ಒಂದು ದಿನಕ್ಕೆ ಹದಿನೆಂಟು ಗಂಟೆಗಳ ಕಾಲ ಓದು , ತನ್ನ 21 ವಯಸ್ಸಿನಲ್ಲಿಯೇ ಐಎಎಸ್ ಆದಂತಹ ಒಬ್ಬ ಬಡ ರಿಕ್ಷಾ ಚಾಲಕನ ಮಗ, ಇವರ ಸಾಧನೆಯ ಹಿಂದೆ ಎಪಿಜೆ ಅಬ್ದುಲ್ ಕಲಾಂ ಅವರು ಇದ್ದಾರಂತೆ … ಖಂಡಿತವಾಗಿ ಯುವಕರು ಓದಲೇಬೇಕಾದಂತಹ ಲೇಖನ ಇದು ….
ಯಾರಿಗಾದರೂ ಸಾಧಿಸಲೇಬೇಕು ಎನ್ನುವಂತಹ ಗುರಿಯೊಂದು ಇಟ್ಟುಕೊಂಡಿದ್ದರೆ ಆಗಲಿ ಯಾವ ಕಾರಣಕ್ಕೂ ತಪ್ಪುವುದಿಲ್ಲ ಯಾಕೆಂದರೆ ಕಷ್ಟಪಟ್ಟರೆ ಅದು ಒಂದು ದಿನ ನಮಗೆ ಸುಖ ಪಡುವಂತಹ ಒಂದು ಅವಕಾಶ ಬಂದೇ ಬರುತ್ತದೆ.ಎನ್ನುವುದಕ್ಕೆ ಈ ಹುಡುಗನ ಒಂದು ವಿಚಾರ ನಿಜವಾಗಲೂ ನಿಜವಾಗುತ್ತದೆ. ಹಾಗಾದರೆ ಬನ್ನಿ ಈ ಯುವಕನ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಂಡು ಬರೋಣ.
ಕೇವಲ 21 ವಯಸ್ಸಿನಲ್ಲಿಯೇ ಐಎಎಸ್ ಅಧಿಕಾರಿಯಾಗಿ ರುವಂತಹ ಒಬ್ಬ ಬಡ ರಿಕ್ಷಾ ಚಾಲಕನ ಮಗನ ಒಂದು ಕಥೆ ಇದು, ತನ್ನ ಕಠಿಣ ಶ್ರಮದಿಂದ ದಿನನಿತ್ಯ 18 ಗಂಟೆಗಳ ಕಾಲ ಓದಿಕೊಂಡು ಐಎಎಸ್ ಆಫೀಸರ್ ಆಗಿ ಇವತ್ತು ಪ್ರತಿಯೊಬ್ಬ ಯುವಕರಿಗೆ ಒಬ್ಬ ಮಾದರಿ ಯುವಕನಾಗಿ ಹೊರಹೊಮ್ಮಿದ್ದಾರೆ.
ತನಗೆ ಇರುವಂತಹ ಬಡತನವನ್ನು ಹೇಗಾದರೂ ಮಾಡಿ ನಿವಾರಣೆ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಾಗೂ ನಾನು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ಗುರಿಯನ್ನು ಇಟ್ಟುಕೊಂಡು ದಿನನಿತ್ಯ ತನ್ನ ನಿಷ್ಠೆಯ ಚಲವನ್ನು ಬಿಡದೆ 18 ಗಂಟೆಗಳ ಕಾಲ ಓದಿಕೊಂಡು ಹೋಗಿ ರೀತಿಯಾಗಿ ಸಾಧನೆ ಮಾಡುತ್ತಿರುವಂತಹ ಈ ಹುಡುಗನಿಗೆ ನಿಜವಾಗಲೂ ನಾವು ಸಲಾಂ ಹೇಳಲೇಬೇಕು.ಇವರದು ಒಂದು ಚಿಕ್ಕ ಕುಟುಂಬ ಇವರು ಒಂದು ಚಿಕ್ಕ ಕೋಣೆಯಲ್ಲಿ ವಾಸವಾಗಿರುತ್ತಾರೆ, ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಸ್ಮಾನ್ ಸರ್ಕಾರಿ ಸ್ಕೂಲಿನಲ್ಲಿ ಪಡೆಯುತ್ತಾರೆ, ಇದಾದ ನಂತರ ಇವರು ವಾರಣಾಸಿಗೆ ಹೋಗಿ ಅಲ್ಲಿ ಗಣಿತದಲ್ಲಿ ಒಂದು ಪದವಿಯನ್ನು ಪಡೆಯುತ್ತಾರೆ,
ಅಲ್ಲಿಂದ ಅವರಿಗೆ ಒಂದು ಛಲ ಉಂಟಾಗುತ್ತದೆ ನಾನು ಐಎಎಸ್ ಪರೀಕ್ಷೆಗೆ ತಯಾರಿ ಮಾಡಬೇಕು ಅದರಲ್ಲಿ ನಾನು ಒಂದು ಸಾಧನೆಯನ್ನು ಮಾಡಬೇಕು ಎನ್ನುವಂತಹ ಗುರಿಯನ್ನಿಟ್ಟುಕೊಂಡು. 5 ಎಕ್ಸಾಮಲ್ಲಿ ಸತತ ಪ್ರಯತ್ನದಿಂದ ಪಾಸಾಗಿ 48ನೇ ರಾಕ್ ಪಡೆದುಕೊಳ್ಳುತ್ತಾರೆ.ಇವರು ಹೇಳುವ ಪ್ರಕಾರ ಇವರ ಮನೆಯಲ್ಲಿ ಕೆಲವೊಂದು ಸಾರಿ ಕರೆಂಟು ಹೋಗುತ್ತಿದ್ದಂತೆ ಆ ಸಂದರ್ಭದಲ್ಲಿ ಕಂಡುಬರುತ್ತಿರಲಿಲ್ಲ ಅಕ್ಕಪಕ್ಕ ಮನೆದೇವರು ಮನೆಯಲ್ಲಿ ಜನರೇಟರ್ ಹಾಕುತ್ತಿರುವುದರಿಂದ ಅದರ ಆ ಶಬ್ದಕ್ಕೆ ಇವರಿಗೆ ಓದುವುದಕ್ಕೆ ಆಗುತ್ತಾ ಇರಲಿಲ್ಲ , ಕೆಲವೊಂದು ಸಾರಿ ಮನೆಯಲ್ಲಿ ಇರುವಂತಹ ಎಲ್ಲಾ ಕಿಟಕಿಗಳನ್ನು ಬಂದು ಮಾಡಿಕೊಂಡು ಕಿವಿಗೆ ಹತ್ತಿ ಹಾಕಿಕೊಂಡು ಹೋದಂತಹ ಕೆಲವು ದಿನಗಳು ಕೂಡ ಇದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.
ತಾವು ಪದವಿಯನ್ನು ಮುಗಿಸಿಕೊಂಡು ಐಎಎಸ್ ಎಕ್ಸಾಮ್ ಗೆ ಹೇಗಾದರೂ ಮಾಡಿ ತಯಾರಿ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಅವರು ಎಲ್ಲಿಗೆ ಬರುತ್ತಾರೆ ಆದರೆ ಅವರ ಕೈಯಲ್ಲಿ ಸ್ವಲ್ಪ ಕೂಡ ಹಣವಿಲ್ಲದೆ ಕೆಲವೊಂದು ಸಾರಿ ದಿಕ್ಕಾಪಾಲು ಆದಂತಹ ಪರಿಸ್ಥಿತಿ ಕೂಡ ಬಂದಿರುತ್ತದೆ,ಆದುದರಿಂದ ಅವರು ತಮ್ಮ ತಂದೆಗೆ ಹಣವನ್ನು ಕೊಡಲು ಕೇಳುತ್ತಾರೆ ಇದರಿಂದಾಗಿ ತನ್ನ ಮಗನಿಗೆ ಯಾವುದೇ ಕಾರಣಕ್ಕೂ ತನ್ನ ಓದಿನಲ್ಲಿ ಪ್ರಾಬ್ಲಮ್ ಬರಬಾರದು ಇರುವಂತಹ ನಿಟ್ಟಿನಲ್ಲಿ ಅವರ ತಂದೆ ಅವರ ಹತ್ತಿರ ಇರುವಂತಹ ಜಮೀನನ್ನು ಮಾರಿ ಅದರಲ್ಲಿ ಬಂದಂತಹ 4000 ಹಣವನ್ನು ತನ್ನ ಮಗನ ಓದುವುದಕ್ಕೆ ಕೊಡುತ್ತಾರೆ.
ಜ್ಞಾನಮಾರ್ಗ ಜ್ಯೋತಿಷ್ಯ ಪೀಠಂ ” ಪ್ರಧಾನ ತಾಂತ್ರಿಕ ಶ್ರೀನಿವಾಸ್ ” kerala Famous Astrologer” ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ?ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. ಪ್ರಧಾನ ತಾಂತ್ರಿಕ ಶ್ರೀನಿವಾಸ್… 9886855514
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9886855514. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕ ಶ್ರೀನಿವಾಸ್ 9886855514.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9886855514.