ENTERTAINMENT

ಸ್ವಂತ ವಿಮಾನ ಹೊಂದಿರುವ ನಟಿ ಮಾಧವಿ ಈಗೆಲ್ಲಿದ್ದಾರೆ ಗೊತ್ತಾ…ಒಟ್ಟು ಆಸ್ತಿ ಎಷ್ಟಿದೆ ನೋಡಿ

ಯಾವುದೇ ಪಾತ್ರವಿರಲಿ, ಎಷ್ಟೇ ಕಷ್ಟದ ಪಾತ್ರವಿರಲಿ, ಅದಕ್ಕೆ ತಕ್ಕ ನ್ಯಾಯ ಒದಗಿಸಬಲ್ಲ ನಟಿ ಇವರು. ಆ ನಟಿ ಬೇರೆ ಯಾರು ಇಲ್ಲ. ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿ ಮಾಧವಿ.ಒಂದು ಕಾಲದಲ್ಲಿ ಅಣ್ಣಾವ್ರು ಹಾಗೂ ಅನೇಕ ನಟರ ಜೊತೆಗೆ ತೆರೆ ಹಂಚಿಕೊಂಡು, ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವುದರ ಮುಖೇನ ಕನ್ನಡಿಗರ ಮನದಲ್ಲಿ ನೆಲೆಯೂರಿದಾಕೆ ಆ ನಟಿ. ಆ ನಟಿ ಬೇರೆ ಯಾರು ಅಲ್ಲ. ಅವರೇ ಮಾಧವಿ. ಇನ್ನು ಕನ್ನಡ ಮತ್ತು ಕನ್ನಡ ಭಾಷೆ ಮತ್ತು ಕನ್ನಡದ ನಟರ ಮೇಲೆ ಅಪಾರವಾದ ಅಭಿಮಾನವನ್ನು ಬೆಳೆಸಿಕೊಂಡವರು ನಟಿ ಮಾಧವಿ ಅವರು.

ಇವರು ತನ್ನ ವೈಯಕ್ತಿಕ ವೆಬ್ಸೈಟ್ ಒಂದರಲ್ಲಿ ಡಾಕ್ಟರ್ ರಾಜಕುಮಾರ್ ಅವರಿಗೆ ನೀಡಿದಷ್ಟು ಮಹತ್ವ, ಪ್ರಾಮುಖ್ಯತೆಯನ್ನು ಇವರು ಬೇರೆ ಯಾವೊಬ್ಬ ನಟನಿಗೂ ಸಹ ನೀಡಿಲ್ಲ. ಅಷ್ಟೇ ಅಲ್ಲದೆ ಮಾಧವಿ ಅವರು ಬಹಳ ಧೈರ್ಯವಂತೆ. ಅಮೆರಿಕಾ ಮೂಲದ ರಾಲ್ಫ್ ಶರ್ಮಲ್ ಎಂಬವರ ಜೊತೆ ವಿವಾಹ ಆದ ಮಾಧವಿ ಅವರು ಈಗ ಸಾಕಷ್ಟು ಬೆಳೆದಿದ್ದಾರೆ.ಅಂದಹಾಗೆ,ಪ್ರಸ್ತುತ ಅಮೇರಿಕಾದ ನ್ಯೂಜಸಿ೯ಯಲ್ಲಿ ನೆಲೆಸಿರುವ ಮಾಧವಿಗೆ ಮೂರು ಪುತ್ರಿಯರಿದ್ದಾರೆ. ಡಾ.ರಾಜ್ ಮತ್ತು ವಿಷ್ಣುವರ್ಧನ್ ಜೊತೆ ತಲಾ 7 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.ಕನ್ನಡದಲ್ಲಿ ಇವರು ಕೊನೆಯದಾಗಿ ಅಭಿನಯಿಸಿದ ಚಿತ್ರ ಒಡಹುಟ್ಟಿದವರು.

ಬಾಲ್ಯದಲ್ಲಿಯೇ ಭರತನಾಟ್ಯ ಮತ್ತು ಜನಪದ ನೃತ್ಯ ಕಲಿತ ಇವರು ಸುಮಾರು ಸಾವಿರಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.1976 ರಿಂದ 1996 ರ ವರೆಗಿನ ತಮ್ಮ ಎರಡು ದಶಕಗಳ ಸಿನಿಜೀವನದಲ್ಲಿ ಸುಮಾರು ಮುನ್ನೂರಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅದು ಅಲ್ಲದೇ, ತಮ್ಮ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ರಾಮ್‌ರ ಸಂಪರ್ಕದಿಂದ ಅವರ ಅಮೇರಿಕನ್ ಶಿಷ್ಯರಾದ ರಾಲ್ಫ್ ಶರ್ಮಾರನ್ನು 1996 ರಂದು ವಿವಾಹ ಎನ್ನುವ ಬಂಧಕ್ಕೆ ಒಳಪಟ್ಟರು. ಇನ್ನು ಪತಿ ರಾಲ್ಫ್ ಅಮೇರಿಕಾದಲ್ಲಿ ಫಾರ್ಮಾಸಿಟಿಕಲ್ ಉದ್ಯಮದಲ್ಲಿದ್ದಾರೆ. ಹೀಗಾಗಿ ಪತಿಯ ಕೆಲಸಕ್ಕೆ ಬೆಂಬಲವಾಗಿ ನಿಂತು, ಇದೀಗ ಫಾರ್ಮಾಸಿಟಿಕಲ್ ಕಂಪೆನಿಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಬ್ಯುಸಿನೆಸ್ ಯಲ್ಲೂ ಯಶಸ್ಸು ಸಾಧಿಸಿರುವ ಈ ನಟಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಯ ಒಡತಿಯಾಗಿದ್ದಾರೆ. ಅದು ಅಲ್ಲದೇ ವಿಮಾನ ಓಡಿಸುವುದನ್ನು ಕಲಿತು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಒಟ್ಟಿನಲ್ಲಿ ಚಿತ್ರರಂಗ ಹಾಗೂ ನೈಜ ಬದುಕಿನಲ್ಲಿ ಯಶಸ್ಸು ಸಾಧಿಸಿದ್ದು, ತಮ್ಮ ಸುಂದರ ಕುಟುಂಬದೊಂದಿಗೆ ವಿದೇಶದಲ್ಲಿದ್ದಾರೆ ಮಾಧವಿ.ಮದುವೆಯ ನಂತರ ಸಿನಿ ಬದುಕಿನಿಂದ ದೂರ ಉಳಿದ್ದಿದ್ದಾರೆ . ಆದರೆ ನಟಿ ಮಾಧವಿಯವರಿಗೆ ಇರುವ ಅಭಿಮಾನಿ ಬಳಗ ಮಾತ್ರ ಕಡಿಮೆಯಾಗಿಲ್ಲ.ಅದೇನೇ ಇದ್ದರೂ, ನಟಿ ಮಾಧವಿ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಪಾರವಾದದ್ದು.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button