ಯಾವುದೇ ಕಾರಣಕ್ಕೂ ಕೂಡ ಪೊರಕೆಯನ್ನ ಈ ದಿಕ್ಕಿನಲ್ಲಿ ಇಡಬೇಡಿ ..ದರಿದ್ರ ಸುತ್ತಿಕೊಂಡು ಜೀವನದಲ್ಲಿ ಮೇಲೆ ಹೋಗೋಕೆ ಆಗೋದೇ ಆಗದಷ್ಟು ಕಷ್ಟ ಪಡೋಬೇಕಾಗುತ್ತದೆ…ಹಾಗಾದರೆ ಎಲ್ಲಿ ಇಡಬೇಕು ಗೊತ್ತ ..
ನಮಸ್ಕಾರ ಸ್ನೇಹಿತರೇ ನಮ್ಮ ಹಿರಿಯರು ತುಂಬಾ ರೀತಿಯಾದಂತಹ ಆಚಾರ ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ ಅವರು ಮಾಡಿದಂತಹ ಆಚಾರ-ವಿಚಾರಗಳು ಇಲ್ಲಿವರೆಗೂ ಊಟ ಮನುಷ್ಯನ ಜೀವನದಲ್ಲಿ ತುಂಬಾ ಹೆಲ್ಪ್ ಆಗುತ್ತಾ ಬಂದಿವೆ.
ಕೆಲವೊಂದು ಸಾರಿ ನಮ್ಮ ಹಿರಿಯರು ಹೇಳಿರುವಂತಹ ಮಾತುಗಳನ್ನು ನಾವು ಹಿಂಜರಿಯುತ್ತೇವೆ ಹಾಗೂ ಅವರ ಮಾತುಗಳನ್ನು ನಾವು ತಂದುಹಾಕುತ್ತೇವೆ ಆದರೆ ಕೆಲವೊಂದು ಅವಗಡಗಳು ಅಥವಾ ನಮ್ಮ ಜೀವನದಲ್ಲಿ ಏನಾದರೂ ಕಷ್ಟಗಳು ಬಂದಾಗ ಮಾತ್ರವೇ ನಮ್ಮ ಹಿರಿಯರು ಹೇಳಿರುವಂತಹ ಕೆಲವೊಂದು ಮಾತುಗಳು ನಮಗೆ ಮನಸ್ಸಿಗೆ ಬರುತ್ತವೆ.
ಅದೇ ರೀತಿಯಾಗಿ ನಮ್ಮ ಹಿರಿಯರು ಹೇಳಿರುವ ಹಾಗೆ ಕೆಲವೊಂದು ಜಾಗದಲ್ಲಿ ಅಂದರೆ ಮನೆಯ ಕೆಲವೊಂದು ದಿಕ್ಕಿನಲ್ಲಿ ನಾವು ದಿನನಿತ್ಯ ಉಳಿಸುವಂತಹ ಹೊರಬಾರದಂತೆ ಹಾಗಾದರೆ ಬನ್ನಿ ಇವತ್ತು ನಾವು ಈ ಲೇಖನದ ಮುಖಾಂತರ ಯಾವ ದಿಕ್ಕಿನಲ್ಲಿ ಇಡಬೇಕು ಹಾಗೂ ಯಾವ ದಿಕ್ಕಿನಲ್ಲಿ ಗೊರಕೆಯನ್ನು ಇಡಬಾರದು ಎನ್ನುವುದರ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ.ಹೀಗೆ ಎಲ್ಲೆಂದರಲ್ಲಿ ಗೊರಕೆಯನ್ನು ಇಡುತ್ತಾ ಬಂದರೆ ಮನುಷ್ಯನ ಜೀವನದಲ್ಲಿ ಯಾವ ರೀತಿಯಾಗಿ ಕಷ್ಟಗಳು ಬರುತ್ತವೆ ಹಾಗೂ ಅವುಗಳಿಗೆ ಪರಿಹಾರವಾದರೂ ಏನು ಎನ್ನುವುದರ ಬಗ್ಗೆ ಇವತ್ತು ನಾವು ಈ ಲೇಖನದಲ್ಲಿ ಹೇಳಿದ್ದೇವೆ.
ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನಿಗೂ ಆತ್ಮಶುದ್ಧಿ ಎನ್ನುವುದು ತುಂಬಾ ಪ್ರಧಾನವಾಗಿರುತ್ತದೆ ಅದರಲ್ಲೂ ನಾವು ಮನೆಯಲ್ಲಿ ಬಳಸುವಂತಹ ಪೂರೈಕೆಯನ್ನು ಸರಿಯಾದ ಜಾಗದಲ್ಲಿ ಇಡಬೇಕು ಹಾಗೂ ಸರಿಯಾದ ಸಮಯದಲ್ಲಿ ಅವುಗಳನ್ನು ಬಳಸಬೇಕು ಇಲ್ಲವಾದಲ್ಲಿ ನಮ್ಮ ಜೀವನದಲ್ಲಿ ಕೆಲವೊಂದು ಕೆಡುಕುಗಳು ಆಗುತ್ತದೆಯಂತೆ.ಸ್ನೇಹಿತರೆ ಪುರಕ್ಕೆ ಇನ್ನು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಅಥವಾ ನೈಋತ್ಯ ದಿಕ್ಕಿನಲ್ಲಿ ಇದ್ದರೆ ತುಂಬಾ ಒಳ್ಳೆಯದು ಹಾಗೂ ನಿಮ್ಮ ಮನೆಯಲ್ಲಿ ನೀವು ಬಳಕೆ ಮಾಡುವಂತಹ ಬೀರು ಅಥವಾ ಬಟ್ಟೆಯನ್ನು ಇಡುವಂತಹ ಕೆಲವೊಂದು ಸಾಮಾಗಗಳನ್ನು ನೀವು ನೈರುತ್ಯ ದಿಕ್ಕಿನಲ್ಲಿ ಇಡಬೇಕು ಹೀಗೆ ಇದ್ದರೆ ನಿಮ್ಮ ಮನೆಯಲ್ಲಿ ಧನಪ್ರಾಪ್ತಿ ಅನ್ನುವುದು ಚೆನ್ನಾಗಿ ಆಗುತ್ತದೆ.
ಸ್ನೇಹಿತರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಆಗ್ನೇಯ ದಿಕ್ಕಿನಲ್ಲಿ ಏನು ನೀವು ಕಸಗುಡಿಸುವ ಅಂತಹ ಗೊರಕೆಯನ್ನು ಅಪ್ಪಿತಪ್ಪಿಯೂ ಕೂಡ ಇಡಬಾರದು.ನಿಮ್ಮ ಮನೆಯಲ್ಲಿ ಏನಾದರೂ ಜಾಗ ಇಲ್ಲ ಹಾಕೋ ಮನೆಯಲ್ಲಿ ಹೇಳುವುದಕ್ಕೆ ಸರಿಯಾದ ಜಾಗ ಇಲ್ಲ ಅಂತ ಅಂದರೆ ಅನಿವಾರ್ಯವಾಗಿ ನೀವು ಬೇಕಾದರೆ ವ್ಯಾವಿಯ ದಿಕ್ಕಿನಲ್ಲಿ ನೀವು ಇಡಬಹುದು. ಸ್ನೇಹಿತರೆ ಗೊರಕೆಯನ್ನು ನೀಡುವಂತಹ ಸಂದರ್ಭದಲ್ಲೂ ಕೂಡ ಅದನ್ನು ಯಾವುದೇ ಕಾರಣಕ್ಕೂ ಉಲ್ಟಾ ಮಾಡಿ ಇಡಬಾರದು ಹೀಗೆ ಮಾಡಿದರೆ ಕೊರತೆಯೂ ಹಾಳಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತವೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.