NEWS

ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ 101% Result

ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ 101% Result

ಈ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಿಗುವ ಎಲೆ ಸೇವಿಸಿದರೆ ಮೂಳೆಗಳ ಸಮಸ್ಯೆ ತಕ್ಷಣ ನಿವಾರಣೆ 101% Result ಸ್ನೇಹಿತರೆ ನಿಮಗೆ ಗೊತ್ತ ವೈದ್ಯ ಲೋಕ ವನ್ನೇ ಬೆಚ್ಚಿ ಬೀಳಿಸುವ ಹನುಮಂತ ದೇವರ ದೇವಸ್ಥಾನ ಇದೆ. ಸ್ವತಃ ವೈದ್ಯರೇ ಹೇಳುತ್ತಾರೆ. ಈ ದೇವಸ್ಥಾನಕ್ಕೆ ಹೋಗಿ ದೇಹದ ಯಾವುದೇ ಮೂಳೆ ಸಮಸ್ಯೆ ಇದ್ದರೂ ಅತಿ ವೇಗವಾಗಿ ಗುಣ ಆಗುತ್ತೆ ಅಂತ ಈ ವಿಚಾರ ನಂಬಲು ನಿಮಗೆ ಕಷ್ಟ ಆಗುತ್ತೆ.

ಆದರೆ ಇದು ಖಂಡಿತ 100ಕ್ಕೆ 100 ಸತ್ಯವಾದ ಸಂಗತಿ. ಈ ಹನುಮಂತ ದೇವರ ದೇವಸ್ಥಾನದ ಒಳಗಡೆ ಒಂದು ವಿಸ್ಮಯಕಾರಿ ಎಲೆ ಬೆಳೆಯುತ್ತೆ. ಈ ಒಂದು ಎಲೆ ತಿಂದರೆ ಸಾಕು ದೇಹದ ಯಾವುದೇ ಮೂಳೆಗಳ ಸಮಸ್ಯೆ ಆಗಿರಲಿ ಪಟ್ ಅಂತ ಹೋಗುತ್ತೆ. ವಿಜ್ಞಾನಿಗಳು ಈಗಲೂ ಹೇಳುತ್ತಿದ್ದಾರೆ .ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪುರೋಹಿತರು ಸಂಜೀವಿನಿ ಯಲ್ಲ ತಿಳಿಸುವ ಏಕೈಕ ಹನುಮಂತ ದೇವರ ದೇವಸ್ಥಾನವೇ ಸಂಕಷ್ಟ.

ಮೋಚನ್ ಹನುಮಾನ್ ಮಂದಿರ ಈ ದೇವಸ್ಥಾನ ಇರೋದು ಭಾರತ ದೇಶದ ಮಧ್ಯ ಪ್ರದೇಶ ರಾಜ್ಯದ ಕತ್ತಿ ನಗರದಲ್ಲಿ ಕಳೆದ 5 ವರ್ಷದಲ್ಲಿ ಈ ದೇವಸ್ಥಾನ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಪ್ರತಿ ದಿನ ಏನಿಲ್ಲ ಅಂದರೂ ಮೂವತ್ತರಿಂದ 40,000 ಕ್ಕೂ ಅಧಿಕ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹೆಚ್ಚುತ್ತಲೇ ಇದ್ದಾರೆ.

ಇದಕ್ಕೆಲ್ಲ ಕಾರಣ ಹನುಮಂತ ದೇವರ ಶಕ್ತಿ ಮತ್ತು ದೇವಸ್ಥಾನದಲ್ಲಿ ಸಿಗುತ್ತಿರುವ ವಿವಿಯಲ್ಲೇ 2018ರ ತನಕ ಈ ದೇವಸ್ಥಾನದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಸಂಕಟ ಮೋಚನ ಹನುಮಾನ್ ಮಂದಿರ ತುಂಬಾ ಪ್ರಸಿದ್ಧಿ ಪಡೆದುಕೊಂಡಿದೆ. ವರ್ಷದ ಮುನ್ನೂರಾ 65 ದಿನ್ ವು ದೇವಸ್ಥಾನದ ಬಾಗಿಲು ತೆರೆದಿರುತ್ತೆ.

ಹೌದು, ಮಧ್ಯರಾತ್ರಿ ಕೂಡ ಈ ದೇವಸ್ಥಾನ ಕ್ಕೆ ಬಂದು ಅಂಜನೇಯ ಸ್ವಾಮಿಯ ದರ್ಶನ ಮಾಡಿಕೊಂಡು ಹೋಗಬಹುದು. ನಿಮಗೆ ಯಾವುದೇ ರೀತಿಯ ಮೂಳೆ ನೋವಿನ ಸಮಸ್ಯೆ ಇದ್ದು ವೈದ್ಯರು ಕೂಡ ಗುಣಪಡಿಸ ಕ್ಕೆ ಆಗುತ್ತಿಲ್ಲ ದಲ್ಲಿ ಮೆಡಿಕಲ್ ರಿಪೋರ್ಟ್ ಜೊತೆ ಗೆ ನೀವು ಈ ದೇವಸ್ಥಾನ ಕ್ಕೆ ಬರಬೇಕು. ಸಂಜೀವಿನಿ ಎಲೆ ಸೇವಿಸ ಬೇಕು ಅಂದ ರೆ ಮೆಡಿಕಲ್ ರಿಪೋರ್ಟ್ ಬೇಕೇ ಬೇಕು ಎಲ್ಲ ಭಕ್ತರಿಗೂ ಸಂಜೀವಿನಿಯಲ್ಲಿ ತಿಳಿಸಲು ಅವಶ್ಯಕತೆ ಇದ್ದವರಿಗೆ ಮಾತ್ರ.

Related Articles

Leave a Reply

Your email address will not be published. Required fields are marked *

Back to top button