ಕಸದ ತೊಟ್ಟಿಯಲ್ಲಿ ಬಿದ್ದ ಮಗು ಇವತ್ತು ಬೆಳದು ನಿಂತು ದೊಡ್ಡ ನಟಿಯಾಗಿದ್ದಾರೆ .. ಹೇಗಿದ್ದಾರೆ ಗೊತ್ತ ಈ ಅಪ್ಸರೆ
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದಂತಹ ವಿಚಾರವನ್ನು ತಂದಿದ್ದೇವೆ ಸ್ನೇಹಿತರೆ ಕೆಲವೊಂದು ಸಾರಿ ನಾವು ಎಲ್ಲಿ ಬಿಟ್ಟಿರುತ್ತೇವೆ ಹಾಗೂ ಎಲ್ಲಿ ಬೆಳೆಯುತ್ತೇವೆ ಎನ್ನುವುದು ಗೊತ್ತಾಗುವುದಿಲ್ಲ ಅದರಲ್ಲೂ ಕೆಲವೊಂದು ದೊಡ್ಡ ದೊಡ್ಡ ನಟ-ನಟಿಯರ ವಿಚಾರವನ್ನ ತೆಗೆದಾಗ ಅವರು ಕೆಲವೊಂದು ಸಾರಿ ಅವರಿಗೆ ಅಪ್ಪ-ಅಮ್ಮ ಇರುವುದಿಲ್ಲ ಆದರೆ ಅವರು ಮಾಡಿರುವಂತಹ ಸಾಧನೆ ತುಂಬಾ ದೊಡ್ಡದಿರುತ್ತದೆ.
ಅದಕ್ಕೆಲ್ಲ ಕಾರಣ ಅವರಿಗೆ ಸಹಾಯ ಮಾಡಿರುವಂತಹ ಯಾವುದಾದರೂ ಒಬ್ಬ ಅನಾಮಿಕ ವ್ಯಕ್ತಿ ಆಗಿರುತ್ತಾರೆ.ಅದೇ ರೀತಿಯಾಗಿ ಇವತ್ತು ನಾವು ಒಂದು ವಿಚಾರವನ್ನ ತಂದಿದ್ದೇವೆ ಅದು ಏನಪ್ಪ ಅಂದ್ರೆ ಒಂದು ಕಾಲದಲ್ಲಿ ಕಸದತೊಟ್ಟಿಯಲ್ಲಿ ಬಿದ್ದಂತಹ ಮಗುವನ್ನು ತೆಗೆದುಕೊಂಡು ಬರುತ್ತಾರೆ ಹುಡುಗಿಯನ್ನು ಚೆನ್ನಾಗಿದೆ ಬೆಳೆಸುತ್ತಾರೆ.
ಆದರೆ ಈಗ ಹುಡುಗಿ ಬೆಳೆದುನಿಂತು ಬಾಲಿವುಡ್ ಚಲನಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿದ್ದಾಳೆ ಆಗುವ ಅಪ್ಸರೆ ರೀತಿಯಾಗಿ ಕಾಣುತ್ತಾಳೆ ಹಾಗಾದರೆ ಆ ಹುಡುಗಿ ಆದರೆ ಯಾರು ಹಾಗೂ ನಟಿಯಾದರೂ ಯಾರು ಎನ್ನುವುದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಬಾಲಿವುಡ್ನಲ್ಲಿ ನೀವೇನಾದರೂ ಸ್ವಲ್ಪ ಹುಡುಕಿದರೆ ನಿಮಗೆ ಮಿಥುನ್ ಚಕ್ರವರ್ತಿ ಅನ್ನುವಂತಹ ಹೆಸರು ಸಿಗುತ್ತದೆ ಅವರಿಗೆ ಸದ್ಯಕ್ಕ 71 ವರ್ಷ ಆಗಿದೆ.ಸ್ನೇಹಿತರೆ ಇವರು ಒಳ್ಳೆಯ ನಟ ಹಾಗೂ ಗಾಯಕ ಕೇವಲ ಗಾಯಕ ನಟ ಮಾತ್ರವಲ್ಲ ಒಳ್ಳೆಯ ಬರಹಗಾರ ಹಾಗೂ ಸಮಾಜ ಸೇವಕರು ಕೂಡ ಆಗಿದ್ದಾರೆ
ಇವರು ಅನೇಕ ಸಿನಿಮಾಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ ಅವರನ್ನ ಬಾಲಿವುಡ್ ನಲ್ಲಿ ತುಂಬಾ ಗೌರವದಿಂದ ಎಲ್ಲ ಜನರು ಕಾಣುತ್ತಾರೆ ಮಿಥುನ್ ಚಕ್ರವರ್ತಿ ಅವರನ್ನು ಗೌರಂಗ್ಚಚಕ್ರವರ್ತಿ ಅಂತ ಕೂಡ ಕರೆಯುತ್ತಾರೆ ಇನ್ನು ಕೆಲವರು ಅವರನ್ನು ಪ್ರೀತಿಯಿಂದ ಮಿಥುನ್ ದಾದ ಅಂತ ಕೂಡ ಕರೆಯುತ್ತಾರೆ.
ಒಂದು ಕಾಲದಲ್ಲಿ ಬಾಲಿವುಡ್ನಲ್ಲಿ ಡಿಸ್ಕೋ ಡ್ಯಾನ್ಸರ್ ಅಂತ ಯಾರನ್ನೂ ಕೂಡ ಕರೆಯುತ್ತಿರಲಿಲ್ಲ ಆ ಕಾಲದಲ್ಲಿ ಒಳ್ಳೆಯದನ್ನು ಮಾಡಿ ಇವರು ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ಮನ ಸೆಳೆದಿದ್ದರು.ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಸಿನಿಮಾ ಇಂಡಸ್ಟ್ರಿಗೆ ಬಂದು ತುಂಬಾ ದೊಡ್ಡ ಉದ್ಯಮದಲ್ಲಿ ನಿರತರಾಗಿದ್ದಾರೆ ನಮ್ಮ ಮಿಥುನ್ ಚಕ್ರವರ್ತಿ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.