ಸುದ್ದಿ

ಮಗಳನ್ನು ಗುರುವಾರ ಗಂಡನ ಮನೆಗೆ ಏಕೆ ಕಳುಹಿಸುವುದಿಲ್ಲ ಗೊತ್ತೇ ? ಇದರ ಹಿಂದಿನ ಕಾರಣ ಪ್ರತಿಯೊಬ್ಬ ತಂದೆ-ತಾಯಿಗೆ ತಿಳಿದಿರಬೇಕು !!

ಸ್ನೇಹಿತರೆ ನಮ್ಮ ಹಿಂದೂ ಧರ್ಮದ ಪರಂಪರೆ, ಪದ್ಧತಿಗಳು ಬಹಳ ಪ್ರಾಚೀನ ಹಾಗೂ ಅದರದೇ ಆದ ಮಹತ್ವವನ್ನು ಪಡೆದಿದೆ. ಪ್ರತಿಯೊಂದು ಪದ್ಧತಿ ಅಥವಾ ಆಚರಣೆಯಲ್ಲಿ ಒಂದು ಒಂದು ಮಹತ್ವದ ಸಂಬಂಧ ಇದ್ದೇ ಇದೆ. ಅದಕ್ಕೊಂದು ಉಪಯುಕ್ತ ಮಾರ್ಮಿಕವಾದ ಕಥೆ ಅಥವಾ ರೂಡಿ ನಿಯಮ ಇದೆ ಅಂತಾನೆ ಹೇಳಬಹುದು. ಹಾಗೆಯೇ ನಮ್ಮ ಪ್ರತಿಯೊಂದು ವಾರದ ದಿನವೂ ಒಂದೊಂದು ಮಹತ್ವವನ್ನು, ವಿಶೇಷತೆಯನ್ನು ಹೇಳುತ್ತವೆ.

ನಮ್ಮಲ್ಲಿ ದೇವರುಗಳು ಸಾಕಷ್ಟು ಇರುವುದರಿಂದ ದಿನ ಪ್ರತಿ ಒಂದು ಒಂದು ವಾರದ ದಿನದಂದು ಒಂದೊಂದು ದೇವರ ಪೂಜೆಗಳು ನಡೆಯುತ್ತವೆ. ಉದಾಹರಣೆಗೆ ಸೋಮವಾರ ಶಿವನ ಆರಾಧನೆ, ಮಂಗಳವಾರ ಲಕ್ಷ್ಮಿ, ಬುಧವಾರ ಗಣೇಶ ಮತ್ತು ಗುರುವಾರ ರಾಯರು, ಹೀಗೆ ಪೂಜೆಗಳು ನಡೆಯುತ್ತವೆ. ಆದರೆ ಒಂದು ನಿದರ್ಶನದ ಪ್ರಕಾರ, ನಿಮಗೆ ಗೊತ್ತಿರಬೇಕು ಮಗಳನ್ನು ಬುಧವಾರದಂದು ಗಂಡನ ಮನೆಗೆ ಕಳುಹಿಸುವುದಿಲ್ಲ. ಇದರ ಹಿಂದಿನ ಮಹತ್ವ ಕಾರಣವೇನು ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ನೋಡಿ….

ಬುಧವಾರದಂದು ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವುದು ಎಂದರೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ತುಂಬಾ ಅಶುಭವೆಂದು ತಿಳಿಯಲಾಗುತ್ತದೆಯಂತೆ. ಕಾರಣ ಈ ದಿನ ಮಗಳನ್ನು ಕಳುಹಿಸಿಕೊಟ್ಟರೆ, ನಡುದಾರಿಯಲ್ಲಿ ಅಪಾಯ ಅಥವಾ ಅಪಘಾತ ಆಗುವ ಸಂಭವ ಇರುತ್ತದೆ. ಇದರ ಜೊತೆಗೆ ಗಂಡನ ಮನೆಯವರ ಜೊತೆಗೆ ಮಗಳ ಸಂಬಂಧವೂ ಕೂಡ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆಯಂತೆ. ಇದಕ್ಕೆ ಹೊಂದುವ ಅನೇಕ ಕಾರಣಗಳನ್ನು ಶಾಸ್ತ್ರಗಳಲ್ಲಿ ನೀಡಿದ್ದಾರೆ.

ಪೌರಾಣಿಕ ಮಾನ್ಯ ಪ್ರಕಾರ ಬುಧ ಗ್ರಹ, ಚಂದ್ರನಿಗೆ ತನ್ನ ಶತ್ರು ಎಂದು ತಿಳಿಯುತ್ತದೆ. ಆದರೆ ಚಂದ್ರ ಬುದಕ್ಕೆ ತನ್ನ ಶತ್ರು ಎಂದು ತಿಳಿಯುವುದಿಲ್ಲ. ಚಂದ್ರ ಪ್ರಯಾಣದ ಕಾರಣವೆಂದು ಮತ್ತು ಬುಧ ಲಾಭದ ಕಾರಣವೆಂದು ತಿಳಿಯಲಾಗಿದೆ. ಹೀಗೆ ಬುಧವಾರ ಯಾವುದೇ ರೀತಿಯ ಪ್ರಯಾಣ ಮಾರಕವಾಗಬಾರದು ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ನಿಮ್ಮ ಕುಂಡಲಿಯಲ್ಲಿ ಬುಧನ ಸ್ಥಿತಿ ಗಂಭೀರ ವಿದ್ದರೆ, ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಹೀಗಾಗಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಿರಲಿ ಎಂದು ಮಗಳನ್ನು ಬುಧವಾರದಂದು ಗಂಡನ ಮನೆಗೆ ಕಳುಹಿಸಿ ಕೊಡುವುದಿಲ್ಲ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button