ತಮ್ಮ ಮೊದಲ ಪ್ರೇಯಸಿ ಬಗ್ಗೆ ಸತ್ಯ ಬಾಯ್ಬಿಟ್ಟ ಅರವಿಂದ ಕೆಪಿ..! ದಿವ್ಯ ಗಿಂತ ಅವಳೇ ಬೆಸ್ಟ್.
ಸ್ನೇಹಿತರೆ, ಅರವಿಂದ ಕೆಪಿ ಬಿಗ್ ಬಾಸ್ ಮನೆಯಿಂದ ಸಖತ್ ಫೇಮಸ್ ಆದವರು. ಹಾಗೆ ನೋಡಿದರೆ ಆರಂಭದಲ್ಲಿ ಇವರು ಬಿಗ್ ಬಾಸ್ ಮನೆಗೆ ಬಂದಾಗ ಇವರು ಯಾರು ಅಂತಾನೆ ಗೊತ್ತಿರಲಿಲ್ಲ. ಆದರೆ ಇವಾಗ ಅರವಿಂದ್ ಅವರ ಸಾಧನೆ ಬಗ್ಗೆ ಈಗಾಗಲೇ ಎಲ್ಲರೂ ತಿಳ್ಕೊಂಡಿದ್ದಾರೆ.
ಅಂದಹಾಗೆ ಅರವಿಂದ್ ಅವರ ಸಾಧನೆ ಸಾಮಾನ್ಯ ಅಂತೂ ಅಲ್ವೆ ಅಲ್ಲ, ಭಾರತದಲ್ಲಿ ಆಫ್ರೋಡ್ ಬೈಕ್ ರೇಸಿಂಗ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅಷ್ಟೇ ಅಲ್ಲದೆ ಅರವಿಂದ್ ಕೆಪಿ ಅವರು ಬೇರೆ ಬೇರೆ ವಿಷಯದಲ್ಲೂ ಕೂಡ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ರು ಅಂತಾನೆ ಹೇಳಬಹುದು.
ಅದರಲ್ಲೂ ಪ್ರಮುಖವಾಗಿ ದಿವ್ಯ ಉರುಡುಗ ಜೊತೆ ಅತಿಯಾದ ಸ್ನೇಹವನ್ನು ಹೊಂದಿದ್ದರಿಂದ ಎಲ್ಲೆಡೆ ಇವರಂತೆ ಗಾಸಿಪ್ ಶುರುವಾಗಿತ್ತು. ಅಲ್ಲದೆ ಈಗಲೂ ಕೂಡ ಅಭಿಮಾನಿಗಳು ಇವರು ಮದುವೆ ಆಗ್ತಾರೆ ಅಂತ ಕಾಯ್ತಾ ಇದ್ದಾರೆ.
ಆದರೆ ವಿಷಯ ಅದಲ್ಲ, ಬದಲಿಗೆ ಅರವಿಂದ ಕೆಪಿ ಅವರ ನಿಜವಾದ ಗರ್ಲ್ ಫ್ರೆಂಡ್ ಯಾರು ಅನ್ನೋದು. ಹೌದು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅರವಿಂದ್ ಅವರು ತಮ್ಮ ಪ್ರೀತಿಯ ಬಗ್ಗೆ ಎಲ್ಲರ ಮುಂದೆ ಮನಬಿಚ್ಚಿ ಮಾತನಾಡಿದರು. ಹೆಚ್ಚು ಕಡಿಮೆ 10 ವರ್ಷಗಳ ಹಿಂದೆ ಓರ್ವ ಯುವತಿಯನ್ನು ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದಳಂತೆ.
ಹಾಗೆಯೇ ಆ ಯುವತಿ ಕೂಡ ಅರವಿಂದ್ ಅವರನ್ನು ಅಷ್ಟೇ ಪ್ರೀತಿ ಮಾಡುತ್ತಿದ್ದರಂತೆ. ಅದರಲ್ಲೂ ಪ್ರಮುಖವಾಗಿ ಆ ಹುಡುಗಿ ತುಂಬಾನೇ ಶ್ರೀಮಂತೆ ಆಗಿದ್ದರು. ಇನ್ನು ಪ್ರೀತಿ ಲೋಕದಲ್ಲಿ ತೇಲಾಡುತ್ತಿದ್ದ ಸಮಯದಲ್ಲಿ.
ಆಗ ಇದ್ದಕ್ಕಿದ್ದಹಾಗೆ ಹುಡುಗಿ ನಾನು ನಿನ್ನನ್ನು ಮದುವೆಯಾಗಬೇಕು ಅಂತ ಹೇಳಿ ಈ ಬಗ್ಗೆ ನಿನ್ನ ಒಪಿನಿಯನ್ ಏನು ಅಂತ ಕೇಳುತ್ತಾರಂತೆ. ಅಷ್ಟೇ ಅಲ್ಲದೆ ನಮ್ಮನೇಲಿ ಹಾಗೂ ನಿಮ್ಮ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸುವ ಜವಾಬ್ದಾರಿ ನಿನ್ನದೇ ಅಂತ ಕೂಡ ಹೇಳ್ತಾರಂತೆ. ಅರವಿಂದ ನನಗೆ ಸದ್ಯ ಮದುವೆಯಾಗಲು ಸಾಧ್ಯವಿಲ್ಲ ನಾನು ಹೆಚ್ಚು ಸಾಧನೆಯನ್ನು ಮಾಡಬೇಕು ಅಂತ ಅಂದುಕೊಂಡಿದ್ದೇನೆ.
ಯುವತಿ ವಿದೇಶದಲ್ಲಿ ನೆಲೆಸಿದ್ದಳಂತೆ. ಮತ್ತೊಂದು ವಿಶೇಷ ಏನಪ್ಪಾ ಅಂದ್ರೆ ಆಕೆ ಬೇರೆಯವರನ್ನು ಮದುವೆಯಾಗಿದ್ದರು ಕೂಡ ಅರವಿಂದ್ ಅವರ ಸಾಧನೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸುತ್ತಾರಂತೆ. ಅಷ್ಟಲ್ಲದೆ ವಿದೇಶದಿಂದ ಭಾರತಕ್ಕೆ ಬರುವ ಸಂದರ್ಭದಲ್ಲಿ ಅರವಿಂದ್ ಅವರನ್ನು ಭೇಟಿಯಾಗಿ ವಿಶೇಷವಾದ ಗಿಫ್ಟ್ ಗಳನ್ನು ಕೂಡ ನೀಡುತ್ತಾರಂತೆ. ಇನ್ನು ಈ ಮೂಲಕ ಇಂದಿಗೂ ಕೂಡ ಇಬ್ಬರು ಗುಡ್ ಫ್ರೆಂಡ್ಸ್ ಆಗಿದ್ದಾರೆ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001