ಪ್ರತಿ ದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನು ತಿನ್ನಲೇಬೇಕು,ಯಾಕೆ ಗೊತ್ತಾ??ತಿಳಿದರೇ ಮಿಸ್ ಮಾಡುವಿದಿಲ್ಲ…
ನಮಸ್ಕಾರ ಸ್ನೇಹಿತರೇ ಈರುಳ್ಳಿ – ಬೆಳ್ಳುಳ್ಳಿ ಒಂದು ರೀತಿಯ ಅವಳಿ ಜವಳಿ ಇದ್ದ ಹಾಗೆ. ಅದರಲ್ಲೂ ಬೆಳ್ಳುಳ್ಳಿಯಲ್ಲಿ ಅನೇಕ ಆರೋಗ್ಯಕಾರಿ ಔಷಧೀಯ ಗುಣಗಳಿವೆ ಎಂಬುದು ಆಯುರ್ವೇದದ ಗ್ರಂಥಗಳಲ್ಲಿಯೂ ಸಾಬೀತಾಗಿದೆ. ಇನ್ನು ಬೆಳ್ಳುಳ್ಳಿಯನ್ನ ಹುರಿದು ಪ್ರತಿನಿತ್ಯ ಸೇವಿಸಿದರೇ ಪುರುಷರು ಹಲವಾರು ವ್ಯಾಧಿಗಳಿಂದ ಹೊರಬರಬಹುದಂತೆ. ಬನ್ನಿ ಪ್ರತಿದಿನ ಪುರುಷರು ಹುರಿದ ಬೆಳ್ಳುಳ್ಳಿಯನ್ನ ಸೇವಿಸಿದರೇ ದೇಹಕ್ಕೆ ಎಂತಹ ಪ್ರಯೋಜನಗಳು
ನಿಮಗೆ ಕೆಮ್ಮು ಅಥವಾ ಶೀತ ಮುಂತಾದ ರೋಗಗಳು ಪದೇ ಪದೇ ಬರುತ್ತಿದೆ ಎಂದಾದರೇ ಅದಕ್ಕೆ ಹುರಿದ ಬೆಳ್ಳುಳ್ಳಿ ಸೇವನೆ ರಾಮಬಾಣ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಅಂತಹ ರೋಗಗಳು ಬರುತ್ತಿರುತ್ತವೆ. ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರು ಬಹುಬೇಗನೆ ದಣಿವು, ಆಯಾಸ ಆಗುತ್ತಿದ್ದರೇ ಅಥವಾ ನಿಶ್ಯಕ್ತಿಯಿಂದ ಬಳಲುತ್ತಿದ್ದರೇ, ಹುರಿದ ಬೆಳ್ಳುಳ್ಳಿಯನ್ನು ಹಾಲಿನ ಜೊತೆ ಸೇವಿಸಬೇಕು. ಆಗ ದೇಹದಲ್ಲಿನ ನಿಶ್ಯಕ್ತಿ ಹೊರಟು ಹೋಗಿ ಹೊಸ ಚೈತನ್ಯ ಬರುತ್ತದೆ.ಹುರಿದ ಬೆಳ್ಳುಳ್ಳಿಯನ್ನು ಹಾಲಿನ ಜೊತೆ ಸೇವಿಸಬೇಕು. ಆಗ ದೇಹದಲ್ಲಿನ ನಿಶ್ಯಕ್ತಿ ಹೊರಟು ಹೋಗಿ ಹೊಸ ಚೈತನ್ಯ ಬರುತ್ತದೆ. ಇದಲ್ಲದೇ ಮಧುಮೇಹಿಗಳು ಸಹ ಹುರಿದ ಬೆಳ್ಳುಳ್ಳಿಯನ್ನು ಸೇವಿಸಿದರೇ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವಂತೆ ಮಾಡುತ್ತದೆ
ತೂಕ ಕರಗಿಸಬೇಕೆನ್ನುವವರು, ಡಯಟ್ ಮಾಡುವವರು ಸಹ ಹುರಿದ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೇ, ಶೀಘ್ರವಾಗಿ ಫಲಿತಾಂಶವನ್ನು ಪಡೆಯಬಹುದು. ಅದಲ್ಲದೇ ಹೃದಯ ಸಂಭಂದಿ ಖಾಯಿಲೆಗಳು ಅಥವಾ ಹೃದಯಾಘಾತಕ್ಕೆ ಒಳಗಾಗಿರುವವರು ಸಹ ಹುರಿದ ಬೆಳ್ಳುಳ್ಳಿ ಸೇವನೆಯಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಇನ್ನು ಲೈಂ–ಗಿಕ ಸಮಸ್ಯೆಗಳಿಂದ ಬಳಲುತ್ತಿರುವ ಪುರುಷರು ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವಿಸಿದರೇ, ಆ ಸಮಸ್ಯೆಗಳಿಂದ ಹೊರಬರಬಹುದು. ಬೆಳ್ಳುಳ್ಳಿ ಸೇವನೆಯಿಂದ ಪುರುಷರಲ್ಲಿ ಟೆಸ್ಟೋ-ಸ್ಟೆರಾನ್ ಹಾ-ರ್ಮೋನ್ ಹೆಚ್ಚಾಗುವ ಕಾರಣ ಯಾವುದೇ ಸೈಡ್ ಎಫೆಕ್ಟ್ ಇಲ್ಲದೇ ಪುರುಷರು ಇದನ್ನು ಸೇವಿಸಬಹುದು. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001