನೀವು ಗೂಗಲ್ ಗೆ ಹೋಗಿ ಸರ್ಚ್ ಮಾಡಿದರೆ ಈ ದೇವಸ್ಥಾನದ ಗೂಗಲ್ ಮ್ಯಾಪ್ ನಿಮಗೆ ಓಪನ್ ಆಗಿ ತೋರಿಸುತ್ತದೆ ಈ ದೇವಸ್ಥಾನದಲ್ಲಿ ನೆಲೆಸಿರುವ ಸ್ವಾಮಿಯು ಸುಮಾರು 5000 ವರ್ಷಗಳ ಅಳಿಯದ್ದು ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ ವೀಕ್ಷಕರೆ ಸುಮಾರು ಎರಡು ವರೆ ಸಾವಿರ ವರ್ಷಗಳ ಹಿಂದೆ ಸತವಾಹನದ ಸಾಮ್ರಾಜ್ಯದ ರಾಜನಿಗೆ ವರದರಾಜ ಕಂಡುಬರುತ್ತದೆ .

ನಂತರ ಕಾಡಿನಲ್ಲಿ ತಮ್ಮ ಆಸ್ಥಾನಕ್ಕೆ ತೆಗೆದುಕೊಂಡು ಬರುತ್ತಾರೆ ವೀಕ್ಷಕರೆ ವರದರಾಜ ಗಂಡುಗಳು ಇರುವುದಿಲ್ಲ ಹಾಗಾಗಿ ರಾಜರ ಆಸ್ಥಾನದಲ್ಲಿ ಇದ್ದಕ್ಕ ಸಾಲಿನ ಕಣ್ಣಿಗೆ ಗಂಡುಗಳಿಗೆ ಎಂದು ಹೇಳುತ್ತಾರೆ ವೀಕ್ಷಕರೆ ಅಕ್ಕಸಾಲಿಗನು ಕಣ್ಣನ್ನು ಪ್ರತ್ಯೇಕವಾಗಿ ತಯಾರು ಮಾಡಿ ವಿದ್ಯಾರ್ಥಿ ಕಣ್ಣನ್ನು ಜೋಡಣೆ ಮಾಡಲು ಪ್ರಯತ್ನ ಪಟ್ಟರು ಆಗುವುದಿಲ್ಲ ಕಣ್ಣನ್ನು ತಯಾರು ಮಾಡಿ ಜೋಡಣೆ ಮಾಡಲು ಪ್ರಯತ್ನ ಪಟ್ಟರು ವಿಫಲರಾಗುತ್ತಾರೆ ರಾಜರ ಕನಸಿನಲ್ಲಿ ವರದರಾಜರು ಕಾಣಿಸಿಕೊಂಡು ರಾಜರಿಗೆ ಹೇಳುತ್ತಾರೆ ಹಿಮಾಲಯದಲ್ಲಿ ಪಾರದರ್ಶಕ ಕಪ್ಪು ಕಲ್ಲು ಇದೆ ಈಗಲೇ ಅಲ್ಲಿಗೆ ಹೋಗಿ ಪಾಲದರ್ಶಕ ಕಲ್ಲುಗಳಿಂದ ತಯಾರು ಮಾಡಿ ಎಂದು ಹೇಳುತ್ತಾರೆ.

Related Articles

Leave a Reply

Your email address will not be published. Required fields are marked *

Back to top button