ENTERTAINMENT

ನಿರಂಜನ್ ಅಕ್ಕ ನಳಿನಾ ಮದುವೆಯಾಗಿರುವ ಎರಡೂ ಕೈಗಳಿಲ್ಲದ ಈ ಹುಡುಗ ನಿಜಕ್ಕೂ ಯಾರು ಗೊತ್ತಾ? ನೋಡಿದ್ರೆ ಶಾಕ್ ಆಗ್ತೀರಾ.. ಹ್ಯಾಟ್ಸ್ ಆಫ್ ಇವರಿಗೆ‌‌..

ಕನ್ನಡ ಕಿರುತೆರೆಯ ಖ್ಯಾತ ನಿರೂಪಕ ನಿರಂಜನ್ ದೇಶಪಾಂಡೆ ಅವರು ಸಧ್ಯ ಬಿಗ್ ಬಾಸ್ ಮಿನಿ ಸೀಸನ್ ನಲ್ಲಿ ಪಾಲ್ಗೊಂಡಿದ್ದು ಸಂದರ್ಭವೊಂದರಲ್ಲಿ ತನ್ನ ಅಕ್ಕನ ಬಗ್ಗೆ ಹೇಳಿಕೊಂಡು ಕಣ್ಣೀರಿಟ್ಟಿದ್ದರು.. ನಾನು ಅಕ್ಕ ಅವಳಿ ಜವಳಿ.‌. ಯಾವ ಗಂಡ ಹೆಂಡತಿಯೂ ಅಷ್ಟು ಕ್ಲೋಸ್ ಆಗಿರೋದಿಲ್ಲ.. ನಾನು ಅಕ್ಕ ಅಷ್ಟು ಕ್ಲೋಸ್ ಆಗಿದ್ವಿ.. ಅಪ್ಪ ಇಲ್ಲ.. ಅಮ್ಮ ಕೆಲಸಕ್ಕೆ ಹೋಗ್ತಾ ಇದ್ರು..

ನಾನು ಅಕ್ಕ ಇಬ್ಬರೇ ನಮ್ಮ ಜವಾಬ್ದಾರಿ ನಮ್ಮದೇ ಆಗಿತ್ತು.. ಮದುವೆ ಘಟ್ಟಕ್ಕೆ ಬಂದಾಗ ನನ್ನ ಅಕ್ಕನ ಮದುವೆ ಬಗ್ಗೆ ಸಾಕಷ್ಟು ಕನಸು ಕಂಡಿದ್ದೆ.. ಹಾಗ್ ಮಾಡಬೇಕು ಹೀಗ್ ಮಾಡಬೇಕು ಎಂದುಕೊಂಡಿದ್ದೆ.. ಆದರೆ ಅಕ್ಕ ತನ್ನ ಹಳೆಯ ಪ್ರೀತಿಯಿಂದ ನೊಂದವಿಚಾರಕ್ಕೋ ಏನೋ‌ ಮದುವೆ ಆಗಲು ಒಪ್ಪಲಿಲ್ಲ.. ಅವಳ ಮದುವೆಯೇ ನನಗೆ ದೊಡ್ಡ ಸವಾಲಾಗಿ ಹೋಯ್ತು.. ಎಲ್ಲೇ ಹೋದರೂ ಮನೆಯಲ್ಲಿ ಒಬ್ಬಳು ಹೆಣ್ಣು ಮಗಳಿದ್ದಾಳೆ..

ಅವಳಿಗೆ ಮದುವೆ ಮಾಡೋಕಾಗಲ್ವಾ ಅಂತೆಲ್ಲಾ ಹೇಳಿದಾಗ ಬಹಳ ನೋವಾಗ್ತಾ ಇತ್ತು ಎಂದು ಕಣ್ಣೀರಿಟ್ಟಿದ್ದರು.. ಅದರ ಜೊತೆಗೆ ಇತ್ತೀಚೆಗೆ ತನ್ನ ಅಕ್ಕ ಮದುವೆಗೆ ಒಪ್ಪಿ ತಾನೇ ಮತ್ತೊಬ್ಬ ಹುಡುಗನನ್ನು ಕರೆತಂದು ಮದುವೆ ಆಗೋದಾಗಿ ತಿಳಿಸಿದ ವಿಚಾರವನ್ನು ಹೇಳಿಕೊಂಡರು.. ಹೌದು ನಿರಂಜನ್ ಇತ್ತ ಸಾಲು ಸಾಲು ಅವಕಾಶಗಳನ್ನು ಪಡೆದು ಯಶಸ್ವಿಯಾದರೆ ಅತ್ತ ಅಕ್ಕ ವ್ಯಯಕ್ತಿಕ ಜೀವನದಲ್ಲಿ ಕುಗ್ಗಿ ಮಂಕಾಗಿದ್ದರು.. ನಮ್ಮ ಕುಟುಂಬದವರನ್ನು ಈ ರೀತಿ ನೋವಿನಲ್ಲಿ ನೋಡಲು ನಿಜಕ್ಕೂ ಸಾಧ್ಯವಿಲ್ಲ.. ನನ್ನ ಯಾವ ಯಶಸ್ಸನ್ನು ನಾನು ಸಂತೋಷದಿಂದ ಅನುಭವಿಸಲು ಸಾಧ್ಯವಾಗಲಿಲ್ಲ.. ನನಗೆ ಒಳ್ಳೆ ಹುಡುಗಿ ಸಿಕ್ಕಿ ಮದುವೆಯೂ ಆಯಿತು..ಸಂಗೀತ ಟೀಚರ್ ಹಾಡ್ತಾಳೆ ನಗ್ಸ್ತಾಳೆ ಎಲ್ಲವೂ ಮಾಡ್ತಾಳೆ.. ಆದರೆ ಅಂತವರಿಗೆ ಹೀಗಾಯ್ತು ಅನ್ನೋ ದುಃಖ ಇತ್ತು.‌. ದಯವಿಟ್ಟು ನಾನು ಎಲ್ಲಾ ಹುಡುಗರಲ್ಲೂ ಕೇಳಿಕೊಳ್ತೀನಿ ಯಾರೇ ಆದರೂ ದಯವಿಟ್ಟು ಪ್ರೀತಿಸಿ ಮೋಸಮಾಡಬೇಡಿ.. ಹುಡುಗಿಯರಲ್ಲೂ ಅಷ್ಟೇ ಯಾವ ಹುಡುಗನ ಬಾಳಿನಲ್ಲಿಯೂ ಆಟ ಆಡಬೇಡಿ.. ಯಾಕಂದ್ರೆ ನೀವು ಒಂದು ಸಂಪೂರ್ಣ ಕುಟುಂಬದ ಜೊತೆ ಆಟ ಆಡ್ತಿರ್ತಿರಾ.. ಅದರಿಂದ ಒಂದು ಕುಟುಂಬ ನೋವು ಪಡತ್ತೆ.. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ ನೆನಪಿನಲ್ಲಿಡಿ ಎಂದು ಕಣ್ಣೀರಿಟ್ಟರು.. ಇದರ ಜೊತೆ ಅಕ್ಕ ಮದುವೆಯಾದ ಸಂತೋಷವನ್ನೂ ಸಹ ಹಂಚಿಕೊಂಡರು..

ದಿನಗಳ ಹಿಂದೆ ನಳಿನಾ ಹಾಗೂ ಜಯಂತ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಸಂತೋಷವಾಗಿ ಸಂಸಾರ ಮಾಡುತ್ತಿದ್ದಾರೆ.. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡ ನಿರಂಜನ್ ತುಂಬಾ ಜನರು ಕಮ್ಮೊಗೆ ಸಿಕ್ತು ಅಂತ ಮದುವೆ ಮಾಡಿಬಿಟ್ಯಾ ಅಂತ ನನ್ನನ್ನು ಹಂಗಿಸಿದ್ದೂ ಉಂಟು.. ಆದರೆ ಅದೆಲ್ಲವನ್ನೂ ನಾನು ತಲೆಗೆ ಹಾಕಿಕೊಳ್ಳೋದಿಲ್ಲ.. ಅದೆಲ್ಲವನ್ನು ಕಸ ಎಂದುಕೊಂಡು ಪಕ್ಕಕ್ಕೆ ಸರಿಸಿ ಮುಂದೆ ಹೋಗಬೇಕು..

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button