ಬಸುರಿ ಆಗಿದ್ದಾಗ ಉಮಾಶ್ರೀ ಅವರ ಗಂಡ ಮಾಡಿದ್ದೇನು ಗೊತ್ತಾ. ? ಇಡ್ಲಿ ಮಾರುತ್ತಿದ್ದ ಉಮಾಶ್ರೀ ಸಚಿವೆ ಆಗಿದ್ದು ಹೇಗೆ..?
ಸ್ನೇಹಿತರೆ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಎಂದೇ ಖ್ಯಾತರಾಗಿದ್ದ ನಟಿ ಉಮಾಶ್ರೀ ಅವರು ಕನ್ನಡದ ರಂಗಭೂಮಿ ಹಾಗೂ ಚಲನಚಿತ್ರರಂಗದಲ್ಲಿ ಯಾರ ಸಹಾಯವೂ ಇಲ್ಲದೆ ತಮ್ಮ ಅಪ್ರತಿಮ ಪ್ರತಿಭೆಯ ಮೂಲಕ ತಮ್ಮನ್ನು ತಾವು ಸ್ಥಾಪಿಸಿಕೊಂಡರು.
ಇನ್ನು ಹಾಗೆ ನೋಡಿದರೆ ರಂಗಭೂಮಿಯ ಹಿನ್ನೆಲೆ ಉಳ್ಳವರಾಗಿದ್ದರಿಂದ ಭಾವ ಗಳಲ್ಲಾಗಲಿ ಅಭಿ ವ್ಯಕ್ತಿತ್ವಗಳಲ್ಲಿ ಅವರ ಸಮಕ್ಕೆ ಮತ್ತೊಬ್ಬರಿಲ್ಲ ಎಂದರೆ ತಪ್ಪಾಗುವುದಿಲ್ಲ. ಅದರಲ್ಲೂ ಕೆಲವೊಂದು ಸಿನಿಮಾಗಳಲ್ಲಿ ಅವರ ನಟನೆ ನೋಡಿದರೆ ನಿಜಕ್ಕೂ ಆ ಪಾತ್ರದಲ್ಲಿ ತಲ್ಲೀನರಾಗಿರುವುದು ನಮಗೆ ಕಂಡುಬರುತ್ತದೆ.
ಇನ್ನು ಚಿಕ್ಕವಯಸ್ಸಿನಲ್ಲೇ ತಂದೆತಾಯಿಗಳನ್ನು ಕಳೆದುಕೊಂಡು ದೊಡ್ಡಮ್ಮನ ಆಶ್ರಯದಲ್ಲಿ ಬೆಳೆಯುತ್ತಾರೆ. ಇನ್ನು ಉಮಾಶ್ರೀಯವರು ಮೈಸೂರು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಒಬ್ಬ ಹುಡುಗನನ್ನು ಪ್ರೀತಿಸಿ ಮದುವೆಯಾಗುತ್ತಾರೆ.
ಆದರೆ ಮದುವೆಯಾಗಿ ಕೆಲದಿನಗಳ ನಂತರ ಉಮಾಶ್ರೀಯವರ ಗಂಡ ದುಶ್ಚಟಗಳಿಗೆ ಒಳಗಾಗುತ್ತಾರೆ. ಈ ಮೂಲಕ ಯಾವುದೇ ದುಡಿಮೆ ಮತ್ತು ಸಹಾಯ ಇಲ್ಲದೆ ಹೆಂಡತಿಯನ್ನು ಹೊಡೆದು ಬಡೆದು ಮಾಡುವ ಕಾರ್ಯಕ್ಕೆ ಮುಂದಾಗುತ್ತಾರೆ.
ಅಷ್ಟೊತ್ತಿಗಾಗಲೇ ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದರು ಇನ್ನೊಂದು ಮಗುವಿನ ಗರ್ಭಿಣಿ ಯಾಗಿರುತ್ತಾರೆ. ಈ ಸಮಯದಲ್ಲಿ ಗಂಡ ಇನ್ನೊಂದು ಮದುವೆ ಆಗೋದಕ್ಕೆ ಮುಂದಾದಾಗ ವೈಯಕ್ತಿಕ ಜೀವನದ ಬಗ್ಗೆ ಬೇಸತ್ತ ಉಮಾಶ್ರೀಯವರು ಬಣ್ಣದ ಬದುಕಿಗೆ ಎಂಟ್ರಿ ಕೊಡ್ತಾರೆ.
ಇನ್ನು ಸ್ವತಹ ಅವರೇ ಹೇಳಿಕೊಂಡಿರುವ ಹಾಗೆ ‘ನಾನು ನಾಟಕಕ್ಕೆ ಸೇರಿದೆ ತಿನ್ನಲು ಚಿತ್ರನ್ನ ಸಿಗುತ್ತದೆ’ ಎಂದು ಅವರು ತಮ್ಮ ಸಂದರ್ಶನವೊಂದರಲ್ಲಿ ಭಾವುಕರಾಗಿ ಹಂಚಿಕೊಂಡಿದ್ದಾರೆ.
ಸದ್ಯ ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ಉಮಾಶ್ರೀ ಅಭಿನಯಿಸಿದ್ದಾರೆ, ಅಲ್ಲದೇ ಇವರ ಗುಲಾಬಿ ಟಾಕೀಸ್ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿದ್ದು, ಇವರ ಪುಟ್ನಂಜ ಸಿನಿಮಾದ ಪುಟ್ಟಮಲ್ಲಿ ಪಾತ್ರವನ್ನು ಈಗಲೂ ಕೂಡ ಜನ ಮರೆತಿಲ್ಲ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001