NEWS

ತಮ್ಮ ಅಭಿಷೇಕ್ ಮದುವೆಗೆ ದರ್ಶನವರು ಯಾಕೆ ಬರಲಿಲ್ಲ ಡಿ ಬಾಸ್ ಬರದಿರಲು ಕಾರಣವಾದರೂ ಏನು

ಎಲ್ಲರಿಗೂ ನಮಸ್ಕಾರ ಈ ಮಾಹಿತಿ ಎಲ್ಲರಿಗೂ ಸ್ವಾಗತ ಇವತ್ತಿನ ಮಾಹಿತಿಯಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ವಿವಾಹಕ್ಕೆ ಯಾಕೆ ಬಂದಿಲ್ಲ ದರ್ಶನ್ ಅವರು ಅಭಿಷೇಕ್ ಅವರನ್ನು ತಮ್ಮ ಅಂತ ಹೇಳಿಕೊಳ್ಳುತ್ತಿರುವಂತಹ ದರ್ಶನ್ ಅವರು ಅಭಿಷೇಕ್ ಅವರ ಮದುವೆಗೆ ಬರದೇ ಇರಲು ಕಾರಣವೇನು ಇವತ್ತಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ

ಹಾಗಾಗಿ ಮಾಹಿತಿಯನ್ನು ನೀವು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳಿ. ಹೌದು ನೆನ್ನೆ ಬಹಳ ಧೂರಿಯಾಗಿ ಸಂಪ್ರದಾಯದಂತೆ ನಟ ಅಭಿಷೇಕ ಅಂಬರೀಶ್ ಅವರ ವಿವಾಹ ಮದುವೆ ಸಮಾರಂಭ ನಡೆದಿದೆ ಈ ಒಂದು ಮದುವೆ ಸಮಾರಂಭಕ್ಕೆ ಸ್ಯಾಂಡಲ್ವುಡ್ ಅನೇಕ ಗಣ್ಯರು ಹಾಗೂ ಒಂದಷ್ಟು ಜನ ನಟಿಯರು ಬಂದು ಅಭಿಷೇಕ್ ಹಾಗೂ ಅಭಿ ಜೋಡಿಗೆ ಶುಭ ಹಾರೈಸಿದರು ಈ ಒಂದು ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಅವರು ಬಂದು ವಿಶ್ ಮಾಡಿದರು ಅದು ವಿಭಿನ್ನವಾಗಿತ್ತು.

ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂಪಂ, ಕೇಶವ ಕೃಷ್ಣ ಭಟ್ಟ್ 8971498358ನಿ.ನಿಮ್ಮ ಜೀವನದ ಸಮಸ್ಯೆಗಳಾದ. ವಿದ್ಯೆ -ಉದ್ಯೋಗ. ವಿದೇಶ ಪ್ರಯಾಣ. ವಿವಾಹ ವಿಳಂಬ. ಮಾಟ- ಮಂತ್ರ. ಶತ್ರುಗಳ ಕಾಟ. ಸ್ತ್ರೀ ವಶೀಕರಣ- ಪುರುಷ ವಶೀಕರಣ. ಅತ್ತೆ -ಸೊಸೆ ಜಗಳ. ಸಂತಾನ ಭಾಗ್ಯ. ವ್ಯಾಪಾರದಲ್ಲಿ ನಷ್ಟ. ಹಣಕಾಸಿನ ಸಮಸ್ಯೆ. ಪ್ರೀತಿ- ಪ್ರೇಮ ವಿಷಯ. ಗಂಡ- ಹೆಂಡತಿ ನಡುವೆ ಸಮಸ್ಯೆ. ಆಸ್ತಿ ವಿಚಾರದಲ್ಲಿ ತೊಂದರೆ. ಕೋರ್ಟ್ -ಕಛೇರಿ. ವೈರಿ ನಾಶ. ಲೈಂಗಿಕ ಸಮಸ್ಯೆ. ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ. ಆದಿಶಕ್ತಿ ಮಹಾಕಾಳಿ ಆರಾಧನೆಯಿಂದ. ಪುರಾತನ ಅಥರ್ವಣ. ಯಂತ್ರ- ಮಂತ್ರ ವಿಧಾನಗಳಿಂದ. ಸುಧೀರ್ಘ ಮೂರು ದಿನಗಳ ಕಾಲ ವಿಶೇಷ ಪೂಜೆ ನಡೆಸಿ. ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. ಕರೆ ಮಾಡಿ ಅಥವಾ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ 8971498358

ಇನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ,ನಟ ಯಶ್ ಹಾಗೂ ರಾಧಿಕಾ ಪಂಡಿತ್ ನಟ ಸುದೀಪ  ಸೇರಿದಂತೆ ಸಾಕಷ್ಟು ಜನ ಕಲಾವಿದರು ಈ ಒಂದು ಮದುವೆ ಸಮಾರಂಭಕ್ಕೆ ಬಂದು ನಟ ಅಭಿಷೇಕ್ ಅಂಬರೀಷ್ ಹಾಗು ಜೋಡಿಗೆ ಶುಭ ಹಾರೈಸಿ ತಮ್ಮ ಕೈಲಾದಂತಹ ಗಿಫ್ಟ್ ಗಳನ್ನು ಕೊಟ್ಟು ಹೋಗಿದ್ದಾರೆ ಆದರೆ ದರ್ಶನವರು ಯಾಕೆ ಬಂದಿಲ್ಲ ಅನ್ನುವ ಪ್ರಶ್ನೆಗಳು ಕಾಡುತ್ತಿವೆ ಎಂದು ಕೂಡ ದರ್ಶನ್ ಅವರು ಕಾಣಿಸಿಕೊಂಡಿಲ್ಲ ತಮ್ಮ ಅಂತ ಹೇಳಿಕೊಳ್ಳುವ ದರ್ಶನವರು ತಮ್ಮ ಅಭಿಷೇಕ್ ಅವರ ಮದುವೆಗೆ ಯಾಕೆ ಬಂದಿಲ್ಲ ಅನ್ನುವ ಪ್ರಶ್ನೆಗಳು ಮುಡಿತು

ಇದಕ್ಕೆ ಉತ್ತರ ಸಿಕ್ಕಿದೆ ಶೂಟಿಂಗ್ ನಡೆಯುತ್ತಿರುವ ಕಾರಣ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ನಟ ದರ್ಶನ್ ಅವರು ಬಂದಿಲ್ಲ ಅಂತ ಹೇಳಲಾಗಿದೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ವಾಸಿಯಲ್ಲಿ ನಡೆಯುವಂತಹ ಅಭಿಷೇಕ್ ಹಾಕು ಅವಿವ ಆರಾಧ್ಯಕ್ಷತೆಗೆ ನಟ ದರ್ಶನ್ ಅವರು ಮಿಸ್ ಮಾಡದೆ ಬಂದೇ ಬರುತ್ತಾರೆ ಅಂತ ಹೇಳಲಾಗುತ್ತಿದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ ಅಭಿಷೇಕ್ ಅವರ ಮದುವೆಗೆ ಬಂದಿದ್ದು ಹೀಗಾಗಿ ದರ್ಶನ್ ಅವರು ಸಹಜವಾಗಿ ಯಾಕೆ ಬಂದಿಲ್ಲ ಅನ್ನುವ ಪ್ರಶ್ನೆಗಳು ಕಾಡಿತ್ತು. ಇದೀಗ ಕಾಟರ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿರುವ ಕಾರಣ ಸಮಾರಂಭಕ್ಕೆ ಬರುತ್ತಾರೆ ಅಂತ ಹೇಳಲಾಗಿದೆ ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button