ಗಂಡ ಜೀವಂತವಿದ್ದರೂ ವಿಧವೆಯರ ಥರ ಜೀವನ ನಡೆಸುತ್ತಾರೆ ಇಲ್ಲಿನ ಮಹಿಳೆಯರು:ಈ ರೀತಿ ಮಾಡುವುದೇಕೆ ಗೊತ್ತೆ.?
ಪ್ರತಿಯೊಬ್ಬ ವಿವಾಹಿತ ಮಹಿಳೆ ತಾನು ಜೀವನಪರ್ಯಂತ ಮದುವೆಯಾಗಿ ಮುತೈದೆಯಾಗಿರಬೇಕೆಂದು ಬಯಸುತ್ತಾಳೆ. ಯಾವುದೇ ಮಹಿಳೆಯು ವಿಧವೆಯಂತೆ ಬದುಕಲು ಇಷ್ಟಪಡುವದಿಲ್ಲ, ವಿಧವೆಯಂತೆ ಬದುಕುವುದು ತುಂಬಾ ಕಷ್ಟ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಪತಿಯು ಬದುಕಿದರೂ ಸಹ ಈ ಹಳ್ಳಿಯ ಮಹಿಳೆಯರು ವಿಧವೆಯರಂತೆ ಜೀವನ ನಡೆಸುತ್ತಾರೆ. ಆ ಹಳ್ಳಿಯ ಹೇಸರು ದವೇರಿಯಾದ ಬೆಳವಾರ ಎಂದಿದೆ.
ಯುಪಿಯ ದವೇರಿಯಾದ ಬೆಳವಾರ ಜಿಲ್ಲೆಯಲ್ಲಿ ಮೂರು ತಿಂಗಳ ಶೋಕಾಚರಣೆಯನ್ನು ಆಚರಿಸಲಾಗುತ್ತದೆ. ಇಲ್ಲಿನ ಮುತೈದೆಯರು ಮೂರು ತಿಂಗಳು ಯಾವುದೇ ಮೇಕ್ಅಪ್ ಮಾಡದೇ ವಿಧವೆಯರಂತೆ ಶೋಚನೀಯ ಜೀವನ ನಡೆಸುತ್ತಾರೆ. ಈ ಗ್ರಾಮದಲ್ಲಿ ಮೂರು ತಿಂಗಳ ಕಾಲ ವಿಚಿತ್ರ ಮೌನ ಆವರಿಸಿರುತ್ತದೆ.
ಹಳ್ಳಿಯ ಬಹುತೇಕ ಎಲ್ಲಾ ಪುರುಷರು ಮರಗಳಿಂದ ಟೋವನ್ನು ತೆಗೆಯುವ ಕೆಲಸವನ್ನು ಮಾಡುತ್ತಾರೆ. ತಾಳೆ ಮರಗಳು 50 ಅಡಿಗಳಿಗಿಂತ ಹೆಚ್ಚು ಎತ್ತರ ಮತ್ತು ತುಂಬಾ ಸಮತಟ್ಟಾಗಿರುತ್ತವೆ. ಈ ಮರಗಳನ್ನು ಹತ್ತಿ ಕಡ್ಡಿ ತೆಗೆಯುವದು ತುಂಬಾ ಅಪಾಯಕಾರಿ ಕೆಲಸ. ಈ ಕೆಲಸ ಮಾಡುವಾಗ ಕೆಲವೊಮ್ಮೆ ಕೆಲವರು ಸಾಯುತ್ತಾರೆಯೂ ಕೂಡಾ ಅಷ್ಟು ಕಠಿಣವಾಗಿರುತ್ತದೆ ಈ ಕೇಲಸ.
ಇಲ್ಲಿನ ಪುರುಷರು ಈ ಕೆಲಸಕ್ಕಾಗಿ ಹೊರಟಾಗ, ಅವರ ಪತ್ನಿಯರು ತಮ್ಮನ್ನು ವಿಧವೆಯರನ್ನಾಗಿ ಮಾಡುತ್ತಾರೆ ಮತ್ತು ವಿಧವೆಯರಂತೆ ಬದುಕಲು ಪ್ರಾರಂಭಿಸುತ್ತಾರೆ. ಅವರ ಗಂಡಂದಿರು ಹಿಂದಿರುಗಿದಾಗ, ಅವರು ಮುತೈದೆಯರಾಗಿ ಅವರ ಗಂಡದಿಯರಿಗೆ ಪ್ರೀತಿಯಿಂದ ಸ್ವಾಗತಿಸುತ್ತಾರೆ ಎಂದು ಹಳ್ಳಿಯವರು ಹೇಳಿದ್ದಾರೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001