ಉಪಯುಕ್ತ ಮಾಹಿತಿ

ವರ್ಷಗಟ್ಟಲೆ ಹೆಂಡತಿಯ ಎದುರುಗಡೆ ಕುರುಡನಾಗಿದ್ದ ಗಂಡ,ಸತ್ಯ ಗೊತ್ತಾದಾಗ ಏನಾಯ್ತು ಗೊತ್ತಾ ..! ಎಂತವರ ಕಣ್ಣಲ್ಲೂ ಕೂಡ ನೀರು ಬರುತ್ತದೆ

ನಮಸ್ಕಾರ ಸ್ನೇಹಿತರೆ ನಾವು ಒಂದು ಕಥೆ ಹೇಳುತ್ತೇವೆ ಇದು ನಿಜ ಜೀವನದಲ್ಲಿ ನಡೆದಂತಹ ನಿಜ ಘಟನೆ.ಇವಗಿನ ಪ್ರೀತಿ ನೋಡಿರಬಹುದು ಇವತ್ತು ಪ್ರೀತಿ ಮಾಡುತ್ತಾರೆ ನಾಳೆ ನಾಡಿದ್ದು ಪಾರ್ಕು ಅಂತ ಸುತ್ತಾಡುತ್ತಾರೆ ಹಾಗೂ ಸಿನಿಮಾ ಅಂತ ಸುತ್ತಾಡುತ್ತಾರೆ ಎಲ್ಲಾ ಮುಗಿದ ಮೇಲೆ ಪ್ರೀತಿನು ಬೇಡ ಏನು ಬೇಡ ಅಂತ ದೂರ ಆಗುತ್ತಾರೆ. ಅಂಥವರ ಮಧ್ಯದಲ್ಲಿ ಕೆಲವೊಂದು ಕಥೆಗಳು ನಮ್ಮ ಮನಸ್ಸನ್ನು ಮುಟ್ಟುತ್ತವೆ ಹಾಗೂ ನಮ್ಮನ್ನು ತುಂಬಾ ಭಾವುಕರಾಗಿ ಮಾಡುತ್ತವೆ.ಹಾಗಾದ್ರೆ ಬನ್ನಿ ಇವತ್ತು ನಾವು ಹೇಳುವಂತಹ ಕತೆ ನಿಜವಾಗಲೂ ನಿಮ್ಮ ಕಣ್ಣಿನಲ್ಲಿ ನೀರು ತರಿಸುತ್ತದೆ.

ಮುಂಬೈ ನಗರದಲ್ಲಿ ಒಬ್ಬ ಶ್ರೀಮಂತ ಹುಡುಗ ಅವನ ಹೆಸರು ಮನೋಜ್ ಅಂತ ಇವರು ಒಂದು ಬಾರಿ ರಸ್ತೆಯಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಒಬ್ಬ ಹುಡುಗಿಯನ್ನು ನೋಡುತ್ತಾರೆ ಹುಡುಗಿ ಹೆಸರು ಪ್ರಿಯ ಅಂತ. ಹೀಗೆ ಪ್ರಿಯ ವನ್ನು ನೋಡಿದ ನಂತರ ಇವರಿಗೆ ತುಂಬಾ ಇಷ್ಟ ಆಗುತ್ತದೆ ಅವಳನ್ನು ಹೇಗಾದರೂ ಮದುವೆಯಾಗಬೇಕು ಹಾಗೂ ಅವಳೊಂದಿಗೆ ಜೀವನವನ್ನು ಕೊನೆಯವರೆಗೂ ಸಾಗಿಸಬೇಕು ಎನ್ನುವಂತಹ ಮನಸ್ಸನ್ನು ಸಮಯದಲ್ಲಿ ಮಾಡಿರುತ್ತಾರೆ.

ಹೀಗೆ ರೋಡಿನಲ್ಲಿ ಕಂಡಂತಹ ಹುಡುಗಿ ಎಲ್ಲಿ ತಪ್ಪಿ ಹೋಗುತ್ತಾಳೆ ಅಂತ ಭಯದಿಂದ ಅವಳಿಗೆ ಡೈರೆಕ್ಟಾಗಿ ಹೋಗಿ ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುತ್ತೇನೆ ನಿಮ್ಮನ್ನು ನೋಡಿದ ತಕ್ಷಣ ನನಗೆ ನಿಮ್ಮನ್ನ ಪ್ರೀತಿ ಮಾಡಬೇಕು ಹಾಗೂ ನಿಮ್ಮ ಜೊತೆಗೆ ನೂರಾರು ಕಾಲ ಬಾಳಬೇಕು ಎನ್ನುವಂತಹ ಹಂಬಲ ನನಗೆ ಆಗಿದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.ಇದಕ್ಕೆ ಆ ಹುಡುಗಿ ತಕ್ಷಣ ಯಾರು ರೋಡಿನಲ್ಲಿ ಕಂಡಂತಹ ಹುಡುಗ ಹೀಗೆ ಹೇಳಿದರೆ ಯಾರು ತಾನೆ ಒಪ್ಪುತ್ತಾರೆ ಹೇಳಿ. ಅದಕ್ಕೆ ಪ್ರಿಯ ಎನ್ನುವಂತಹ ಹುಡುಗಿ ಒಪ್ಪುವುದಿಲ್ಲ.

ಆದರೆ ಮನೋಜ್ ಅವರಿಗೆ ಈ ಹುಡುಗಿ ಅಂದರೆ ತುಂಬಾ ಇಷ್ಟ ಆಗುತ್ತದೆ ಅದೇ ಕಾರಣಕ್ಕೆ ಅವರ ಅಮ್ಮನ ಭೇಟಿಯಾಗಿ ನಿಮ್ಮನ್ನು ನಾನು ಮದುವೆ ಆಗುತ್ತೇನೆ ನನ್ನ ಹತ್ತಿರ ತುಂಬಾ ದುಡ್ಡು ಇದೆ ನಾನು ಕೋಟ್ಯಾಧೀಶ್ವರ ನಾನು ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎನ್ನುವಂತಹ ಮಾತನ್ನು ತುಂಬಾ ವಿನಯದಿಂದ ಅವರ ಮನೆಯಲ್ಲಿ ಹೇಳಿಕೊಳ್ಳುತ್ತಾರೆ.

ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,

ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.

Related Articles

Leave a Reply

Your email address will not be published. Required fields are marked *

Back to top button