ಬಿಟ್ ರೂಟ್ ಜ್ಯುಸ್ ಕುಡಿದರೆ ಏನೆಲ್ಲಾ ಲಾಭ ಇದೆ ಗೊತ್ತಾ, ಇಲ್ಲಿದೆ ವೈದ್ಯರ ಮಾಹಿತಿ
ತರಕಾರಿ ಸೇವನೆ ಆರೋಗ್ಯವನ್ನು ವೃದ್ದಿಸುತ್ತೆ. ಅದ್ರಲ್ಲೂ ಬೀಟ್ ರೂಟ್ ಅಂದ್ರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಆದರೆ ಕೆಲವರಿಗೆ ರಕ್ತ ಹೀನತೆ, ಬಲಹೀನತೆಯ ಸಮಸ್ಯೆಯನ್ನು ಬಗೆ ಹರಿಸುತ್ತೆ ಅನ್ನೋಷ್ಟೇ ಗೊತ್ತು. ಆದರೆ ಬೀಟ್ ರೂಟ್ ಜ್ಯೂಸ್ ನಮ್ಮ ಆರೋಗ್ಯದ ಮೇಲೆ ಎಂತಹಾ ಚಮತ್ಕಾರ ಮಾಡುತ್ತೆ ಅನ್ನೋದು ನಿಮಗೆ ಗೊತ್ತಾ ರಕ್ತ ಹೀನತೆ,
ಬಲಹೀನತೆಯ ಸಮಸ್ಯೆಯ ನಿವಾರಣೆಗೆ ಭಾರತೀಯರು ಬೀಟ್ ರೂಟ್ ಸೇವನೆ ಮಾಡಿದ್ರೆ, ರೋಮನ್ನರು ಲೈಂಗಿಕ ಶಕ್ತಿಯನ್ನು ವೃದ್ದಿಸಿಕೊಳ್ಳಲು ಬೀಟ್ ರೂಟ್ ಬಳಕೆ ಮಾಡ್ತಾರೆ. ಬೀಟ್ ರೂಟ್ ನಲ್ಲಿ ಹೇರಳ ಪ್ರಮಾಣದಲ್ಲಿ ನೈಟ್ರೇಟ್ ಅಂಶವಿರುವುದರಿಂದ ಬೀಟ್ ರೂಟ್ ಸೇವನೆಯಿಂದ ನಮ್ಮ ದೇಹದಲ್ಲಿ ನೈಟ್ರೈಟ್ ಗಳು ಮತ್ತು ನೈಟ್ರಿಕ್ ಆಕ್ಸೈಡ್ ವಿಂಗಡನೆಯಾಗುತ್ತದೆ.
ಅಪದಮನಿಗಳನ್ನು ಹಿಗ್ಗಿಸುವುದರ ಜೊತೆಗೆ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ನಿತ್ಯವೂ 500 ಗ್ರಾಂ ಬೀಟ್ ರೂಟ್ ಸೇವನೆ ಮಾಡಿದ್ರೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬೀಟ್ ರೂಟ್ ಜ್ಯೂಸ್ ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ. ಹಲ್ಲು ಹಾಗೂ ಮೂಳೆಗಳಿಗೆ ಕ್ಯಾಲ್ಸಿಯಂ ಅತೀ ಅಗತ್ಯ ಇರುವುದರಿಂದ ದಿನಕ್ಕೊಂದು ಕಪ್ ಬೀಟ್ ರೂಟ್ ಜ್ಯೂಸ್ ಸೇವನೆ ಮಾಡಿದ್ರೆ ಹಲ್ಲು ಮತ್ತು ಮೂಳೆ ಸದೃಢವಾಗಿರುತ್ತದೆ. ಮಾತ್ರವಲ್ಲ ಬೀಟ್ ರೂಟ್ ಜ್ಯೂಸ್ ಸೇವನೆ ಮಾಡೋದ್ರಿಂದ ಸುಲಭವಾಗಿ ಮೂಳೆ ಮುರಿತಕ್ಕೆ ಒಳಗಾಗುವ ಸಾಧ್ಯತೆಯನ್ನು ತಪ್ಪಿಸುತ್ತದೆ.
ಬೀಟ್ ರೂಟ್ ನಲ್ಲಿ ಹೇರಳ ಪ್ರಮಾಣದಲ್ಲಿ ಫಾಲಿಕ್ ಆಸಿಡ್ ಇರೋದ್ರಿಂದ ಗರ್ಭಿಣಿಯರಿಗೆ ಮತ್ತು ಮಗುವಿನ ಆರೋಗ್ಯಕ್ಕೆ ಬಹಳ ಮುಖ್ಯ. ಗರ್ಭಿಣಿಯರು ಬೀಟ್ ರೂಟ್ ಸೇವನೆ ಮಾಡುವುದರಿಂದ ಮಗುವಿನ ಬೆನ್ನು ಮೂಳೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇಷ್ಟೇ ಅಲ್ಲಾ ಮಹಿಳೆಯರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಬೀಟ್ ರೂಟ್ ಮಾನವನ ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ನೈಟ್ರೇಟ್ ಅಂಶ ಅಪದಮನಿಗಳನ್ನು ಹಿಗ್ಗಿಸಿ ರಕ್ತ ಚಲನೆಯನ್ನು ಸರಾಗವಾಗಿ ಮಾಡುವುದರಿಂದ ದೇಹದ ಕ್ಷಮತೆ ಹೆಚ್ಚುತ್ತಿದೆ. ಮಾತ್ರವಲ್ಲ ಕಬ್ಬಿಣದ ಅಂಶವೂ ಹೇರಳ ಪ್ರಮಾಣದಲ್ಲಿ ಇರುವುದರಿಂದ ಶಕ್ತಿಯನ್ನು ವೃದ್ದಿಸುತ್ತದೆ ಅನ್ನೋ ಅಂಶ ಸಂಶೋಧನೆಗಳಿಂದಲೇ ಬಯಲಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಈಗೀಗ ಪ್ರಮುಖ ವಯಾಗ್ರ ಉತ್ಪಾದಕವಾಗಿಯೂ ಇದನ್ನು ಬಳಸಲಾಗುತ್ತದೆ. ಹಾರ್ಮೋನುಗಳ ಉತ್ಪಾದನೆಗೆ ಅಗತ್ಯವಾಗಿರೋ ಬೊರೊನ್ ಅಂಶ ಬೀಟ್ ರೂಟ್ ನಲ್ಲಿ ಹೇಳರವಾಗಿರುವುದರಿಂದ ಮಾತ್ರೆಗಳನ್ನು ತಿಂದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ಬೀಟ್ ರೂಟ್ ಸೇವಿಸೋದು ಉತ್ತಮ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001