ENTERTAINMENT

ಪ್ರಾಣ ಸ್ನೇಹಿತನ ಮದುವೆಗೆ ಆಗಮಿಸಿ ಡಿ ಬಾಸ್ ಕೊಟ್ಟಿರುವ ಉಡುಗೊರೆ ನೋಡಿ…ಹೇಗಿತ್ತು ಕ್ಷಣ

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಎಂದರೆ ಡಿ ಬಾಸ್ ದರ್ಶನ್ ರವರು. ಹೌದು ಅದೇಕೋ ಏನೋ ಈ ದಾಸನನ್ನು ಕಂಡರೆ ಅಭಿಮಾನಿಗಳು ಹುಚ್ಚರಂತೆ ಪ್ರೀತಿಸುತ್ತಾರೆ. ಇನ್ನು ಈ ದಾಸ ಯಾವ ವಿಚಾರಕ್ಕೆ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ ಎಂದರೆ, ಅವರು ಮಾಡುವ ತೆರೆಮರೆಯ ಕೆಲಸಗಳಿಂದಾಗಿ. ಹೌದು ಯಾವ ನಿರೀಕ್ಷೆ ಮತ್ತು ಪ್ರಚಾರವಿಲ್ಲದೆ ತಾನು ಮಾಡುವ ಸಮಾಜ ಕೆಲಸದಿಂದ ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಗಿಟ್ಟಿಸಿಕೊಂಡಿರುವ ದಚ್ಚು, ಅದೆಷ್ಟು ಕಷ್ಟದಲ್ಲಿರುವ ಕಲಾವಿದರ ಬಾಳಲ್ಲಿ ಬೆಳಕಾಗಿ ನಿಂತಿದ್ದಾರೆ.

ದರ್ಶನ್ ನಾಯಕನಾಗಿ ಮಿಂಚುವ ಮೊದಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆದರೆ ಕಲಾವಿದನಾಗಿ ಅಲ್ಲ, ಒಬ್ಬ ತಂತ್ರಜ್ಞನಾಗಿ ಬಣ್ಣದ ಲೋಕದಲ್ಲಿ ವೃತ್ತಿ ಜೀವನ ಪ್ರಾರಂಭಸಿದ್ದರು. ಆದರೆ ನಾಯಕನಾಗಿ ಮಿಂಚಿದ್ದು ಮಾತ್ರ ಮೆಜೆಸ್ಟಿಕ್ ಎಂಬ ಸಿನಿಮಾದ ಮೂಲಕ.ಹೌದು ಅದು ೨೦೦೨, ಅದಾಗಲೇ ಕನ್ನಡ ಚಿತ್ರರಂಗದ ಶಿವಣ್ಣ ಉಪೇಂದ್ರ, ಪುನೀತ್ ರಾಜ್ ಕುಮಾರ್ ಅವರೆಲ್ಲ ತಮ್ಮ ಇನ್ನಿಂಗ್ಸ್ ಗಳನ್ನು ಪ್ರಾರಂಭಿಸಿದ್ದರು.

ಇವರೆಲ್ಲರ ನಡುವೆ ಮೆಜೆಸ್ಟಿಕ್ ಎಂಬ ಸಿನಿಮಾದ ಮೂಲಕ ಬ್ರ್ಯಾಂಡ್ ಒಂದು ಹುಟ್ಟಿಕೊಂಡಿತ್ತು ಅದೇ ದರ್ಶನ್ ತೂಗುದೀಪ. ಪಿ.ಎನ್.ಸತ್ಯ ಅವರು ಬರೆದು ನಿರ್ದೇಶಿಸಿದ ಚಿತ್ರವೇ ಈ ಮೆಜೆಸ್ಟಿಕ್ , ಉಲ್ಲಾಸ್ ಎಂಟರ್‌ಪ್ರೈಸಸ್ ಸ್ಟುಡಿಯೋ ನಿರ್ಮಿಸಿದ ಈ ಸಿನಿಮಾದಲ್ಲಿ ರೇಖಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇನ್ನು ಸಂಗೀತವನ್ನು ಸಾಧು ಕೋಕಿಲ ಅವರು ಸಂಯೋಜಿಸಿದ್ದರೆ ಮುಖ್ಯ ಪಾತ್ರದಲ್ಲಿ ಜೈ ಜಗದೀಶ್ ಅವರು ಕೂಡಾ ಕಾಣಿಸಿಕೊಂಡಿದ್ದರು.

ಫೆಬ್ರವರಿ 8, 2002 ಈ ಚಿತ್ರ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಾಣುವುದರ ಜೊತೆಗೆ ಚಂದನವನಕ್ಕೆ ದರ್ಶನ್ ಎಂಬ ನಟನನ್ನು ಪರಿಚಯ ಮಾಡಿಸಿತು. ಅಲ್ಲದೆ ಈ ಸಿನಿಮಾ ಕನ್ನಡದಲ್ಲಿ ಹಿಟ್ ಆಗುತ್ತಿದ್ದಂತೆ ತೆಲುಗಿನಲ್ಲಿ ಚಾರ್ ಮಿನಾರ್ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ರೀಮೇಕ್ ಮಾಡಲಾಗಿತ್ತು.. ಭ್ರಷ್ಟ ಪೊಲೀಸ್ ಆಫೀಸರ್ ಅನಾಥಾಶ್ರಮದಲ್ಲಿ ಬೆಳೆದ ಹುಡುಗನ ರೌಡಿಸಂ ಕಥೆ ಇದಾಗಿದ್ದು , ದರ್ಶನ್ ಅವರ ಅಭಿನಯಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು.ಅಲ್ಲದೆ ಈ ಚಿತ್ರದಿಂದ ಡಿ ಬಾಸ್ ಕನ್ನಡದಲ್ಲಿ ಖ್ಯಾತಿಯನ್ನು ಸಹ ಗಳಿಸಿದರು .

ಮೊನ್ನೆ ನಡೆದ ಡಿ ಬಾಸ್ ಆಪ್ತ ಗೆಳೆಯ ಯಶಸ್ ಮದುವೆಗೆ ಸಾಕ್ಷಿಯೆಂಬಂತೆ ಕುಟುಂಬದವರು, ಸ್ನೇಹಿತರು, ಅಲ್ಲದೆ ಚಿತ್ರರಂಗದ ಗಣ್ಯಾತಿಗಣ್ಯರು ಕೂಡ ಹಾಜರಾಗಿದ್ದರು. ಚಿತ್ರರಂಗದಿಂದ ದರ್ಶನ್, ಕಾರುಣ್ಯ ರಾಮ್, ನೆನಪಿರಲಿ ಪ್ರೇಮ್, ಪ್ರಜ್ವಲ್ ದೇವರಾಜ್ರವರು ಮದುವೆಗೆ ಹಾಜರಾಗಿ ನವ ವಧುವರರಿಗೆ ಶುಭ ಹಾರೈಸಿದರು. ಇನ್ನು ಈ ಸಮಾರಂಭಕ್ಕೆ ಆಗಮಿಸಿ ಡ್ರಾಷನ್ ಕಾರೊಂದನ್ನು ಗಿಫ್ಟ್ ನೀಡಿ ಹೋಗಿದ್ದಾರೆ ಎನ್ನಲಾಗಿದೆ

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button