ನಿಮ್ಮ ಜೀವನದಲ್ಲಿ ಚರ್ಮದ ಸಮಸ್ಸೆ ಬರಲೇಬಾರದು ಅಂದ್ರೆ ಈ ಬೇರು ಉಪಯೋಗಿಸಿ ನೋಡಿ ಸಾಕು…ಈ ಮನೆ ಮದ್ದು ನಿಮ್ಮ ಬಾಡಿ ಬೆಂಡಾಗಿರೋ ಚರ್ಮವನ್ನ ಹೀರೋಯಿನ್ ಚರ್ಮದ ಹಾಗೆ ಮಾಡುತ್ತೆ ..
ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆಹುಡುಗಿಯರಿಗೆ ಹಾಗೂ ಹೆಂಗಸರಿಗೆ ಹೆಚ್ಚಾಗಿ ಅವರು ಕಾಳಜಿಯನ್ನು ನೋಡಿಕೊಳ್ಳುವುದು ಅವರ ಮುಖವನ್ನು ಅವರ ಮುಖದಲ್ಲಿ ಏನಾದರೂ ಸಣ್ಣ ಕೊರತೆ ಕಂಡುಬಂದರೂ ಕೂಡ ತುಂಬಾ ಅಸಮಾಧಾನ ಹೊಂದುತ್ತಾರೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಚರ್ಮಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಸಮಸ್ಯೆಗಳು ಕೇವಲ ಮಹಿಳೆಯರಿಗೆ ಮಾತ್ರ ಬರುತ್ತವೆ ಇದರಿಂದಾಗಿ ಅವರಿಗೆ ಸಿಕ್ಕಾಪಟ್ಟೆ ಬೇಜಾರು ಆಗುತ್ತದೆ.
ಅದರಲ್ಲೂ ಬಂಗು ಎನ್ನುವಂತಹ ಒಂದು ಈ ವಿಚಾರ ಹೆಂಗಸರಿಗೆ ಸಿಕ್ಕಾಪಟ್ಟೆ ತಲೆನೋವು ಆಗುವಂತಹ ಒಂದು ಸಮಸ್ಯೆ. ಹೆಚ್ಚಾಗಿ ಮಹಿಳೆಯರು ಬೇರೆಯವರ ಮನೆಗೆ ಹೋಗುವಂತಹ ಸಂದರ್ಭದಲ್ಲಿ ತಮ್ಮ ಮುಖದಲ್ಲಿ ಆಗುವಂತಹ ಸಣ್ಣ ಚುಕ್ಕೆ ಇದ್ದರೂ ಕೂಡ ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಾರೆ ಹಾಗಾದರೆ ಯಾವುದೇ ಮಹಿಳೆಯರಿಗೆ ಬಂಗು ಬಂದರೆ ನಮ್ಮ ಮನೆಯಲ್ಲಿ ಸಿಗುವಂತಹ ಅಥವಾ ನಮ್ಮ ಸುತ್ತ ಮುತ್ತಲಿನಲ್ಲಿ ಸಿಗುವಂತಹ ಈ ಬಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ಚರ್ಮದ ಮೇಲೆ ಉಂಟಾಗುವಂತಹ ಈ ಕಲೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಬಹುದಂತೆ ಹಾಗಾದರೆ ಪರಿಹಾರವಾದರೂ ಏನು ಎನ್ನುವುದರ ಬಗ್ಗೆ ನಾವು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಯಾವುದೇ ಚರ್ಮ ಸಮಸ್ಯೆ ಉಂಟಾದರೂ ಕೂಡಾ ಅದಕ್ಕೆ ಪರಿಣಾಮಕಾರಿಯಾಗಿ ಒಳ್ಳೆಯ ನಿವಾರಣೆ ಮಾಡುವಂತಹ ಕೆಪಾಸಿಟಿ ಇರುವುದು ಒಂದು ಬೇರಿಗೆ ಇದೆ.ಅದರ ಹೆಸರು ಲಾವಂಚ ಲಾವಂಚ ಬೇರು ಅಂತ ನೀವು ಕೇಳಿರಬಹುದು ಅದು ನಿಮಗೆ ಸಿಗದೇ ಇದ್ದಲ್ಲಿ ನಿಮ್ಮ ಹತ್ತಿರದ ಯಾವುದಾದರೂ ಒಂದು ಆಯುರ್ವೇದ ಶಾಪಿಗೆ ಹೋದರೆ ಕೊಡುತ್ತಾರೆ.
ಸ್ನೇಹಿತರೆ ಚರ್ಮದ ಮೇಲೆ ಯಾವುದೇ ರೀತಿಯಾದಂತಹ ಬಂಗು ನಿವಾರಣೆ ಆಗಬೇಕಾದರೆ ಇದನ್ನು ನೀವು ಬಳಸಿಕೊಂಡರೆ ಸಾಕು ನಿಮ್ಮ ಮುಖದ ಮೇಲೆ ಯಾವುದೇ ರೀತಿಯಾದಂತಹ ಕಲೆ ಇದ್ದರೂ ಕೂಡ ಅದನ್ನು ನಿವಾರಣೆ ಮಾಡಿಕೊಳ್ಳಬಹುದು ಅಂತೆ. ಇದನ್ನು ಸಂಸ್ಕೃತದಲ್ಲಿ ಲಾವಂಚ ಬೇರು ಅಂತ ಕೂಡ ಕರೆಯುತ್ತಾರೆ ಹಾಗೂ ಕೆಲವೊಂದು ಕಡೆ ಕೆಲವೊಂದು ಹೆಸರಿನಲ್ಲಿ ಇದನ್ನು ಕರೆಯುತ್ತಾರೆ. ಸ್ನೇಹಿತರಿಗೆ ಬೇರು ಹೆಚ್ಚಾಗಿ ಕೆಲವೊಂದು ಸಣ್ಣಪುಟ್ಟ ಗಿಡಗಳ ಮಧ್ಯೆ ಬೆಳೆಯುತ್ತದೆ ಹಾಗು ಈ ಬೇರಿನ ಒಂದು ವಿಶೇಷತೆ ಏನಪ್ಪಾ ಅಂದರೆ ಈ ಬೇರು ತುಂಬಾ ಪರಿಮಳಯುಕ್ತ ವಾಗಿರುತ್ತದೆ ಹಾಗೂ ತುಂಬಾ ಎಣ್ಣೆಯ ಅಂಶವನ್ನು ಹೊಂದಿರುತ್ತದೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.