ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಮಂಜು ಹಾಗು ದಿವ್ಯಾ ಸುರೇಶ್…ನೋಡಿ ಸಿಹಿಸುದ್ದಿ ಏನು
ಬಿಗ್ ಬಾಸ್ ಸೀಸನ್ 8 ರಲ್ಲಿ ಸದಾ ಸುದ್ದಿಯಲ್ಲಿದ್ದ ಜೋಡಿಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಕೂಡ ಒಬ್ಬರು. ಪ್ರಾರಂಭದಿಂದಲೂ ಸ್ನೇಹ ಸಲುಗೆ ಇದ್ದೆ ಇತ್ತು. ಇದಕ್ಕೆ ಇವರು ತಮಾಷೆಗೆಂದು ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಿದ್ದ ಮಾತುಗಳು. ಈ ಮಾತುಗಳು ಕೆಲವರಿಗೆ ತಮಾಷೆಯೆಂದು ತಿಳಿದು ನಗಡಿದ್ದಾರೆ.
ಆದರೆ ಇನ್ನು ಕೆಲವರು ಇವರು ತಮಾಷೆಗೆಂದು ಆಡುತ್ತಿದ್ದ ಮಾತುಗಳಿಗೆ ಬೇರೆಯದೆ ಅರ್ಥ ಕಟ್ಟಿ, ಟೀಕೆಗಳನ್ನು ಕೂಡ ಮಾಡಿದ್ದಾರೆ. ಹೌದು ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ನೇಹ ಪ್ರೀತಿ ಹಾಗೂ ಟೀಕೆಗಳನ್ನು ಸಮಾನಾಗಿ ಸ್ವೀಕರಿಸಿದ ಜೋಡಿಗಳು ಇವರು.ಬಿಗ್ ಬಾಸ್ ಸೀಸನ್ 8 ರ ಮೊದಲ ಇನಿಂಗ್ಸ್ನಲ್ಲಿ ಇದ್ದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರ ಒಡನಾಟ ಎರಡನೇ ಇನಿಂಗ್ಸ್ನಲ್ಲಿ ಅಷ್ಟೇನು ಕಂಡುಬರಲಿಲ್ಲ.
ಹೌದು ಮಂಜು ಪಾವಗಡ ಅವರು ಎರಡನೇ ಇನ್ನಿಂಗ್ಸ್ ಗೆ ಬಿಗ್ ಬಾಸ್ ಮನೆಯ ಒಳಗೆ ಹೋಗುವ ಮುನ್ನ ‘ನಾನು ಸಿಂಗಲ್ ರೈಡರ್’ ಅಂತಾನೇ ಮಂಜು ಹೇಳಿದ್ದರು. ಈ ಮಾತು ಎರಡನೇ ಇನ್ನಿಂಗ್ಸ್ ನಲ್ಲಿ ಸಾಭಿತು ಆಗಿತ್ತು. ಹೌದು ಮೊದಲ ಇನ್ನಿಂಗ್ಸ್ ನಲ್ಲಿ ದಿವ್ಯಾ ಸುರೇಶ್ ಅವರ ಜೊತೆಗೆ ಇದ್ದದನ್ನು ಕಂಡು, ಪ್ರೇಕ್ಷಕರಿಗೆ ಕೊಂಚ ಮಟ್ಟಿಗೆ ಬೋರ್ ಆಗಿತ್ತು. ಎರಡನೇ ಇನ್ನಿಂಗ್ಸ್ ವೇಳೆಗಾಗಲೇ ದಿವ್ಯಾ ಸುರೇಶ್ ಜೊತೆಗೆ ಅಷ್ಟೇನೂ ಒಡನಾಟ ಇರಲಿಲ್ಲ. ಇದರ ನಡುವೆ ಒಂದಷ್ಟು ಟೀಕೆಗಳು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಂದಲೇ ಕೇಳಿ ಬಂದಿತ್ತು. ಹೀಗಾಗಿ ಮತ್ತಷ್ಟು ಅಂತರ ಹೆಚ್ಚಾಗಿತ್ತು.
ಆದರೆ ದಿವ್ಯಾ ಸುರೇಶ್ ಮಾತ್ರ ಮಂಜು ಪಾವಗಡ ಅವರ ಸ್ನೇಹದಲ್ಲಿ ಕೊಂಚ ವ್ಯತ್ಯಾಸವಾಗಿದ್ದಕ್ಕೆ ನೊಂದು ಕೊಂಡಿದ್ದರು ಎನ್ನುವುದನರಲ್ಲಿ ಎರಡು ಮಾತಿಲ್ಲ.ಇನ್ನು ಬಿಗ್ ಬಾಸ್ ಮನೆಯ ಸೆಕೆಂಡ್ ಇನ್ನಿಂಗ್ಸ್ ಕೊನೆಯಲ್ಲಿ ‘ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳುವ ಮಾತುಗಳು ದಿವ್ಯಾ ಸುರೇಶ್ ಕಡೆಯಿಂದ ಕೇಳಿಬರುತ್ತಿತ್ತು. ಅದು ಅಲ್ಲದೇ,ಬಿಗ್ ಬಾಸ್ ಮನವಿ ಮಾಡಿಕೊಂಡು ವಿಶೇಷ ಕೇಕ್ ತರಿಸಿ ಫ್ರೆಂಡ್ಶಿಪ್ ಡೇ ಸೆಲೆಬ್ರೇಶನ್ ಮಾಡುವ ಮೂಲಕ ತಮ್ಮ ಈ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದರು.
ನಡುವೆ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಅವರ ನಡುವೆ ಒಂದಷ್ಟು ಮಾತುಗಳು ವಿನಿಮಯವಾಗಿತ್ತು.ಅಂದಹಾಗೆ,ಬಿಗ್ ಬಾಸ್ ಸೀಸನ್ 8 ರ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ವಿನ್ನರ್ ಹೆಸರು ಘೋಷಿಸಿದಾಗ ದಿವ್ಯಾ ಸುರೇಶ್ ಕುಣಿದು ಕುಪ್ಪಳಿಸಿದ್ದರು. ಹೌದು ಅಂತೂ ಮಂಜು ಪಾವಗಡ ಅವರು ವಿನ್ನರ್ ಆಗಿ ಹೊರಹೊಮ್ಮಿದ್ದರು. ಹೌದು ಫ್ರೆಂಡ್ಗೆ ಗೆಲುವು ದಿವ್ಯಾ ಸುರೇಶ್ ಅವರಿಗೆ ಸಂತೋಷವಾಗಿದೆ ಎಂಬುದು ಅವರ ನಡವಳಿಕೆಯಲ್ಲಿ ತಿಳಿದಿತ್ತು. ಟ್ರೋಲರ್ ಗಳ ಬಾಯಿಗೆ ದಿವ್ಯಾ ಸುರೇಶ್ ಸಿಕ್ಕಿ ಬಿದ್ದಿದ್ದಾರೆ.
ಹುಡುಗಿ ಯಾರಿರಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು. ಬಿಗ್ ಬಾಸ್ ಫಿನಾಲೆಯಲ್ಲೂ ಮದುವೆ ವಿಷಯ ಪ್ರಸ್ತಾಪವಾಗಿತ್ತು. ಅಂದಹಾಗೆ, ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಈ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಕೇಳಿ ಬರುತ್ತಿದೆ. ಹೌದು ಒಂದು ವೇಳೆ, ಈ ಸುದ್ದಿ ನಿಜವೇ ಆದರೆ, ಅಭಿಮಾನಿಗಳು ಖುಷಿ ಪಡುವುದರಲ್ಲಿ ಎರಡು ಮಾತಿಲ್ಲ. ಈ ಸುದ್ದಿ ಸುಳ್ಳು ಆಗಿದ್ದರೆ, ಇವರಿಬ್ಬರ ಸ್ನೇಹ ಸಂಬಂಧವೂ ಹೀಗೆ ಇರಲಿ ಎಂದು ಹಾರೈಸುವುದರಲ್ಲಿ ಎರಡು ಮಾತಿಲ್ಲ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001