NEWS

ಇಂಗ್ಲೆಂಡ್ ನಿಂದ ಬಂದು ಭಾರತದ ಯುವಕನನ್ನ ಹಿಂದೂ ಸಂಪ್ರದಾಯದಂತೆ ಮದುವೆಯಾದ ಯುವತಿ:ಈಗ ಹೇಗೆ ಬದುಕುತಿದ್ದಾಳೆ ನೋಡಿ

ಪ್ರೀತಿಗೆ ಯಾವುದೇ ಜಾತಿ, ಧರ್ಮ, ಭಾಷೆ, ಗಡಿ ಹಾಗೂ ವಯಸ್ಸಿನ ಮಿತಿ ಇಲ್ಲ. ಪವಿತ್ರ ಪ್ರೀತಿ ಎಲ್ಲವನ್ನು ಮೀರಿದ್ದು ಎನ್ನುವುದಕ್ಕೆ ಕೇರಳದ ಈ ಒಂದು ಲವ್​ಸ್ಟೋರಿ ಉತ್ತಮ ಉದಾಹರಣೆ ಆಗಿದೆ. ಆತ ಕೇರಳದ ಒಂದು ಪುಟ್ಟ ಹಳ್ಳಿಯ ಯುವಕ. ಆಕೆ ಇಂಗ್ಲಿಷ್​​ ಲೇಡಿ. ಇಬ್ಬರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂದುಕೊಂಡರು ಇಬ್ಬರನ್ನು ಪ್ರೀತಿ ಎಂಬ ಸೇತುವೆ ಬೆಸಿದಿದೆ.

ಯುವಕನ ಹೆಸರು ಕನ್ನಪ್ಪನ್​ ಹಾಗೂ ಇಂಗ್ಲಿಷ್​ ಲೇಡಿಯ ಹೆಸರು ಮಿರಾಂಡಾ. ಇಬ್ಬರ ಲವ್​ ಸ್ಟೋರಿ ಯಾವ ಸಿನಿಮಾ ಸ್ಟೋರಿಗೂ ಕಡಿಮೆ ಇಲ್ಲ. ಇಬ್ಬರ ಲವ್ ಸ್ಟೋರಿ ಶುಭಾಂತ್ಯಗೊಂಡು ಇದೀಗ ತಮ್ಮ ಮಗುವಿನ ಸಮ್ಮುಖದಲ್ಲಿ ಅವದುಥುರಾ ದೇವಸ್ಥಾನದಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರನ್ನು ಒಂದು ಮಾಡಿದ್ದು, ಒಂದು ಪುಟ್ಟ ನಾಯಿ ಎಂಬುದೇ ವಿಶೇಷ. ಆ ನಾಯಿಯ ಹೆಸರು ಜೈಕಾ. ಮದುವೆ ಬಳಿಕ ಇಬ್ಬರು ಜೈಕಾ ಜತೆ ಸುಂದರ ಫೋಟೋ ಶೂಟ್​ ಕೂಡ ಮಾಡಿಸಿದ್ದಾರೆ.

ಇಬ್ಬರ ಲವ್​ ಸ್ಟೋರಿಯ ಬಗ್ಗೆ ಹೇಳುವುದಾದರೆ, ಜೈಕಾ ಒಮ್ಮೆ ಅನಿರೀಕ್ಷಿತವಾಗಿ ಅರಣ್​ ಚಂದ್ರನ್​ (ಕಣ್ಣಪ್ಪನ್​) ಮನೆಗೆ ಓಡಿ ಹೋಗುತ್ತದೆ. ಅದನ್ನು ಹುಡುಕಿಕೊಂಡು ಮಿರಾಂಡ ಅವರ ಮನೆಗೆ ಬರುತ್ತಾರೆ. ಬಳಿಕ ಇಬ್ಬರಿಗೂ ಪರಸ್ಪರ ಪರಿಚಯವಾಗುತ್ತದೆ. ಇದೇ ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಬಳಿಕ ತುಂಬಾ ಸಲುಗೆ ಬೆಳೆದು ಒಬ್ಬೊರಿಗೊಬ್ಬರು ಪ್ರೀತಿಸಲು ಶುರು ಮಾಡುತ್ತಾರೆ.ಅರುಣ್​ ಚಂದ್ರನ್​ ಕೊವಲಂಗೆ ಭೇಟಿ ನೀಡುವ ವಿದೇಶಿಗರಿಗೆ ಸಮುದ್ರ ತೀರದಲ್ಲಿ ಸರ್ಫಿಂಗ್​ ಬಗ್ಗೆ ಹೇಳಿಕೊಡುತ್ತಾರೆ. ಮಿರಾಂಡ ಇಂಗ್ಲೆಂಡ್​ ಮೂಲದ ಉದ್ಯಮಿ ಆಗಿದ್ದು, ಲಾಕ್​ಡೌನ್​ಗೂ ಮುಂಚೆ ಕೇರಳದ ಕೊವಲಂ ಪ್ರವಾಸಕ್ಕೆಂದು ಬಂದ ಮಿರಾಂಡ ಲಾಕ್​ಡೌನ್​ನಿಂದಾಗಿ ಪ್ರಯಾಣದ ಮೇಲೆ ಏರಿದ

ಇದರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಮಿರಾಂಡಗೆ ಮತ್ತೆ ಇಂಗ್ಲೆಂಡ್​ ಹೋಗುವ ಅವಕಾಶ ದೊರೆತರೂ ಹಿಂದಿರುಗದೇ ಅರುಣ್​ ಜತೆಯಲ್ಲೇ ಉಳಿದುಕೊಳ್ಳುತ್ತಾರೆ. ಇಬ್ಬರ ಪ್ರೀತಿ ಅರುಣ್​ ಮನೆಗೆ ತಿಳಿದಿರುತ್ತದೆ. ಹೀಗಿರುವಾಗ ಮಿರಾಂಡ ಗರ್ಭಿಣಿ ಎಂಬ ವಿಚಾರ ತಿಳಿದು ಅರುಣ್​ ಕುಟುಂಬಕ್ಕೆ ಸಂತಸವಾಗುತ್ತದೆ. ಎರಡು ತಿಂಗಳ ಹಿಂದಷ್ಟೇ ಮಿರಾಂಡ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಸಾಯಿ ಎಂದು ಹೆಸರಿಟ್ಟಿದ್ದಾರೆ. ಮಿರಾಂಡ ಆಸೆಯಂತೆಯೇ ಅಧಿಕೃತವಾಗಿ ಸಾಯಿ ಅರ್ಥೂರ್​ ಲಿಟಲ್​ಗುಡ್​ ಎಂದು

ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬದ ಆಸೆ ನೆರವೇರಿಸಲು ಇಬ್ಬರು ಮದುವೆ ಆಗಲು ನಿರ್ಧರಿಸಿದರು. ಮಗು ಕೂಡ ಮದುವೆ ಮಂಟಪದಲ್ಲಿತ್ತು. ಅದ್ಧೂರಿಯಾಗಿ ಮದುವೆ ಕಾರ್ಯ ಮುಗಿದಿದ್ದು, ಆದಷ್ಟು ಬೇಗ ದಂಪತಿ ಇಂಗ್ಲೆಂಡ್​ಗೆ ತೆರಳುವ ಸಾಧ್ಯತೆ ಇದೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button