ಕಾಡು ಪ್ರಾಣಿಗಳು ಅಟ್ಯಾಕ್ ಮಾಡಿದರೆ ಹೀಗೆ ಮಾಡಿ ಸಾಕು ತಪ್ಪಿಸಿಕೊಳ್ಳಬಹುದು. .!!!!
ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವವನ್ನು ಉಳಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಾನೆ ಅದರಲ್ಲಿ ನಾನು ನಿಮಗೀಗ ಪ್ರಾಣಿಗಳಿಂದ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ಪ್ರಾಣಿಗಳಿಂದ ನಮ್ಮ ಜೀವವನ್ನು ರಕ್ಷಿಸಿಕೊಳ್ಳುವುದು.ತುಂಬಾ ಕಷ್ಟ ಎಂದು ಪ್ರತಿಯೊಬ್ಬರು ಅಂದುಕೊಂಡಿರುತ್ತಾರೆ ಆದರೆ ಪ್ರಾಣಿಗಳಿಂದ ಜೀವನವಲ್ಲ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಸುಲಭದ ಕೆಲಸ ಅದು ಹೇಗೆ ಯಾವ ಪ್ರಾಣಿಯಿಂದ ರಕ್ಷಣೆಯನ್ನು ಪಡೆಯಲು ನಾವು ಏನು ಮಾಡಬೇಕು .
ಎಂಬುದು ಪ್ರತಿಯೊಬ್ಬರ ತಲೆಯಲ್ಲಿರುವ ಪ್ರಶ್ನೆಯಾಗಿದೆ ಅದರ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ನಾನು ಪ್ರಾಣಿಗಳಿಂದ ನಮ್ಮ ಜೀವವನ್ನು ಅದರಲ್ಲೂ ಕೂಡ ಸಿಂಹ ತಿಮಿಂಗಿಲ ಅಂದರೆ ಶಾರ್ಕ್ ಕಾಂಗರೂ ಆನೆ ಹೋರಿ ಇವುಗಳಿಂದ ನಮ್ಮ ಜೀವನ ರಕ್ಷಣೆಯನ್ನು ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಿಮಗೊಂದು ಪುಟ್ಟ ಮಾಹಿತಿಯನ್ನು ನೀಡುತ್ತೇನೆ.ಎಲ್ಲರಿಗೂ ಕೂಡ ಪ್ರಾಣದ ಮೇಲೆ ಆಸೆ ಎಂಬುದು ಅತಿಯಾಗಿರುತ್ತದೆ ಯಾರೂ ಕೂಡ ಪ್ರಾಣವನ್ನು ಕಳೆದುಕೊಳ್ಳಲು ಇಚ್ಛೆ ಪಡುವುದಿಲ್ಲ ಅದರಲ್ಲೂ ಈ ರೀತಿ ಅಚಾನಕ್ಕಾಗಿ ಪ್ರಾಣಿಗಳು ನಮ್ಮ ಎದುರಿಗೆ ಬಂದಾಗ ಆದ್ದರಿಂದ ಬಚಾವ್ ಆಗಿ ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎಂಬುದು ಎಲ್ಲರ ತಲೆಯಲ್ಲಿ ಓಡುತ್ತಿರುವ ದೊಡ್ಡ ಪ್ರಶ್ನೆಯಾಗಿರುತ್ತದೆ.
ನಾನು ನಿಮಗೆ ಹೇಳಲು ಹೊರಟಿರುವ ವಿಷಯ ಇದೆ ಸ್ನೇಹಿತರೇ ಮೊದಲಿಗೆ ಶಾರ್ಕ್ ಅಥವಾ ತಿಮ್ಮಿ ಗಿಡದಿಂದ ನಮ್ಮ ಜೀವವನ್ನು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸುತ್ತೇನೆ ತಿಂಗಳದಲ್ಲಿ ಅಥವಾ ಶಾರ್ಕ್ ನಲ್ಲಿ ಕೇವಲ ಇಪ್ಪತ್ತು ಜಾತಿಯ ಶಾರ್ಕ್ ಗಳು ಮಾತ್ರ ಮನುಷ್ಯನನ್ನು ತಿನ್ನುತ್ತವೆ .ಉಳಿದ ಪ್ರಾಣಿಗಳು ಅಂದ್ರೆ ಉಳಿದ ಶಾರ್ಕ್ ಮಾಂಸವನ್ನು ಅದರಲ್ಲೂ ಮನುಷ್ಯನ ಮಾಂಸವನ್ನು ತಿನ್ನುವುದಿಲ್ಲ ಈ ಶಾರ್ಕ್ ಗಳು ನಮ್ಮ ಮುಂದೆ ಅಚಾನಕ್ಕಾಗಿ ನಾವು ಸಮುದ್ರ ಕೇಳಿದಾಗ ಬರುತ್ತವೆ ಅವು ಮನುಷ್ಯನ ವಾಸನೆಯನ್ನು ಹಿಡಿದು ಕೂಡ ಬರುತ್ತವೆ ಅದನ್ನು ನಾವು ಗಮನದಲ್ಲಿಟ್ಟುಕೊಂಡು ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಜೊತೆಗೆ ನಮ್ಮ ರಕ್ತದ ಹನಿಗಳು ಬಿಡದಂತೆ ನೋಡಿಕೊಳ್ಳುವುದು ಅತಿ ಮುಖ್ಯ ಯಾವಾಗಲೂ ಕೂಡ ನಮ್ಮ ಮುಂದೆ ಶಾರ್ಪ್ ಬಂದಾಗ ನಾವು ಅದಕ್ಕೆ ಹೆದರಿ ಅದರ ವಿರುದ್ಧ ದಿಕ್ಕಿನಲ್ಲಿ ಹೋಗಬಾರದು .
ಅಂದರೆ ಹೆದರಿ ಓಡಿ ಹೋಗಬಾರದು ಅದರ ಬದಲಾಗಿ ಅದರ ನೇರವಾಗಿ ಅದಕ್ಕೆ ಮುಖಕ್ಕೆ ಮುಖ ಕೊಟ್ಟು ನೋಡಿ ಅದನ್ನು ಹೆದರಿಸಲು ಪ್ರಯತ್ನಿಸಬೇಕು ಹಾಗೆ ಮಾಡುವುದರಿಂದ ಶಾರ್ಕ್ ನಾವು ಧೈರ್ಯಶಾಲಿಗಳು ಎಂದು ತಿಳಿದು ನಮ್ಮಿಂದ ದೂರ ಹೋಗುತ್ತದೆ ಜೊತೆಗೆ ಸಿಂಹ ಸಿಂಹವು ನಮ್ಮ ಮುಂದೆ ಬಂದಾಗ ನಾವು ಅತಿ ಹೆಚ್ಚು ಗಾಂಭೀರ್ಯದಿಂದ ಅದರ ಮುಂದೆ ವರ್ತಿಸಬೇಕು .
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.