ತಂದೆಗೋಸ್ಕರ ಪ್ರೀತಿಸಿದ ಹುಡುಗಿಯನ್ನು ಬಿಟ್ಟೆ ಎಂದ ರವಿಚಂದ್ರನ್ ಕಾರಣ ತಿಳಿದರೆ ನಿಜಕ್ಕೂ ಹೃದಯ ಭಾರವಾಗುತ್ತದೆ..!!
ಸ್ನೇಹಿತರೆ, ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಕ್ರೇಜಿನೆಸ್ ಇಂದಲೇ ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿರುವಂತಹ ಖ್ಯಾತ ನಟ. ಹೀಗೆ 1987ರಲ್ಲಿ ಪ್ರೇಮಲೋಕ ಚಿತ್ರದಿಂದ ತಮ್ಮ ಸಿನಿಪಯಣವನ್ನು ಆರಂಭಿಸಿ,
ತದನಂತರ ರಣಧೀರ, ಮಲ್ಲ, ಕ್ರೇಜಿಸ್ಟಾರ್, ರಾಮಾಚಾರಿ, ಸಿಪಾಯಿ, ಶಾಂತಿಕ್ರಾಂತಿ, ಪುಟ್ನಂಜ, ಕನಸುಗಾರ, ಯಾರೆ ನೀನು ಚೆಲುವೆ ಹೀಗೆ ಹತ್ತು ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು.
ತಮ್ಮ ಮನಸ್ಸಿನಲ್ಲಿ ಏನನ್ನು ಮುಚ್ಚಿಟ್ಟುಕೊಳ್ಳಲು ಎಲ್ಲವನ್ನು ಅಭಿಮಾನಿಗಳ ಮುಂದೆ ತೋರಿಸುವಂತಹ ನೇರ ವ್ಯಕ್ತಿತ್ವದ ರವಿಚಂದ್ರನ್ ಟಿವಿ ಮಾಧ್ಯಮದ ಸಂದರ್ಶನವೊಂದರಲ್ಲಿ ತನ್ನ ತಂದೆಯ ಕಾರಣದಿಂದ ನಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಷ್ಟಕ್ಕೂ ರವಿಚಂದ್ರನ್ ಪ್ರೀತಿಸಿದ ಹುಡುಗಿ ಯಾರು, ಮದುವೆಯಾಗದಿರಲೂ ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಂದರ್ಶನದಲ್ಲಿ ನಿಮ್ಮ ತಂದೆಗೋಸ್ಕರ ನಿಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದೀರಾ ಎಂದು ಕೇಳಿದಾಗ ರವಿಚಂದ್ರನ್ ಅವರು “ನಾನು ಇಂತಹ ವಿಷಯಗಳನ್ನು ಸಾಮಾನ್ಯವಾಗಿ ಹೇಳುವುದಕ್ಕೆ ಹೋಗುವುದಿಲ್ಲ.
ನಾನು ನನ್ನ ತಂದೆಗೆ ಪ್ರೀತಿಯ ವಿಚಾರವನ್ನು ಹೇಳಿಯೇ ಇರಲಿಲ್ಲ, ಯಾಕೆಂದರೆ ಅವರ ಪ್ರೀತಿ ಮುಂದೆ ನನ್ನ ಪ್ರೀತಿ ವೇಸ್ಟ್. ಅವರು ನನಗೆ ತೋರಿಸುವಂತಹ ಪ್ರೀತಿ ಯಾರಿಂದಲೂ ನೀಡಲು ಸಾಧ್ಯವೇ ಇಲ್ಲ. ಅವರ ಸಮಾನತೆಯ ಪ್ರೀತಿ ನನ್ನ ಜೀವನದಲ್ಲಿ ಯಾರಿಂದಲೂ ನೀಡಲು ಸಾಧ್ಯವಿಲ್ಲ ಎಂದು ಅವರು ನಮ್ಮ ಜೊತೆ ಇಲ್ಲ ಆದರೆ ಆ ಪ್ರೀತಿಯನ್ನು ನಾನು ನನ್ನ ಹೆಂಡತಿ, ನನ್ನ ಮಗಳಲ್ಲಿ ನಾನು ಕಂಡುಕೊಳ್ಳುತ್ತಿದ್ದೇನೆ.
ಹೀಗೆ ನನ್ನ ಜೀವನದ 90 ಪರ್ಸೆಂಟ್ ಭಾಗವನ್ನು ಚಿತ್ರರಂಗದಲ್ಲೆ ಕಳೆದೆ. ಹೀಗಾಗಿ ನಾನು ಫ್ಯಾಮಿಲಿಯ ಕಡೆ ಅಷ್ಟೊಂದು ಗಮನ ಕೊಡಲಿಲ್ಲ ನನ್ನನ್ನು ಅಷ್ಟು ಪ್ರೀತಿಸುತ್ತಿದ್ದ ತಂದೆಗೆ ಸಮಯ ಕೊಡಲು ಆಗಲಿಲ್ಲವಲ್ಲ ಎಂಬ ಕೊರಗು ನನ್ನನ್ನು ಈಗಲೂ ಕಾಡುತ್ತಿದೆ ಎಂದು ರವಿಚಂದ್ರನ್ ಭಾವುಕರಾಗಿ ನುಡಿದರು. ರವಿಚಂದ್ರನ್ ಅವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001