ಎಲ್ಲರೂ ನಮಗೆ ಒಳ್ಳೆಯ ಹೆಂಡತಿ ಸಿಗಬೇಕು ಎಂದು ಆಸೆ ಪಡುತ್ತಾರೆ, ಆದರೆ ಇವನು ತನ್ನ ಗುಣವಂತೆ ಹೆಂಡತಿಯನ್ನು ಏನು ಮಾಡಿದ್ದ ಗೊತ್ತಾ ?? ನೋಡಿ ದಿಗ್ಭ್ರಮೆ ಮೂಡಿಸುತ್ತದೆ !!
ಸ್ನೇಹಿತರೆ, ಮೆರಿನ್ ಹಾಗು ಮ್ಯಾಕ್ ಎಂಬ ಕೇರಳ ಮೂಲದ ಇಬ್ಬರು ಹುಡುಗ-ಹುಡುಗಿಯರು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಮೆರಿನ್ ಅಮೆರಿಕದ ಖ್ಯಾತ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುತ್ತಾಳೆ.
ಹಾಗೆ ಮ್ಯಾಕ್ ಕೂಡ ಹತ್ತಿರದ ಪೆಟ್ರೋಲ್ ಸ್ಟೇಷನ್ ಒಂದರಲ್ಲಿ ಕೆಲಸಕ್ಕೆ ಇದ್ದಂತಹ ಯುವಕ. ಮ್ಯಾಕ್ಗೆ ಸಿಗುತ್ತಿದ್ದಂತಹ ವೇತನ ಮೆರೀನ್ಗಿಂತ ಬಹಳ ಕಡಿಮೆಯಿತ್ತು.
ಆದರೂ ಕೂಡ ಅತಿ ಸ್ವಲ್ಪವೂ ಬೇಜಾರು ಮಾಡಿಕೊಳ್ಳದೆ ಅವನನ್ನು ಪ್ರೀತಿಯಿಂದಲೇ ಕಾಣುತ್ತಿದ್ದಳು. ಇತ್ತ ಆಸ್ಪತ್ರೆಯಲ್ಲೂ ಮೆರೀನ್ಗೆ ಉತ್ತಮವಾದ ಹೆಸರಿತ್ತು. ಆಕೆಯ ಸ್ಕಿಲ್ ಹಾಗೂ ಬುದ್ಧಿವಂತಿಕೆಯಿಂದ ಪ್ರತಿ ತಿಂಗಳು ಸಂಬಳವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಳು.
ಅಷ್ಟೇ ಅಲ್ಲದೆ ಆಕೆಯ ನರ್ಸಿಂಗ್ ಪ್ರವೃತ್ತಿ ಬಹಳ ಆಕರ್ಷಕವಾಗಿತ್ತು ಬರುತ್ತಿದ್ದ ಪೇಷಂಟ್ಗಳನ್ನು ವಿಶ್ವಾಸದಿಂದ ಆಕೆ ಕಾಣುತ್ತಿದ್ದಳು. ಅಲ್ಲದೆ ಸಹೋದ್ಯೋಗಿಗಳ ಜೊತೆ ಅತ್ಯದ್ಭುತವಾದ ಒಡನಾಟದಲ್ಲಿದ್ದಳು.
ಯಾರಿಗೆ ಏನೇ ಸಹಾಯ ಬೇಕಿದ್ದರೂ ಆಕೆ ತನ್ನ ಕೈಯಲ್ಲಾದಷ್ಟು ಮಾಡುವುದಕ್ಕೆ ಮುಂದಾಗುತ್ತಿದ್ದರು. ಮೆರೀನ್ ಮತ್ತು ಮ್ಯಾಕ್ ಪರಿಚಯವಾಗಿ ಇಬ್ಬರು ಪ್ರೀತಿಸಿ ಮದುವೆಯಾಗುತ್ತಾರೆ. ಆರಂಭದ ಹಂತದಲ್ಲಿ ಇವರ ವೈವಾಹಿಕ ಜೀವನ ಕೂಡ ಸುಗಮವಾಗಿತ್ತದೆ. ಇವರಿಬ್ಬರಿಗೂ ನೂರಾ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಜನಿಸುತ್ತೆ. ಮಗಳು ಹುಟ್ಟಿದಾಗ ಆರೈಕೆಗಾಗಿ ತನ್ನ ಪೋಷಕರನ್ನು ಅಮೇರಿಕಾಗೆ ಮೆರಿನ್ ಕರೆಸಿಕೊಂಡಳು.
ಹೀಗೆ ಕೆಲಸಕ್ಕೆ ಹೋಗದೆ ಸೋಮಾರಿತನ ಬೆಳೆಸಿಕೊಂಡಿದ್ದಂತಹ ಮ್ಯಾಕ್ಗೆ ಇದು ಭಾರತ ಅಲ್ಲ ಅಮೆರಿಕ ಇಲ್ಲಿ ಕಷ್ಟಪಟ್ಟು ದುಡಿದರೆ ಬದುಕಲು ಸಾಧ್ಯವಾಗುತ್ತದೆ ಎಂದು ಬುದ್ಧಿವಾದ ಹೇಳುತ್ತಿದ್ದಳು. ಎಷ್ಟೇ ಹೇಳಿದರು ಅರ್ಥಮಾಡಿಕೊಳ್ಳದ ಮ್ಯಾಕ್ ಪ್ರತಿದಿನ ಆಕೆಯನ್ನು ಹಣ ನೀಡುವಂತೆ ಚಿತ್ರಹಿಂಸೆ ನೀಡುತ್ತಿದ್ದನು. ಇದೆಲ್ಲವನ್ನೂ ತಡೆಯಲಾಗದೆ ಮೆರೀನ್ ಪೊಲೀಸರಿಗೆ ದೂರು ನೀಡಿಬಿಟ್ಟಿದ್ದಳು.
ಒಂದು ತಿಂಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಬಂದಂತಹ ಮ್ಯಾಕ್ಗೆ ಆಕೆಯ ಮೇಲೆ ಇದ್ದಂತಹಾ ಕೋಪ ಇನ್ನಷ್ಟು ಹೆಚ್ಚಾಯಿತು. ಈ ಕಾರಣಕ್ಕಾಗಿ ಇನ್ನಷ್ಟು ಹಿಂಸೆ ಕೊಡುತ್ತಿದ್ದಂತಹ ಮ್ಯಾಕ್ನಿಂದ ದೂರವಾಗಲು ಮೆರೀನ್ ನಿರ್ಧರಿಸಿದಳು. ಆದರೆ 2020ರ ಜುಲೈ 20 ನೇ ತಾರೀಖಿನಂದು ತನ್ನ ಸಿಟ್ಟಿನಿಂದ ಮನೆಗೆ ಬಂದಂತಹ ಮೆರೀನ್ ಮೇಲೆ ಮ್ಯಾಕ್ ಮೃದಂಗದಂತೆ ಬಿದ್ದು ಬರೋಬ್ಬರಿ 18 ಸಾರಿ ತನ್ನ ಬಳಿಯಿದ್ದ ಚಾಕುವಿನಿಂದ ಇರಿದು ಮನಸೋಇಚ್ಚೆ ಹತ್ಯೆ ಮಾಡುತ್ತಾನೆ. ತೀವ್ರ ರಕ್ತಸ್ರಾವಾದಿಂದ ನರಳಿ ನರಳಿ ಸ್ಥಳದಲ್ಲೇ ಆಕೆ ಪ್ರಾಣಬಿಟ್ಟಳು.
ಬರೋಬ್ಬರಿ ಒಂದು ತಿಂಗಳ ನಂತರ ಪೊಲೀಸರಿಗೆ ಸಿಕ್ಕಿಬಿದ್ದ ಮ್ಯಾಕ್ಗೆ ಶಿಕ್ಷೆಯಾಗುತ್ತದೆ. ಹೀಗೆ ಒಳ್ಳೆಯತನದಲ್ಲಿ ನಡೆದು ಬಂದಂತಹ ಮೆರೀನ್ ಎಂಬ ಅದ್ಭುತ ಮಹಿಳೆಯ ಸಾವಿನ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001