ಮಂಜು ರವರಿಗೆ ಕುಲಾಯಿಸಿತಾ ಅದೃಷ್ಟ?? ದರ್ಶನ್ ರವರು ಮಾಡಲು ಹೊರಟಿರುವುದಾದರೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜು ಪಾವಗಡ ರವರು ಇದೀಗ ದೊಡ್ಡ ಸೆಲೆಬ್ರಿಟಿಯಾಗಿ ಮಿಂಚುತ್ತಿದ್ದಾರೆ. ಇಷ್ಟು ದಿವಸ ಕಲಾವಿದನಾಗಲು ಕಷ್ಟಪಟ್ಟ ಎಲ್ಲಾ ಪರಿಶ್ರಮ ಇದೀಗ ಅವರಿಗೆ ಸ್ಟಾರ್ ಪಟ್ಟವನ್ನು ತಂದು ಕೊಟ್ಟಿದೆ.
ಮನೆಯಲ್ಲಿ ಯಾವುದೇ ಸ್ಕ್ರಿಪ್ಟ್ ಇಲ್ಲದೆ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿರುವ ಮಂಜು ಪಾವಗಡ ರವರು ಇನ್ನು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ದಿನಗಳು ದೂರವಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ.
ಇಂತಹ ಸಮಯದಲ್ಲಿ ಮಂಜು ಪಾವಗಡ ರವರನ್ನು ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಲೆಕ್ಕಾಚಾರಗಳು ಕೇಳಿ ಬರುತ್ತಿವೆ. ಇನ್ನು ಈಗಾಗಲೇ ಸಿನಿಮಾವೊಂದರಲ್ಲಿ ಮಂಜು ಪಾವಗಡ ರವರು ನಟಿಸಿದ್ದು ಕಳೆದ ಲಾಕ್ಡೌನ್ ಸಮಯದಲ್ಲಿ ಮಂಜು ಪಾವಗಡ ರವರು ನಟನೆ ಮಾಡಿರುವ ಸಿನಿಮಾದ ಪೋಸ್ಟರ್ಗಳು ಕೂಡ ಬಿಡುಗಡೆಯಾಗಿದ್ದವು.
ಆದರೆ ಮಂಜು ಪಾವಗಡ ರವರು ಒಂದೆರಡು ಸಿನಿಮಾ ಕಾಣುವ ಮೂಲಕ ಹೆಚ್ಚಿನ ಸದ್ದು ಮಾಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆ. ಸ್ಟಾರ್ ನಟರ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಸ್ಥಾನ ಪಡೆದುಕೊಂಡು ಇಡೀ ಕರ್ನಾಟಕದ ಜನರನ್ನು ಮತ್ತೆ ನಗಿಸುವಲ್ಲಿ ಯಶಸ್ವಿಯಾದರೆ ಮಾತ್ರ ಮಂಜು ಪಾವಗಡ ರವರು ಕನ್ನಡದಲ್ಲಿ ಕಾಯಂ ಹಾಸ್ಯನಟನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ಹೌದು ಸ್ನೇಹಿತರೇ ಇದೀಗ ಗಾಂಧಿ ನಗರದಲ್ಲಿ ಕೇಳಿ ಬರುತ್ತಿರುವ ಮಾಹಿತಿ ಏನೆಂದರೆ ದರ್ಶನ್ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಎಂದಿನಂತೆ ಹೊಸ ಪ್ರತಿಭೆಗಳಿಗೆ ಮಣೆ ಹಾಕಲು ನಿರ್ಧಾರ ಮಾಡಿದ್ದು,
ಹಾಸ್ಯನಟನ ಪಾತ್ರಕ್ಕೆ ಮಂಜು ಪಾವಗಡ ರವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ದರ್ಶನ ರವರು ಈ ಸಮಯದಲ್ಲಿ ಮಂಜು ಪಾವಗಡ ರವರ ಆಯ್ಕೆ ಮಾಡಿದಲ್ಲಿ ಖಂಡಿತ ಮಂಜು ಪಾವಗಡ ರವರ ಜೀವನದ ಹಾದಿ ಬದಲಾಗುತ್ತದೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001