ದುನಿಯಾ ವಿಜಯ್ ಅವರ ತಾಯಿಗೆ ನಿಜಕ್ಕೂ ಏನಾಗಿತ್ತು ಗೊತ್ತ … ನಿಜಕ್ಕೂ ಕಣ್ಣಲ್ಲಿ ನೀರು ಬರತ್ತೆ …!!!!
ಹೌದು ವಿಜಯ್ ಅವರು ಸಿನಿಮಾರಂಗಕ್ಕೆ ಬಂದ ನಂತರ ಮೊದಮೊದಲು ಸಿನಿಮಾರಂಗದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ವಿಲನ್ ಪಾತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ ವಿಜಯ್ ಆದರೆ ದುನಿಯಾ ಸಿನಿಮಾ ಇವರಿಗೆ ಹೆಚ್ಚು ಪ್ರಖ್ಯಾತಿ ಪಡೆದುಕೊಳ್ಳುವ ಹಾಗೆ ಮಾಡಿತ್ತು ದುನಿಯಾ ವಿಜಯ್ ಅವರು ಈ ಸಿನಿಮಾ ಮಾಡಿದ ನಂತರ ಅವರ ಹೆಸರೇ ಬದಲಾಯ್ತು ಆನಂತರ ಇವರು ದುನಿಯಾ ವಿಜಿ ಎಂದು ಗುರುತಿಸಿಕೊಂಡರು.
ಕನ್ನಡ ಸಿನಿಮಾರಂಗದಲ್ಲಿ ಉತ್ತಮ ಸಿನಿಮಾಗಳನ್ನು ನೀಡಿರುವ ದುನಿಯಾ ವಿಜಯ್ ಅವರು ಯಾವುದೋ ಕಾರಣದಿಂದ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ ಆದರೆ ಇವರ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣದ ಮೂಲಕ ವಿಜಯ್ ಅವರ ಜೊತೆ ಸಂಪರ್ಕದಲ್ಲಿ ಇದ್ದಾರೆ.
ಸ್ವಲ್ಪ ದಿವಸಗಳ ಹಿಂದೆ ಪ್ರಕೃತಿಯಲ್ಲಿ ಭಾರಿ ಬದಲಾವಣೆ ಆಗಿತ್ತು ಅಷ್ಟೇ ಅಲ್ಲ ಜನರು ಕೊ’ರೋನಾ ಯಿಂದಾಗಿ ಬಹಳ ಹೆದರಿದ್ದರೂ ಈ ಸಮಯದಲ್ಲಿ ದುನಿಯಾ ವಿಜಯ್ ಅವರು ಜನರಿಗೆ ಆತ್ಮಸ್ಥೈರ್ಯವನ್ನು ತುಂಬಿದ್ದರು. ಅಷ್ಟೇ ಅಲ್ಲ ದುನಿಯಾ ವಿಜಯ್ ಅವರ ತಂದೆ ತಾಯಿಯೂ ಕೂಡ ಆರೋಗ್ಯ ಸರಿ ಇಲ್ಲದೆ ಈ ಸಮಯದಲ್ಲಿ ಕ’ರೋನದಿಂದಾ ಬಳಲಿದ್ದರು.
ಈ ಸಮಯದಲ್ಲಿ ದುನಿಯಾ ವಿಜಯ್ ಅವರು ತಮ್ಮ ತಂದೆ ತಾಯಿ ಅನ್ನೋ ಬಹಳ ಚೆನ್ನಾಗಿ ನೋಡಿಕೊಂಡಿದ್ದರು ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಮನೆ ಅಲ್ಲಿಯೇ ತಮ್ಮ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದರು ಹೌದು ದುನಿಯಾ ವಿಜಯ್ ಅವರು ತಮ್ಮ ಪತ್ನಿ ಆದ ಕೀರ್ತಿ ಅವರೊಂದಿಗೆ ಸೇರಿ ತಮ್ಮ ತಂದೆ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ತಾಯಿ ಅನೂಪ್ ಆರೋಗ್ಯವಂತರನ್ನಾಗಿ ಮಾಡಿದ್ದರೂ ದುನಿಯಾ ವಿಜಯ್ ಅವರು.
ತಮ್ಮ ತಂದೆ ತಾಯಿ ಹುಷಾರಾದ ಕಾರಣ ಬಹಳ ಖುಷಿಯಲ್ಲೇ ಇದ್ದ ದುನಿಯಾ ವಿಜಯ್ ಅವರು ಜನರಿಗೂ ಕೂಡ ಆತ್ಮಸ್ಥೈರ್ಯವನ್ನು ತುಂಬಿದ್ದರೂ ಆದರೆ ಸ್ವಲ್ಪ ದಿವಸಗಳ ಹಿಂದೆ ದುನಿಯಾ ವಿಜಯ್ ಅವರ ತಾಯಿ ಬ್ರೇನ್ ಸ್ಟ್ರೋಕ್ ಗೆ ಒಳಗಾಗಿದ್ದರು ಏನು ವೈದ್ಯರನ್ನು ಸಂಪರ್ಕ ಮಾಡಿ ತಾಯಿಗೆ ಚಿಕಿತ್ಸೆ ಕೊಡಿಸಲು ಮುಂದಾದಾಗ ವೈದ್ಯರು ಇವರು ಇನ್ನೂ ಹೆಚ್ಚು ದಿವಸಗಳ ಕಾಲ ಬದುಕುವುದಿಲ್ಲ ಇರುವಷ್ಟು ದಿವಸಗಳ ಕಾಲ ನಿಮ್ಮ ತಾಯಿಯನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕೆಂದು ವೈದ್ಯರು ಹೇಳಿದ್ದರು.
ಕೇವಲ ತಿಂಗಳುಗಳ ಹಿಂದೆಯೇ ತನ್ನ ತಾಯಿಯನ್ನು ಉಳಿಸಿಕೊಂಡು ಬಿಟ್ಟನಲ್ಲ ಎಂಬ ಖುಷಿಯಲ್ಲಿದ್ದ ದುನಿಯಾ ವಿಜಯ್ ಅವರಿಗೆ ಈ ವಿಚಾರ ಕೇಳಿ ಶಾಕ್ ಆಗುತ್ತದೆ ಮತ್ತು ತನ್ನ ತಾಯಿಯ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದ ವಿಜಯ್ ಅವರಿಗೆ ತನ್ನ ತಾಯಿ ಇಲ್ಲದ ದಿವಸಗಳ ನೆನೆಸಿಕೊಳ್ಳಲು ಬಹಳ ದುಃಖವಾಗುತ್ತಿತ್ತು ಎನ್ನುವ ದಿನದಿಂದ ದಿನಕ್ಕೆ ಇರುವುದನ್ನು ಕಂಡು ದುನಿಯಾ ವಿಜಯ್ ಅವರು ಬಹಳ ಮರುಕ ಪಟ್ಟಿದ್ದರು
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.