Uncategorized

ನಿಮ್ಮ ವ್ಯವಹಾರದ ಅಭಿವೃದ್ಧಿಗಾಗಿ ಈ ಪ್ರಮುಖ ಸಲಹೆಗಳನ್ನು ಪಾಲಿಸಿ ನಿಮ್ಮ ಅದೃಷ್ಟವೇ ಬದಲಾಗುತ್ತದೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ವ್ಯಾಪಾರ ಅಭಿವೃದ್ಧಿಗೆ ಕೆಲವು ಮುಖ್ಯ ಸಲಹೆಗಳನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ ವ್ಯಾಪಾರದಲ್ಲಿ ಹಿನ್ನಡೆ ಆಗುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ದೃಷ್ಟಿಯಾಗಿರುವುದು ಆ ದೃಷ್ಟಿಯನ್ನು ನಿವಾರಣೆ ಮಾಡುವುದು ಹೇಗೆ ಎಂಬ ಕೆಲವು ಸರಳ ಸಲಹೆಗಳನ್ನು ನೋಡೋಣ ಬನ್ನಿ

ಮೊದಲನೆಯದಾಗಿ ವ್ಯಾಪಾರದ ಸ್ಥಳಗಳಲ್ಲಿ ಕಣ್ಣು ದೃಷ್ಟಿ ಗಣಪತಿಯ ಫೋಟೋವನ್ನು ಎಲ್ಲರಿಗೂ ಕಾಣುವಂತೆ ಇಡಬೇಕು ಇನ್ನು ಚಿಕ್ಕ ಹಿತ್ತಾಳೆಯ ಬಟ್ಟಲಿನಲ್ಲಿ ನೀರನ್ನು ಹಾಕಿ ಅದರ ಒಳಗೆ ಸುಹಾಸಿತ ಮತ್ತು ಅಂದವಾದ ಹೂವುಗಳನ್ನು ಹಾಕಬೇಕು ಜೊತೆಗೆ ಹಣ ಇಡುವ ಸ್ಥಳದಲ್ಲಿ ಒಂದು ಗಾಜಿನ ಲೋಟದ ತುಂಬಾ ನೀರನ್ನು ಹಾಕಿ ನಿಂಬೆ ಹಣ್ಣನ್ನು

ಇಡಬೇಕು ಜೊತೆಗೆ ಇದನ್ನು ಪ್ರತಿದಿನ ಅಂದರೆ ನೀರು ಮತ್ತು ನಿಂಬೆ ಹಣ್ಣನ್ನು ಬದಲಾಯಿಸಬೇಕು ಇನ್ನು ಬಾಗಿಲಿಗೆ ದೃಷ್ಟಿ ನಿವಾರಣೆಗೆಂದು ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ಹಾಕಿ ಕಟ್ಟಬೇಕು ಇನ್ನು ಐದನೆಯದಾಗಿ ಸಮುದ್ರದ ನೀರು ಸಿಕ್ಕರೆ ಒಂದು ಬಾಟಲಿನಲ್ಲಿ ಅದನ್ನು ತುಂಬಿಟ್ಟುಕೊಂಡು ಅರಿಶಿನದ

ಪುಡಿಯನ್ನು ಸೇರಿಸಿ ವ್ಯಾಪಾರದ ಸ್ಥಳದಲ್ಲಿ ಚುಮುಕಿಸುತ್ತಿರಬೇಕು ಸಮುದ್ರದ ನೀರು ಸಿಗಲ್ಲ ಎನ್ನುವವರು ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಹಾಕಿ ಈ ರೀತಿ ಮಾಡಬಹುದು ಆರನೇದಾಗಿ ನಿಂಬೆಹಣ್ಣನ್ನು ಕುಯ್ದು ಅರ್ಧ ಹೋಳಿಗೆ ಅರಿಶಿನ ಮತ್ತು ಇನ್ನರ್ದ ಹೋಳಿಗೆ ಕುಂಕುಮವನ್ನು ಆ ಕಡೆ ಒಂದು ಈ ಕಡೆ ಒಂದನ್ನು ಬಾಗಿಲಿಗೆ ಇಡಬೇಕು ಇದನ್ನು ಪ್ರತಿದಿನ

ಮಾಡಬಹುದು ಸಾಧ್ಯವಾಗಲಿಲ್ಲ ಎಂದರೆ ಮಂಗಳವಾರ ಮತ್ತು ಶುಕ್ರವಾರ ಅಂದರೆ ವಾರದಲ್ಲಿ ಎರಡು ದಿನ ಮಾಡಬಹುದು ಇನ್ನೊಂದು ಮುಖ್ಯವಾದ ಮಾಹಿತಿ ಪ್ರತಿ ತಿಂಗಳ ಅಮಾವಾಸ್ಯೆಯ ದಿನ ನಿಂಬೆಹಣ್ಣು ಅಥವಾ ತೆಂಗಿನಕಾಯಿ ಇಲ್ಲವೇ ಬೂದು ಕುಂಬಳಕಾಯಿ ಈ ಮೂರರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ

ಯಾವುದಾದರೂ ಒಂದರಿಂದ ವ್ಯಾಪಾರ ಸ್ಥಳಕ್ಕೆ ದೃಷ್ಟಿಯನ್ನು ತೆಗೆದು ಅದನ್ನು ಒಡೆಯಬೇಕು ಈ ಸಲಹೆಯನ್ನು ಪಾಲಿಸಿದರೆ ಖಂಡಿತ ನಿಮ್ಮ ವ್ಯಾಪಾರದಲ್ಲಿ ಅಭಿವೃದ್ಧಿಯ ಬದಲಾವಣೆಗಳಾಗುತ್ತವೆ ಅದನ್ನು ನೀವು ನೋಡಬಹುದು.

Leave a Reply

Your email address will not be published. Required fields are marked *

Back to top button