ಮತ್ತೆ ರಾಜ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಮ್ಯಾ.? ಪ್ರಭಾವಿ ರಾಜಕಾರಣಿಯಿಂದ ರೀಎಂಟ್ರಿಗೆ ಪ್ರಯತ್ನ..!
ಸ್ನೇಹಿತರೆ, ಸದ್ಯ ರಾಜಕಾರಣದಿಂದ ಅಂತರ ಕಾಯ್ದುಕೊಂಡಿರುವುದು ಮಾತ್ರವಲ್ಲದೆ ಸಾರ್ವಜನಿಕವಾಗಿಯೂ ಕೂಡ ಎಲ್ಲಿಯೂ ಕಾಣಿಸಿಕೊಳ್ಳದ ಮೋಹಕ ತಾರೆ ರಮ್ಯಾ ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್ ಲೈವ್ ಮೂಲಕ ಎಲ್ಲರಿಗೂ ದರ್ಶನ ನೀಡಿದರು. ಅಲ್ಲದೆ ಈ ಬೆನ್ನಲ್ಲೇ ರಾಜ್ಯ ರಾಜಕೀಯಕ್ಕೆ ಮರು ಪ್ರವೇಶ ಮಾಡಿದ್ದಾರಾ ಎನ್ನುವ ಕುತೂಹಲ …
ನಮಸ್ಕಾರ ಸ್ನೇಹಿತರೇ ಮಾಜಿ ಸಂಸದೆ ರಮ್ಯಾ ಈಗ ಸದ್ಯ ರಾಜಕೀಯದಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾಗಳಿಂದಲೂ ಸಹ ಸಾಕಷ್ಟು ಅಂತರ ಕಾಯ್ದುಕೊಂಡಿದ್ದ ರಮ್ಯಾ, ಇತ್ತಿಚೆಗಷ್ಟೇ ವಾಪಸ್ ಆಗಿದ್ದಾರೆ. ಈ ಮಧ್ಯೆ ತಮ್ಮ ಹಳೇಯ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟಿರುವ ರಮ್ಯಾ, ಜರ್ಮನಿಯಲ್ಲಿ …ಬೆಳಗಾಗುವುದರೊಳಗೆ ಆ ಫೋಟೋಗಳು ಟ್ರೋಲರ್ ಗಳ ಪಾಲಿಗೆ ಹಬ್ಬ ಸೃಷ್ಠಿಸಿದವಂತೆ. ಬಿಜೆಪಿ ಪಕ್ಷ ಕನಿಷ್ಠ ನೂರು ಟ್ರೋಲ್ ಮಾಡಿತಂತೆ. ದೇಶಾದ್ಯಂತ ಆ ಟ್ರೋಲ್ ಗಳು ವೈರಲ್ ಆಯಿತಂತೆ. ಹೀಗೆ ರಾಹುಲ್ ಗಾಂಧಿಗೆ ನಡೆದ ಘಟನೆ ವಿವರಿಸಿದ ರಮ್ಯಾ, ರಾಹುಲ್ ಬಳಿ ಕ್ಷಮೆ ಕೇಳಿದರಂತೆ. ದೊಡ್ಡ ಮನಸ್ಸಿನ ರಾಹುಲ್, ಅದನ್ನ ಮನ್ನಿಸಿ, ಮತ್ತೊಮ್ಮೆ ಈ ತಪ್ಪುಮರುಕಳಿಸಬೇಡಿ ಎಂದರಂತೆ. ರಮ್ಯಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೂ ರಾಹುಲ್ ಅದನ್ನು ಸ್ವೀಕರಿಸಲಿಲ್ಲವಂತೆ. ಹೀಗೆ ಯಾರೋ ಮಾಡುವ ತಪ್ಪಿಗೆ ಪಾಪ ರಾಹುಲ್ ಗಾಂಧಿ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಈ ಘಟನೆಯ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001