ENTERTAINMENT

ಬಂಗಾರದ ಅಂಗಿಯನ್ನು ಹಾಕಿಕೊಂಡು ಮೆರೆದಿದ್ದ ಈತ ಏನಾಗಿ ಹೋದ ಗೊತ್ತಾ, ತಿಳಿದರೆ ನಿಜಕ್ಕೂ ಹೃದಯ ಭಾರವಾಗುತ್ತದೆ..!!

ಸ್ನೇಹಿತರೆ, ಅತಿ ಹೆಚ್ಚು ಚಿನ್ನವನ್ನು ಖರೀದಿ ಮಾಡುವ ರಾಷ್ಟ್ರ ಭಾರತದಲ್ಲಿ, ಚಿನ್ನದ ಬೆಲೆ ಎಷ್ಟು ಏರಿದರೂ ಕೂಡ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುವುದಿಲ್ಲ. ಕೆಲವರಿಗಂತೂ ಅಡಿಯಿಂದ ಮುಡಿಯವರೆಗೂ ಚಿನ್ನವನ್ನು ಧರಿಸಬೇಕು ಎಂಬ ಕನಸಿರುತ್ತದೆ ಆದರೆ ವಾಸ್ತವವಾಗಿ ಇದು ಎಂದಿಗೂ ಸಾಧ್ಯವಿಲ್ಲ.

ಆದರೆ ಈ ಒಬ್ಬ ವ್ಯಕ್ತಿ ಚಿನ್ನದಿಂದಲೇ ಮಾಡಿದ ಅಂಗಿಯನ್ನು ಧರಿಸಿ ಕೆಲವು ವರ್ಷಗಳ ಹಿಂದೆ ಚಿನ್ನದ ಮಾನವನಂತೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಪ್ರಚಾರವನ್ನು ಪಡೆದುಕೊಂಡಿದ್ದ. 18 ಸಾವಿರಕ್ಕೂ ಹೆಚ್ಚು ಬೆಲೆಬಾಳುವ 22 ಕ್ಯಾರೆಟ್ ಶುದ್ಧ ಚಿನ್ನದಿಂದ ತನ್ನ ಅಂಗಿಯನ್ನು ತಯಾರಿಸಿಕೊಂಡಿದ್ದಾರೆ.

ಸಾವಿರ ರೂಪಾಯಿಯ ಶರ್ಟನ್ನು ಕೊಳ್ಳುವುದಕ್ಕೆ ಹಿಂಜರಿಯುವ ಈ ಕಾಲದಲ್ಲಿ ಈ ಆಸಾಮಿ ಕೆಜಿಗಟ್ಟಲೆ ತೂಕ ಉಳ್ಳಂತಹ ಚಿನ್ನ ಅಂಗಿಯೊಂದನ್ನು ಮಾಡಿಸಿಕೊಂಡಿದ್ದನ್ನು. ಈತ ಕಲಿಯುಗದ ಕುಬೇರನ ಎಂದು ಅಚ್ಚರಿ ಪಡಬಹುದು ಆದರೆ ಇದು ಸತ್ಯ. ಈತನ ಹೆಸರು ದತ್ತಾತ್ರೆಯ,

ಮೂಲತಹ ಮಹಾರಾಷ್ಟ್ರದವನಾದ ಈತ ಅಲ್ಲಿನ ಪುಣೆ ಜಿಲ್ಲೆಯ ಬಿಸಿನೆಸ್ ಮ್ಯಾನ್ ಹಾಗೂ ಮನಿ ರೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಹೀಗೆ ಈತ ಚಿನ್ನದ ಶರ್ಟನ್ನು ಮಾಡಿಸಿ ಸುದ್ದಿಯಾಗಿದ್ದು ಎಂಟು ವರ್ಷಗಳ ಹಿಂದೆ. ಅತ್ಯಂತ ದುಬಾರಿ ವೆಚ್ಚದ ಚಿನ್ನದ ಒಡೆಯನಾಗಿದ್ದ ಈತನ ಸಾಹಸ ಕಾರ್ಯ ಅಂದಿನ ಗಿನ್ನೆಸ್ ವಿಶ್ವದಾಖಲೆ ಬುಕ್ನಲ್ಲಿಯೂ ಕೂಡ ಸೇರ್ಪಡೆಯಾಗಿತ್ತು.

ದತ್ತಾತ್ರೇಯ ಅವರ ಮನೆಗೆ ಬಂದ ಆರೇಳು ಜನ ಹುಡುಗರು ಯಾರದ್ದೋ ಹುಟ್ಟುಹಬ್ಬದಂದು ದತ್ತಾತ್ರೇಯ ಅವರನ್ನು ಆದರದಿಂದ ಆಹ್ವಾನಿಸಿದರು. ಮಧ್ಯರಾತ್ರಿಯಲ್ಲಿ ಬರ್ತಡೇ ಪಾರ್ಟಿಗೆ ಹೋಗುವಾಗ ಮಾರ್ಗಮಧ್ಯೆ ಅವರ ಕಾರನ್ನು ಅಡ್ಡಗಟ್ಟಿದ ಆರೇಳು ಮಂದಿ ಯುವಕರು ಅವರನ್ನು ಕಾರಿನಿಂದ ಹೊರಗೆಳೆದು ಅವರ ಮೇಲೆ ಅಲ್ಲೇ ಮಾಡುತ್ತಾರೆ.

ಬಡವರ ಹೊಟ್ಟೆಯ ಮೇಲೆ ಹೊಡೆದು ಚಿನ್ನವನ್ನು ಸಂಪಾದಿಸಿದರೆ ಕೊನೆಯಲ್ಲಿ ಏನಾಗುತ್ತದೆ ಎಂಬುದಕ್ಕೆ ಚಿನ್ನದ ವ್ಯಕ್ತಿ ಎಂದು ಕರೆಸಿಕೊಳ್ಳುವ ದತ್ತಾತ್ರೆಯ ಅವರೇ ಉದಾಹರಣೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button