ಜೂನಿಯರ್ ಚಿರು ನೋಡಲು ಬಂದ ಸುಮಲತಾ…ಕೊಟ್ಟ ಗಿಫ್ಟ್ ನೋಡಿ ಕಣ್ಣೀರಿಟ್ಟ ಮೇಘನಾ ನೋಡಿ
ಜೂನಿಯರ್ ಚಿರು ಹೇಳಿದಾಕ್ಷಣ ಚಿರಂಜೀವಿ ಸರ್ಜಾ ನೆನಪಾಗುತ್ತಾರೆ. ಹೌದು ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ಮದುವೆ ಮಾಡಿಕೊಂಡು ಸುಖವಾಗಿ ಜೀವನ ಸಾಗಿಸುತ್ತಿದ್ದರು. ಹೀಗಿರುವಾಗಲೇ ಕಳೆದ ವರ್ಷ ಈ ಮುದ್ದಾದ ಸಂಸಾರ ಮೇಲೆ ದೇವರ ಕಣ್ಣು ಬಿತ್ತು ಎಂದು ಕಾಣಿಸುತ್ತದೆ. ಚಿರಂಜೀವಿ ಸರ್ಜಾ ಅವರು ಸಡನ್ ಆಗಿ ಹೃದಯಘಾತದಿಂದ ಮೃತ ಪಟ್ಟರು. ಆ ವೇಳೆ ಗಾಗಲೇ ಮೇಘನಾ ರಾಜ್ ಗರ್ಭದಲ್ಲಿ ಸರ್ಜಾ ಕುಟುಂಬದ ಕುಡಿ ಬೆಳೆಯುತ್ತಿತ್ತು. ಆ ಹೊತ್ತಿಗೆ ಮೇಘನಾ ರಾಜ್ ಗೆ ಚಿರಂಜೀವಿ ಸರ್ಜಾ ಅವರ ಅಗತ್ಯತೆ ತುಂಬಾನೇ ಇತ್ತು.
ಮನುಷ್ಯ ಒಂದು ಬಗೆದರೆ, ದೈವ ಇನ್ನೊಂದು ಬಗೆಯುತ್ತದೆ ಎನ್ನುವುದು ಸತ್ಯ. ಚಿರುವಿಲ್ಲ ಎನ್ನುವ ನೋವಿನಿಂದ ನೊಂದ ಮೇಘನಾ ರಾಜ್ ಬಾಳಲ್ಲಿ ಮತ್ತೆ ಜೂನಿಯರ್ ಚಿರುವಾಗಿ ಚಿರು ಅಕ್ಟೋಬರ್ 22 ರಂದು ಹುಟ್ಟಿ ಬಂದಿದ್ದಾನೆ.ಈ ಸುದ್ದಿ ಸರ್ಜಾ ಕುಟುಂಬಕ್ಕೆ, ಚಿತ್ರರಂಗಕ್ಕೆ ಹಾಗೂ ಚಿರು ಅಭಿಮಾನಿಗಳಿಗೆ ಸಂತಸ ತಂದಿತ್ತು. ಅಂದಹಾಗೆ,ಇದೀಗ ಜೂನಿಯರ್ ಚಿರುಗೆ ಸಾಕಷ್ಟು ಅಭಿಮಾನಿಗಳೇ ಇದ್ದಾರೆ. ಹೌದು ಜೂನಿಯರ್ ಚಿರುವಿನ ಫೋಟೋವನ್ನೂ ಮೊದಲೆರೆಡು ತಿಂಗಳು ಸಾರ್ವಜನಿಕರಿಗೆ ತೋರಿಸಿರಲಿಲ್ಲ ಮೇಘನಾ ರಾಜ್.
ಆದರೆ ಮೇಘನಾ ರಾಜ್ ಫೆಬ್ರವರಿ 14 ರಂದು ಜೂನಿಯರ್ ಚಿರುವಿನ ಪುಟ್ಟ ಫೋಟೋಶೂಟ್ ಮಾಡಿಸಿ ಜೂನಿಯರ್ ಚಿರುವಿನ ದರ್ಶನವನ್ನು ಎಲ್ಲರಿಗೂ ಮಾಡಿಸಿದ್ದರು. ಜೂನಿಯರ್ ಚಿರುವನ್ನು ಕಂಡ ಚಿರು ಅಭಿಮಾನಿಗಳು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದರು.ಅಂದಹಾಗೆ, ಜೂನಿಯರ್ ಚಿರುವಿಗೆ ಈಗಾಗಲೇ ಉಡುಗೊರೆ ಹರಿದು ಬರುತ್ತಿದೆ. ಅಂದಹಾಗೆ, ಈ ಹಿಂದೆ ಸರ್ಜಾ ಕುಟುಂಬದ ಕುಡಿಗೆ ಚಿಕ್ಕಪ್ಪ ಧ್ರುವ ಸರ್ಜಾ ದುಬಾರಿ ಬೆಲೆಯ ಬೆಳ್ಳಿಯ ತೊಟ್ಟಿಲು ನೀಡಿದ್ದರು. ಈ ಮೂಲಕ ಜೂನಿಯರ್ ಚಿರು ಚಿಕ್ಕಪ್ಪನ ಕಡೆಯಿಂದ ಉಡುಗೊರೆ ಬಂದಿತ್ತು. ಇದಾದ ಬಳಿಕ ಖ್ಯಾತ ನಟ ಕಿಚ್ಚ ಸುದೀಪ್ ವಜ್ರದ ಪೆಡೆಂಟ್ ನೀಡುವ ಮೂಲಕ ಸುದ್ದಿಯಾಗಿದ್ದರು.
ಈ ಹಿಂದೆ ತಾಯಿ ಮಗುವಿನ ಯೋಗ ಕ್ಷೇಮವನ್ನೂ ವಿಚಾರಿಸಿದ್ದರು. ಇದೀಗ ಮೇಘನಾ ಅವರಿಗೆ ದುಬಾರಿ ಬೆಲೆಯ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಜೊತೆಗೆ ಕಂದಮ್ಮನಿಗೆ ಮುದ್ದಾದ ಉಡುಪುಗಳು ಹಾಗೂ ಆಟ ಆಡಲು ಆಟಿಕೆಯ ಸಾಮಾನು, ಜೊತೆಗೆ ವಿಶೇಷವಾಗಿ ಬೆಳ್ಳಿಯ ಕಡಗವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೌದು ಒಟ್ಟಿನಲ್ಲಿ ಜೂನಿಯರ್ ಚಿರುವಿಗೆ ಸಾಕಷ್ಟು ಅಭಿಮಾನಿಗಳಿದ್ದು, ಈ ಮುದ್ದಾದ ಕಂದಮ್ಮನ ಶ್ರೇಯಸ್ಸನ್ನು ಬಯಸುತ್ತಿದ್ದಾರೆ ಈ ಅಭಿಮಾನಿಗಳು.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001