ಅನಾಥರಾದ ಹಿಂದೂ ಹುಡುಗಿಯರಿಗೆ ಈ ಮುಸಲ್ಮಾನ್ ಹುಡುಗ ಮಾಡಿದ್ದೇನು ಗೊತ್ತಾ??
ನಮಸ್ಕಾರ ಸ್ನೇಹಿತರೆ ನಮ್ಮ ಭಾರತದಲ್ಲಿ ಹಲವಾರು ಧರ್ಮ ಹಾಗೂ ಆಚರಣೆಗಳ ರೂಢಿ ಇದೆ. ಸಾವಿರಾರು ಮತಧರ್ಮಗಳ ಬಿಡು ನಮ್ಮ ಭಾರತ ದೇಶ. ಇಲ್ಲಿ ಜಾತಿ ಧರ್ಮಗಳನ್ನು ಮೀರಿ ಬದುಕುವ ಜನರು ಕೂಡ ಇದ್ದಾರೆ ಜಾತಿಧರ್ಮ ಗಳಿಗಾಗಿ ಜಗಳ ಮಾಡಿಕೊಳ್ಳುವ ಜನರು ಕೂಡ ಇದ್ದಾರೆ.
ಆದರೆ ನಮ್ಮ ಭಾರತ ದೇಶದ ಸಂಸ್ಕೃತಿ ಎಂದರೆ ವಿವಿಧತೆಯಲ್ಲಿ ಏಕತೆಯನ್ನು ಸಾರುವುದು. ಇದು ಹಲವಾರು ಬಾರಿ ಸಕಾರಾತ್ಮಕವಾಗಿ ಕೆಲವಾರು ಬಾರಿ ನಕಾರಾತ್ಮಕವಾಗಿ ಕೂಡ ಸಾಬೀತಾಗಿದೆ.
ಹೌದು ಸ್ನೇಹಿತರ ನಾವಿಂದು ಹೇಳಹೊರಟಿರುವುದು ಸಕಾರಾತ್ಮಕವಾಗಿ ಧರ್ಮಗಳ ಸಮ್ಮೇಳನದ ಕುರಿತಾದ ಕತೆ. ಹೌದು ಸ್ನೇಹಿತರೆ ಮಹಾರಾಷ್ಟ್ರ ದ ಅಹಮದ್ ನಗರದಲ್ಲಿ ನಡೆದಿರುವಂತಹ ಘಟನೆ ಖಂಡಿತವಾಗಿಯೂ ನಿಮ್ಮ ಕಣ್ಣಿನಲ್ಲಿ ನೀರು ತರಿಸುವುದು ಗ್ಯಾರಂಟಿ.
ಹೌದು ಸ್ನೇಹಿತರೆ ಮಹಾರಾಷ್ಟ್ರದ ಅಹಮದ್ ನಗರದ ನಿವಾಸಿ ಬಾಬಾ ಬಾಯಿಪಟ ರವರು ಇಬ್ಬರು ಹಿಂದೂ ಹುಡುಗಿಯರನ್ನು ದತ್ತು ತೆಗೆದುಕೊಂಡು ಅವರ ಯೋಗಕ್ಷೇಮವನ್ನು ವಿಚಾರಿಸಿ ಅವರ ಜೀವನಕ್ಕೆ ಸಹಾಯಕಾರಿ ಆಗಿದ್ದರು.
ಇನ್ನು ಇವರಿಬ್ಬರನ್ನು ಕೂಡ ಹಿಂದೂ ಸಂಪ್ರದಾಯ ಪ್ರಕಾರದಲ್ಲೇ ಮದುವೆ ಮಾಡಿಕೊಟ್ಟಿದ್ದಾರೆ. ಇದೇ ಅಲ್ವಾ ಸ್ನೇಹಿತರೆ ಭಾರತ ಸಂಸ್ಕೃತಿ ಹೇಳಿಕೊಟ್ಟು ಬಂದಂತಹ ವಿವಿಧತೆಯಲ್ಲಿ ಏಕತೆ ಎಂಬ ಘೋಷಣೆ.
ಹೌದು ಸ್ನೇಹಿತರೆ ಈ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಅಹಮದ್ ರವರು ತಮ್ಮ ಇಬ್ಬರು ಹಿಂದೂ ಸಹೋದರಿಯರನ್ನು ಮದುವೆ ಮಾಡಿ ಕಳಿಸಿ ಕೊಡಬೇಕಾದರೆ ಭಾವುಕರಾಗಿದ್ದು ವೈರಲ್ ಆಗಿದೆ. ನೀವು ಕೂಡ ಸರ್ವ ಧರ್ಮದಲ್ಲಿ ಸಮಾನ ಭಾವವನ್ನು ಹೊಂದಿರುವ ಆದರೆ ಈ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001