ಕಷ್ಟದಲ್ಲಿದ್ದ ಹನುಮಂತನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮಾಡಿರುವ ಕೆಲಸ ನೋಡಿ !! ಖಂಡಿತ ಮೆಚ್ಚುಗೆ ಪಡುವಿರಿ !!
ಸ್ನೇಹಿತರೆ, ಈ ಕೊರೋನಾದ ಸಂಕಷ್ಟ ಪರಿಸ್ಥಿತಿಯಲ್ಲಿ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೆ ಸಾಕಷ್ಟು ಸೆಲೆಬ್ರಿಟಿಗಳು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸರಿಗಮಪ ಕಾರ್ಯಕ್ರಮದಿಂದ ರಾಜ್ಯಾದ್ಯಂತ ಪ್ರತಿ ಗಳಿಸಿದ ಹನುಮಂತನ ಪರಿಸ್ಥಿತಿ ತಿಳಿದ ನಿಜಕ್ಕೂ ಶಾಕ್ ಆಗ್ತೀರಾ. ಇನ್ನು ಇಂತಹ ಕಲಾವಿದನ ಸಹಾಯಕ್ಕೆ ಧಾವಿಸಿದ್ದು ಬೇರೆ ಯಾರು ಅಲ್ಲ ಅಭಿಮಾನಿಗಳ ನೆಚ್ಚಿನ ಡಿ ಬಾಸ್. ಹೌದು ಹಾಗಿದ್ದರೆ ಹನುಮಂತನಿಗೆ ಯಾಕೆ ಈ ಪರಿಸ್ಥಿತಿ ಬಂತು,,
ಬಾಸ್ ಏನು ಸಹಾಯ ಮಾಡಿದ್ದಾರೆ. ಈ ಸಂಪೂರ್ಣ ಮಾಹಿತಿ ಇಲ್ಲಿದೆ. ಇದನ್ನು ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಕನ್ನಡದ ಅತಿದೊಡ್ಡ ಸಿಂಗಿಂಗ್ ರಿಯಾಲಿಟಿ ಶೋ ಎನಿಸಿಕೊಂಡಿದ್ದ ಜೀ ಕನ್ನಡದ ಸರಿಗಮಪ ಖ್ಯಾತಿಯ ಅನುಮಂತ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಟಿಆರ್ಪಿ ಕಿಂಗ್ ಆಗಿದ್ದ ಹನುಮಂತನ ಬದುಕು ಇದೀಗ ಮೂರಾಬಟ್ಟೆಯಾಗಿದೆ. ಹೌದು ಸ್ವತಃ ಹನುಮಂತನು ತನ್ನ ಪಾಡಿನ ಬಗ್ಗೆ ಹೇಳಿಕೊಂಡಿದ್ದಾರೆ
ಮೂಲಕ ಖ್ಯಾತಿ ಏನೋ ಬಂತು, ಆದರೆ ಆರ್ಥಿಕವಾಗಿ ಏನು ಇಲ್ಲ ಎನ್ನುವ ವಿಚಾರ ನಿಜಕ್ಕೂ ಬೇಸರ ಉಂಟುಮಾಡಿದೆ. ಅಲ್ಲದೆ ಈಗಿನ ಎಲ್ಲ ರಿಯಾಲಿಟಿ ಶೋಗಳು ಕೂಡ ಸ್ಕ್ರಿಪ್ಟೆಡ್ ಆಗಿದ್ದು, ಸುಮ್ಮನೆ ಮನರಂಜನೆಗೋಸ್ಕರ ನೋಡಬೇಕು ಅಷ್ಟೇ. ಆದರೆ ಈ ರಿಯಾಲಿಟಿ ಶೋಗಳ ಮುಖವೇ ಬೇರೆ, ಹೌದು ನಿಜಕ್ಕೂ ಇದು ಬೇಸರ ತರಿಸುವಂತದ್ದು ಸರಿಗಮಪ ಕಾರ್ಯಕ್ರಮದ ಮೂಲಕ ಹೆಸರುಗಳಿಸಿದ ಹನುಮಂತನನ್ನು ಆ ಸೀಸನ್ನು ರನ್ನರಪ್ಪ ಎಂದು ಘೋಷಿಸಲಾಗಿತ್ತು.
ಅಲ್ಲದೆ ಆತನಿಗೆ ಮನೆ ಕೂಡ ಕೊಟ್ಟಿದ್ದಾರೆ ಅಂತಹ ಸುದ್ದಿಯಾಗಿತ್ತು. ಆದರೆ ನಿಜವಾದ ವಿಚಾರ ಬೇರೆನೆ ಇದೆ. ಹೌದು ಹನುಮಂತ ಉತ್ತರ ಕರ್ನಾಟಕ ಜಿಲ್ಲೆಗೆ ಕೆಲಸದ ನಿಮಿತ್ತ ಹೋಗಿದ್ದ ಆಗ ಹನುಮಂತ ದಾರಿಮಧ್ಯೆ ಬೇಕರಿಯಲ್ಲಿ ತಿಂಡಿ ಕಳುಹಿಸುವಾಗ ಬೇಕರಿ ಅವರು ಹನುಮಂತನನ್ನು ಮಾತನಾಡಿಸಿದ್ದಾರೆ. ಆ ಸಮಯದಲ್ಲಿ ಹನುಮಂತ ಇರೋದನ್ನ ಇದ್ದಹಾಗೆ ಹಂಚಿಕೊಂಡಿದ್ದಾನೆ. ಹೌದು ಜೀ ಕನ್ನಡದಲ್ಲಿ ಹಾಡಲು ಅವಕಾಶ ಸಿಕ್ಕಿದ್ದು,
ಅಲ್ಲದೆ ಅವರ ಸಹಾಯವನ್ನು ನೆನೆದು ಹನುಮಂತ ಕಣ್ಣೀರು ಹಾಕಿ ಸಂತೋಷದಿಂದ ದರ್ಶನ ಅವರಿಗೆ ಧನ್ಯವಾದಗಳನ್ನು ಕೂಡ ತಿಳಿಸಿದ್ದಾನೆ, ಆದರೆ ಈ ವಿಚಾರವನ್ನು ದರ್ಶನ್ವ ರರು ಎಲ್ಲಿಯೂ ಹೇಳಬೇಡ ಎಂದ ಕಾರಣ ಯಾವ ಸಹಾಯ ಮಾಡಿದ್ದಾರೆ ಎಂದು ಹನುಮಂತ ಎಲ್ಲಿಯೂ ಬಾಯಿಬಿಟ್ಟಿಲ್ಲ ಅದು ಏನೇ ಆದರೂ ಡಿ ಬಾಸ್ ಮಾಡಿರುವ ಈ ಸಹಾಯ ಮೆಚ್ಚುವಂತದ್ದು ಅವರ ಸಹಾಯಕ್ಕೆ ಧನ್ಯವಾದ ಹೇಳೋಣ ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಮರೆಯದೆ ತಿಳಿಸಿ…
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001