ಸಿನಿಮಾದಲ್ಲಿ ಕೂಡ ಇಂತಹ ಟ್ವಿಸ್ಟ್ ಇರೋದಿಲ್ಲ, ಹೆಣ್ಣು ದಾರಿ ತಪ್ಪಿದರೆ ಎನೇನಾಗುತ್ತೆ ಅನ್ನೋದಕ್ಕೆ ಇದೆ ಸಾಕ್ಷಿ !!
ಸ್ನೇಹಿತರೆ, ಪ್ರಿಯಕರನಿಗಾಗಿ ತಾಳಿಕಟ್ಟಿದ ಗಂಡನನ್ನು ಏಮಾರಿಸುವುದು ಅಥವಾ ಕೊಲೆಗೂ ಕೂಡ ಯತ್ನಿಸುವುದು ಈಗೀಗ ಒಂದು ಬಗೆಯ ವಿಚಿತ್ರ ಆಗಿಹೋಗಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚಿಗಷ್ಟೇ ಆಂಧ್ರದಲ್ಲಿ ಕಿಲಾಡಿ ಗೃಹಿಣಿಯ ಕಥೆಯೇ ಕಾರಣ. ತನ್ನ ಗಂಡನನ್ನು ಕೊಲ್ಲಿಸುವುದಕ್ಕೆ ಈಕೆ ಎಣೆದ ಪ್ಲಾನ್ ಇದೆಯಲ್ಲ. ಅದು ಸಾಮಾನ್ಯದ್ದಲ್ಲ ಪೊಲೀಸರ ಜೊತೆ ಅತ್ತೆ, ಮಾವನನ್ನು ಕೂಡ ಏಮಾರಿಸಿ ಏಕೆ ಈ ಕೆಲಸಸಾಧಿಸಿದ್ದಳು.
ಆಸ್ಪತ್ರೆಯಲ್ಲಿ ಈಕೆ ಮಾಡಿದ್ದ ನಟನೆ ಹಾಗೂ ಕಥೆಯನ್ನು ಕೇಳಿದರೆ ಇಂಥವರು ಕೂಡ ಇಂತಹ ಸತಿ ಇನ್ನು ಭೂಮಿಯ ಮೇಲೆ ಇದ್ದಾರಾ ಎಂದೆನಿಸುತ್ತದೆ.
ಸುಳ್ಳುಗಳನ್ನು ಒಂದಾದ ಮೇಲೆ ಒಂದರಂತೆ ಎಣೆದು ಸಾಮಾನ್ಯರು ಕೂಡ ಬೆರಗಾಗುವಂತೆ ಕಟ್ಟಿದ್ದ ರೋಚಕ ಕಥೆ ನಿಮ್ಮನ್ನು ಕೂಡ ಬೆಚ್ಚಿಬೀಳಿಸುತ್ತದೆ. ಸ್ವಾತಿ ರೆಡ್ಡಿ ಸುಧಾಕರರೆಡ್ಡಿ ಎಂಬುವವರನ್ನು ಕೈಹಿಡಿದಿದ್ದಾರೆ.
ಸುಧಾಕರ್ ಮಧ್ಯಮವರ್ಗದ ವ್ಯಾಪಾರಿಯಾಗಿದ್ದ ಕ್ರಷರ್ ವ್ಯಾಪಾರವನ್ನು ಮಾಡುತ್ತಿದ್ದರು. ಅವರಿಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಯಾವುದೇ ಕೊರತೆ ಕೂಡ ಇಲ್ಲದೇ ಸುಖ ಸಂಸಾರ ನಡೆಸುತ್ತಿದ್ದರು. ಹೀಗೆ ಸುಗಮವಾಗಿ ಸಾಗುತ್ತಿದ್ದ ಇವರ ಜೀವನದಲ್ಲಿ ಸ್ವಾತಿಗೆ ಇದ್ದಕ್ಕಿದ್ದಂತೆ ವಿಪರೀತವಾದ ಸೊಂಟದ ಮೇಲೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಹತ್ತಿರದ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯ ಫಿಜಿಯೋಥೆರಪಿ ಮಾಡಲು ಮುಂದಾಗುತ್ತಾನೆ.
ಫಿಜಿಯೋಥೆರಪಿ ಎಂದರೆ ಆಗಾಗ ವೈದ್ಯರ ಬಳಿ ಬಂದು ಅವರು ಮಾಡುವಂತಹ ಥೆರಪಿಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಸುಧಾಕರ್ ತನ್ನ ಪತಿಯನ್ನು ವೈದ್ಯರ ಬಳಿಗೆ ಕರೆತರುತ್ತಿದ್ದ, ಈ ನಡುವೆ ರಾಜೇಶ್ ಮತ್ತು ಸ್ವಾತಿ ನಡುವೆ ಕಳ್ಳ ಸಂಬಂಧ ಶುರುವಾಗಿತ್ತು ಎಷ್ಟರಮಟ್ಟಿಗೆ ಎಂದರೆ ಪತಿ ಇಲ್ಲದ ವೇಳೆಯಲ್ಲಿ ಸ್ವತಹ ಸ್ವಾತಿಯೇ ರಾಜೇಶ್ ಬಳಿಗೆ ಥೆರಫಿ ಎಂಬ ನೆಪದಿಂದ ಆಸ್ಪತ್ರೆಗೆ ಬರುತ್ತಿದ್ದಳು.
ಹೀಗೆ ಒಂದು ರಾತ್ರಿ ರಾಜೇಶ್ ಹಾಗೂ ಸ್ವಾತಿ ಇಬ್ಬರು ಸೇರಿ ಸುದಕರ್ ನನ್ನು ಮುಗಿಸಿ ಆತನ ಕಾರಿನ ಡಿಕ್ಕಿಗೆ ಹಾಕಿಕೊಂಡು ಹೋಗಿ ಸುಟ್ಟುಹಾಕಿದರು. ಹೀಗಾಗಿ ಪೆಟ್ರೋಲ್ ಬೆರೆಸಿ ಕಡಿಮೆ ಪ್ರಭಾವ ಬೀರುವಂತಹ ಆಸಿಡ್ ಒಂದನ್ನು ರಾಜೇಶ ಮುಖಕ್ಕೆ ಸ್ವಾತಿ ನಿಧಾನವಾಗಿ ಸುರಿದಳು. ಈ ಘಟನೆ ಬಳಿಕ ಜೋರಾಗಿ ರೋಧಿಸಲು ಶುರುಮಾಡಿದ ಸ್ವಾತಿ ಬಂದಂತಹ ಮನೆಯವರೆದುರು ನನ್ನ ಗಂಡನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಎಂದು ಬೇಡಿಕೊಂಡಳು.
ಪ್ಲಾಸ್ಟಿಕ್ ಸರ್ಜರಿ ಮಾಡುವಂತೆ ಒತ್ತಾಯಿಸಿದ್ದಳು ವೈದ್ಯರು, ಪೊಲೀಸರು ಒಪ್ಪಿಕೊಂಡು ಸರ್ಜರಿ ಮಾಡುವುದಕ್ಕೆ ತಯಾರಾಗುತ್ತಾರೆ ಆದರೆ ಆತನನ್ನು ಸೂಕ್ಷ್ಮವಾಗಿ ಗಮನಿಸಿದಂತಹ ಸುಧಾಕರ್ ಅವರ ತಾಯಿ ಈತ ತನ್ನ ಮಗ ಅಲ್ಲ ಎಂದು ಹೇಳುತ್ತಾಳೆ. ಇದಾದ ಬಳಿಕ ತನಿಖೆ ಶುರುವಾಗುತ್ತದೆ ನಂತರ ಸ್ವಾತಿ ಹಾಗೂ ರಾಜೇಶ್ ಬಯಲಾಟ ಎಲ್ಲರ ಮುಂದೆ ಬಯಲಾಗುತ್ತದೆ…
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001