ಉಪಯುಕ್ತ ಮಾಹಿತಿ

ಊಟ ಮಾಡುವಾಗ ಮದ್ಯ ಮದ್ಯ ನೀರು ಕುಡಿಯುತ್ತೀರಾ ಹಾಗಾದ್ರೆ ಎಚ್ಚರ ಇದನ್ನ ಎಲ್ರು ತಿಳಿದುಕೊಳ್ಳಲೇ ಬೇಕು ..!!!!

ನೀವೇನಾದರೂ ಊಟ ಮಾಡುವಾಗ ನೀರನ್ನು ಕುಡಿಯುತ್ತಿದ್ದೀರಾ ಅಥವಾ ಊಟ ಆದ ಕೂಡಲೇ ನೀರನ್ನು ಕುಡಿಯುತ್ತಿದ್ದೀರಾ ಹಾಗಾದರೆ ನೀವು ಮಾಡುತ್ತಿರುವಂತಹ ತಪ್ಪಿನ ಅರಿವಾಗಬೇಕು ಅಂದರೆ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಊಟ ಆದ ತಕ್ಷಣ ನೀರನ್ನು ಕುಡಿಯುವುದು ತಪ್ಪೋ ಸರಿನೋ,

ಅಂತ ಅಷ್ಟಾಗಿ ಜನರಿಗೆ ತಿಳಿದಿರುವುದಿಲ್ಲ ಊಟದ ಮಧ್ಯೆ ನೀರು ಕುಡಿಯುವುದು ಅಥವಾ ಊಟವಾದ ಕೂಡಲೇ ನೀರನ್ನು ಕುಡಿಯುವುದು ಇವೆಲ್ಲವೂ ನಮಗೆ ತಿಳಿಯದೇ ನಾವು ಮಾಡುತ್ತಿರುವಂತಹ ತಪ್ಪುಗಳು ಆಗಿರುತ್ತದೆ. ಆದ ಕಾರಣ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಊಟ ಮಾಡುವಾಗ ಅಥವಾ ಊಟದ ನಂತರ ನೀರು ಕುಡಿಯುವುದು ತಪ್ಪೊ ಸರಿಯೋ ಎಂದು.

ನಮ್ಮ ದೇಹಕ್ಕೆ ಆಹಾರ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಆಹಾರಕ್ಕಿಂತ ಹೆಚ್ಚು ಮುಖ್ಯವಾದದ್ದು ನೀರು. ಆದರೆ ನಾವು ಊಟ ಮಾಡುವಾಗ ನೀರನ್ನು ಕುಡಿಯುವುದು ತಪ್ಪು ಇದನ್ನು ನಮಗೆ ತಿಳಿಯದ ನಾವು ಮಾಡುತ್ತಿರುವಂತಹ ತಪ್ಪು ಆಗಿರುತ್ತದೆ. ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇನೆ ಊಟ ಮಾಡುವಾಗ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಅನಾನುಕೂಲಗಳನ್ನು ಕುರಿತು ಹೆಚ್ಚಿನ ವಿವರಗಳನ್ನು.

ಮೊದಲಿಗೆ ನಮ್ಮ ದೇಹದಲ್ಲಿ ಜಾಠರಾಗ್ನಿ ಎಂಬ ಒಂದು ದ್ರವರೂಪ ಜಠರದಲ್ಲಿ ಇರುತ್ತದೆ ಇದರ ಕೆಲಸವೇನು ಅಂದರೆ ನಾವು ತಿಂದಂತಹ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಮಾಡುವುದು ಇದರ ಜೊತೆಗೆ ನಾವು ತಿಂದ ಆಹಾರದಲ್ಲಿ ಇನ್ಫೆಕ್ಷನ್ ಗಳು ಅಥವಾ ಬೇಡದೇ ಇರುವ ಬ್ಯಾಕ್ಟೀರಿಯಾಗಳು ಸೇರಿಕೊಂಡಿದ್ದರೆ ಅದನ್ನು ನಾಶ ಮಾಡುವಂತಹ ಶಕ್ತಿ ಕೂಡ ಈ ಜಠರಾಗ್ನಿಯ ಇರುತ್ತದೆ ನಾವು ತಿಂದ ಆಹಾರವು ಸಂಪೂರ್ಣವಾಗಿ ಜೀರ್ಣ ವಾಗಬೇಕಾದರೆ ಜಠರಾಗ್ನಿ ಅವಶ್ಯಕತೆ ತುಂಬಾನೆ ಇರುತ್ತದೆ. ಇಲ್ಲವಾದಲ್ಲಿ ಮನವು ತಿಂದಂತಹ ಆಹಾರ ಸಂಪೂರ್ಣವಾಗಿ ಜೀರ್ಣ ವಾಗುವುದಕ್ಕೆ ಬಹಳ ಕಷ್ಟ ಆಗುತ್ತಿತ್ತು ನಾವು ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಮಾಡುವುದೇ ಈ ಜಠರಾಗ್ನಿ.

ನಾವು ಊಟದೊಂದಿಗೆ ನೀರನ್ನು ಕೂಡ ಸೇವಿಸಿದಾಗ ಈ ಜಠರಾಗ್ನಿ ಹಾರಿ ಹೋಗುತ್ತದೆ ಆಗ ನಾವು ತಿಂದ ಆಹಾರ ಜಠರದಲ್ಲಿ ಹೆಚ್ಚು ಸಮಯ ಇರುತ್ತದೆ ಹಾಗೆ ಆಹಾರವೂ ಸಂಪೂರ್ಣವಾಗಿ ಜೀರ್ಣ ಕೂಡ ಆಗುವುದಿಲ್ಲ ಇದರಿಂದ ನಮ್ಮ ದೇಹಕ್ಕೆ ಶಕ್ತಿಯು ಕೂಡ ದೊರೆಯುವುದಿಲ್ಲ

ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.

Related Articles

Leave a Reply

Your email address will not be published. Required fields are marked *

Back to top button