ನಿನ್ನ ಗಂಡ ನಿನ್ನ ತಂಗಿಯನ್ನು ಮದುವೆಯಾದರೆ ಏನು ಮಾಡ್ತೀಯಾ ಎಂಬ ಪ್ರಶ್ನೆಗೆ ಈಕೆ ಕೊಟ್ಟ ಉತ್ತರ ಮಾತ್ರ…
ಸ್ನೇಹಿತರೆ, ಈಗಿನ ಕಾಲದಲ್ಲಿ ವಿದ್ಯಾರ್ಥಿಗಳ ನಡುವೆ ಬಹಳಷ್ಟು ಕಾಂಪಿಟೇಶನ್ ಇದೆ ಎಲ್ಲರೂ ಕೇವಲ ಗೌರ್ನಮೆಂಟ್ ಕೆಲಸಕ್ಕಾಗಿ ಹುಡುಕುತ್ತಿರುವ ಈಗಿನ ಜನರೇಶನ್ ಅಲ್ಲಿ ಸಾಕಷ್ಟು ಯುವಕ-ಯುವತಿಯರು ಐಎಎಸ್ ಆಗಬೇಕು, ಐಪಿಎಸ್ ಆಗಬೇಕು ಎಂದು ಓದುತ್ತಿದ್ದಾರೆ. ಸಾಕಷ್ಟು ಆಫೀಸ್ಗಳ ಕೆಲಸ ಸಿಕ್ಕರು ಈಗಿನ ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ ಕೆಲಸವನ್ನು ಗಿಟ್ಟಿಸಿಕೊಂಡು ಜನರಿಗೆ ಸಹಾಯ ಮಾಡಬೇಕು ಎಂಬ ಬಹುದೊಡ್ಡ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ.
ಸಾಮಾನ್ಯವಾಗಿ ಸಿವಿಲ್ ಸರ್ವಿಸ್ ಕೆಲಸ ಪಡೆಯಬೇಕು ಎಂದರೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬೇಕು. ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಬಹುದು ಎಂದು ಹೇಳುವುದಕ್ಕೆ ಸುಲಭ ಆದರೆ ಎಷ್ಟೇ ಶ್ರಮವಹಿಸಿ ಓದಿದರು ಸಾಕಷ್ಟು ಬಾರಿ ನಿಮ್ಮ ಪ್ರಯತ್ನ ವಿಫಲಗೊಳ್ಳುತ್ತಲೇ ಇರುತ್ತದೆ. ಹೀಗೆ ಪರೀಕ್ಷೆಯಲ್ಲಿ ಪಾಸಾದರು ಕೆಲವೊಬ್ಬರು ಇಂಟರ್ವ್ಯೂನಲ್ಲಿ ಪಾಸ್ ಆಗುವುದಿಲ್ಲ. ಹೌದು ಕೆಲವು ಅಧಿಕಾರಿಗಳು ತರಾವರಿ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳನ್ನು ಅಳಿಸುವುದುಂಟು ಇಂತಹದೇ ಒಂದು ಘಟನೆ ಮುಂಬೈನಲ್ಲಿಯೂ ನಡೆದಿದೆ.
ಐಎಎಸ್ ಇಂಟರ್ವ್ಯೂನ ಸಂದರ್ಶನದಲ್ಲಿ ಇಂತಹ ಪ್ರಶ್ನೆ ಕೇಳಿದ್ದಾರೆ? ಅದಕ್ಕೆ ಆಕೆ ಕೊಟ್ಟ ಉತ್ತರವೇನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಅಧಿಕಾರಿಗಳು ಹುಡುಗಿಗೆ ಇಂಜಿನಿಯರ್ ಗಂಡ ನಿನ್ನ ತಂಗಿಯನ್ನು ಮದುವೆಯಾಗಬಹುದಾ ಎಂದು ಕೇಳಿದ್ದಾರೆ ಈ ಪ್ರಶ್ನೆಯಿಂದ ಸ್ವಲ್ಪ ಇರುಸು ಮುರುಸಾದ ಹುಡುಗಿ ಸಾಧ್ಯವಿಲ್ಲ ಎಂದು ಉತ್ತರ ನೀಡಿದಳು. ಹೌದು ಮದುವೆಯಾದ ಮೇಲೆ ಇಬ್ಬರು ಸ್ವಯಿಚ್ಛೆಯಿಂದ ದಿವೋರ್ಸ್ ಪಡೆದು ಮದುವೆಯಾಗಬಹುದು.
ಆದರೆ ನಾನು ಯಾವುದೇ ಕಾರಣಕ್ಕೂ ಹೀಗೆ ಮಾಡುವುದಿಲ್ಲ ಆದ್ದರಿಂದ ನನ್ನ ಪಾಲಿಗೆ ನನ್ನ ಗಂಡ ನನ್ನ ತಂಗಿಯನ್ನು ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ಕೇಳಿದಂತಹ ಪ್ರಶ್ನೆಗೆ ಹುಡುಗಿ ತಕ್ಕರ್ ನೀಡಿದ್ದಾಳೆ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001