ENTERTAINMENT

ಖ್ಯಾತ ನಟಿ ಭಾನುಪ್ರಿಯಾ ಏನಾದರು ಗೊತ್ತಾ…ಈಗೆಲ್ಲಿದ್ದಾರೆ ನೋಡಿ

ಕನ್ನಡದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಪಾರುಪತ್ಯ ಗಿಟ್ಟಿಸಿಕೊಂಡು ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟನೆ ಮಾಡಿ ಭಾರತದ ಇತರೆ ಭಾಷೆಗಳನ್ನು ತನ್ನ ನಟನೆಯ ಚತುರತೆಯನ್ನು ತೋರಿಸಿದ ಭಾನುಪ್ರಿಯ 1967 ರಲ್ಲಿ ಹುಟ್ಟಿರುವ ಭಾನುಪ್ರಿಯ ಅವರು ಹಿಂದಿಯ ಹಲವಾರು

ಚಿತ್ರರಂಗದಲ್ಲಿ ಚಿತ್ರದಲ್ಲಿ ನಟಿಸಿದ್ದಾರೆ ಈವರೆಗೆ ಅವರು 150 ಚಿತ್ರಗಳಿಗಿಂತ ಜಾಸ್ತಿ ನಟನೆ ಮಾಡಿದ್ದಾರೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳನ್ನು ಸಹ ಅವರು ನಟನೆಯನ್ನು ಮಾಡಿದ್ದಾರೆ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಕನ್ನಡ ಚಿತ್ರದ ಮೊದಲನೆ ಅವರ ಚಿತ್ರದ “ರಸಿಕ” ಚಿತ್ರವೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ನಟನೆ ಮಾಡಿದರು.

ದಕ್ಷಿಣ ಭಾರತದಲ್ಲಿ ಕುಚುಪುಡಿಯ ನೃತ್ಯವನ್ನು ಕಲಿತು ತನ್ನ ಪಾಂಡಿತ್ಯವನ್ನು ಚಲನಚಿತ್ರಗಳಲ್ಲಿ ರಂಜಿಸಿ ತನ್ನ ಹೆಸರನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡು ಹೋದ ನಾಯಕಿ ಎಂದರೆ ಭಾನುಪ್ರಿಯ. ಭಾನುಪ್ರಿಯ ಅವರು ತನ್ನ ಅವಧಿಯಲ್ಲಿ ಕರ್ನಾಟಕದ ಕನ್ನಡ ಚಿತ್ರರಂಗದ ದಿಗ್ಗಜರಾದ ಅಂಬರೀಶ್ ವಿಶ್ವನಾಥನ್ ಕ್ರೇಜಿರವಿಚಂದ್ರನ್ ರವರ ಜೋತೆ ನಟನೆಯನ್ನು ಮಾಡಿ ಹೆಸರು ಗಳಿಸಿದ್ದಾರೆ. 1980 ರಿಂದ 1993 ರವರೆಗೆ ತಮಿಳು, ಮಲಯಾಳಂ, ತೆಲುಗು ಚಿತ್ರರಂಗದ ಪ್ರಮುಖ ನಟಿಯಾಗಿ ಭಾನಾ ಪ್ರಿಯಾ ನಂತರ ಪಾತ್ರ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಲು ಪ್ರಾರಂಭಿಸಿದರು. ಅವರು 1990 ರ ದಶಕದಲ್ಲಿ ಬಾಲಿವುಡ್‌ನಲ್ಲೂ ನಟಿಸಿದರು

ಅನುಭವಿ ವಾಮ್ಸಿ ನಿರ್ದೇಶನದ ತೆಲುಗು ಚಿತ್ರ ಸೀತಾರ ಚಿತ್ರದಲ್ಲಿ ಭಾನುಪ್ರಿಯಾ ಪಾದಾರ್ಪಣೆ ಮಾಡಿದ್ದು, ಇದು ದೊಡ್ಡ ಯಶಸ್ಸನ್ನು ಕಂಡಿತು. ಅವರು 25 ಕ್ಕೂ ಹೆಚ್ಚು ತೆಲುಗು ಚಿತ್ರಗಳಲ್ಲಿ, ತಮಿಳು ಭಾಷೆಯಲ್ಲಿ ಸುಮಾರು 30 ಚಲನಚಿತ್ರಗಳಲ್ಲಿ ಮತ್ತು 14 ಹಿಂದಿ ಚಲನಚಿತ್ರಗಳಲ್ಲಿ ಮತ್ತು ಕೆಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.ಶಾಸ್ತ್ರೀಯ ನೃತ್ಯದಲ್ಲಿ ತರಬೇತಿ ಪಡೆದ, ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಎಲ್ಲಾ ಚಲನಚಿತ್ರಗಳು ಶಾಸ್ತ್ರೀಯ ನೃತ್ಯದ ವಿಷಯವನ್ನು ಆಧರಿಸಿವೆ, ಅವುಗಳೆಂದರೆ ವಾಮ್ಸಿಯ “ಸೀತಾರಾ” ಮತ್ತು ಅನುಭವಿ ಕೆ.ವಿಶ್ವನಾಥ್ ಅವರ ತೆಲುಗಿನಲ್ಲಿ “ಸ್ವರ್ಣಕಮಲಂ” ಮತ್ತು ಮಲಯಾಳಂನ ಸತ್ಯನ್ ಆಂಥಿಕಾದ್ ಅವರ ಕೊಚು ಕೊಚು ಸಂತೋಶಂಗಲ್. ಅವರು ಮಣಿರತ್ನಂ ಅವರ ಸ್ಟೇಜ್ ಶೋ ನೇಟ್ರು, ಇಂದ್ರು, ನಲೈನ ಭಾಗವಾಗಿದೆ.

ಭಾನುಪ್ರಿಯ ಅವರಿಗೆ ಶಾಂತಿ ಪ್ರಿಯ ಎಂಬ ಸಹೋದರಿ ಇದ್ದು ತೆಲುಗು ತಮಿಳು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 1989 ರಲ್ಲಿ ತೆರೆಕಂಡಿದ್ದ ಅಂತಿಂತ ಗಂಡು ನಾನಲ್ಲ ಎಂಬ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಜೊತೆಯಲ್ಲಿ ನಾಯಕಿಯಾಗಿ ನಟಿಸಿದ್ದಾರೆ ನಟಿ ಶಾಂತಿ ಪ್ರಿಯಾ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button