ENTERTAINMENT

ಧರ್ಮಸ್ಥಳಕ್ಕೆ ತೆರಳಿದ ಮಂಜು ಪಾವಗಡ ಗೆದ್ದ ಹಣವನ್ನು ಮಾಡಿದ್ದೇನು ಗೊತ್ತೇ ?? ಗೊತ್ತಾದ್ರೆ ನಿಜಕ್ಕೂ….

ಸ್ನೇಹಿತರೆ, ಬಿಗ್ ಬಾಸ್ ಕನ್ನಡ ಸೀಸನ್ 8 ಉಳಿದ ದಿನಗಳಿಗಿಂತ ವಿಭಿನ್ನವಾಗಿತ್ತು ಹೌದು ಕರೋನ ಕಾರಣದಿಂದಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಮೊದಲ ಇನಿಂಗ್ಸ್ಗೆ ರದ್ದುಮಾಡಿ ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಬೇಕಾದ ಪರಿಸ್ಥಿತಿ ಎದುರಾಯಿತು.

ಅಲ್ಲದೆ ಇಷ್ಟು ವರ್ಷಗಳ ಕಾಲ ನೂರು ದಿನಗಳು ಮಾತ್ರ ಸ್ಪರ್ಧೆಗಳು ಮನೆಯೊಳಗೆ ವಾಸಮಾಡುತ್ತಿದ್ದರು ಆದರೆ ಈ ಸೀಸನ್ನಲ್ಲಿ 120 ದಿನಗಳ ಕಾಲ ಕಳೆಯಬೇಕಾಯಿತು. ವೀಕ್ಷಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಮನೋರಂಜನೆ ನೀಡುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಸದ್ಯ ಮುಗಿದುಹೋಗಿದೆ.

ಮನೆಯಲ್ಲಿ ತಮ್ಮ ಹಾಸ್ಯ ನಟನೆಯ ಮೂಲಕ ಎಲ್ಲರನ್ನೂ ನಕ್ಕು ನಗಿಸುತ್ತಿದ್ದಂತಹ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿನ್ನರ್ ಆಗಿ ಬಿಗ್ ಬಾಸ್ ಕಿರೀಟವನ್ನು ತಮ್ಮ ತಲೆಗೆ ಏರಿಸಿಕೊಂಡಿದ್ದಾರೆ.

ಹೀಗಾಗಿ ಮಂಜು ಅಭಿಮಾನಿಗಳು ಹೋದಲ್ಲಿ ಬಂದಲ್ಲೆಲ್ಲ ಅದ್ದೂರಿ ಸ್ವಾಗತ ನೀಡುತ್ತಾ ಸರ್ಪ್ರೈಸ್ ಪಾರ್ಟಿಗಳನ್ನು ಕೂಡ ನೀಡುತ್ತಿದ್ದಾರೆ. ಅಲ್ಲದೆ ಮಂಜು ಗೆದ್ದ ವಿಷಯ ತಿಳಿದ ಊರಿನವರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ಹೌದು ಮಂಜು ಬಿಗ್ಬಾಸ್ ಗೆದ್ದ ಬೆನ್ನಲ್ಲೆ ಮನೆಯನ್ನು ವಿಶೇಷವಾಗಿ ಡೆಕೋರೇಟ್ ಮಾಡಿ ತಮ್ಮ ಮಹಿಳಾ ಅಭಿಮಾನಿಗಳು ಮಂಜುಗೆ ಸಪ್ರೈಸ್ ನೀಡಿದರು. ಇನ್ನೂ ಮನೆಯೊಳಗೆ ಹುಡುಗಿಯರ ಫ್ಲರ್ಟ್ ಮಾಡುತ್ತಾ ಹಾಸ್ಯದ ಚಟಾಕಿಗಳನ್ನು ಹರಿಸುತ್ತಿದ್ದ ಮಂಜು ಹಾಟ್ ಟಾಪಿಕ್ ಆಗಿದ್ದರು.

ಮಜಾ ಭಾರತ ಎಂಬ ಹಾಸ್ಯ ಕಾರ್ಯಕ್ರಮದಿಂದ ಇಷ್ಟರಮಟ್ಟಿಗೆ ತಲುಪಿರುವುದು ಸಾಮಾನ್ಯವಾದ ಮಾತಲ್ಲಾ. ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 8ನ್ನು ಗೆದ್ದ ಬಳಿಕ ಮಂಜು ತನಗೆ ವಿಶ್ ಮಾಡಿದಂತಹ ಶಿವರಾಜಕುಮಾರ್ ಅವರ ಮನೆಗೆ ತೆರಳಿ ಅವರ ಆಶೀರ್ವಾದವನ್ನು ಪಡೆದುಕೊಂಡರು.

ಮಂಜು ಪಾವಗಡ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಜೊತೆ ತೆಗೆಸಿಕೊಂಡು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಎಲ್ಲೆಡೆ ಮಂಜುರವರ ಈ ಕೆಲಸದ ಕುರಿತು ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಮಂಜು ಅವರ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button