NEWS

ಪ್ರತಿದಿನ ಈ ಚಿರತೆ ಹಸುವನ್ನು ಭೇಟಿ ಮಾಡುತ್ತೆ ಯಾಕೆ ಅಂತೀರಾ ಹಾಗಾದ್ರೆ ಈ ಒಂದು ಮಾಹಿತಿಯನ್ನು ಮಿಸ್ ಮಾಡ್ಕೋಬೇಡಿ !!!

ಭೂಮಿ ಮೇಲೆ ತಾಯಿ ಎಂಬ ಪದಕ್ಕೆ ಎಷ್ಟು ಶಕ್ತಿ ಇದೆ ಅಂತ ನಿಮಗೆ ಈಗಾಗಲೇ ತಿಳಿದಿದೆ ಅವರು ತಾಯಿಯೆಂದರೆ ಹಾಗೆ ತಾಯಿ ಎಂಬ ಜೀವಿ ಒಂದೆ ಅನಿಸುತ್ತೆ ಬೇರೆ ಒಂದು ಜೀವಿಗೆ ಸಹನೆ ತನ್ನ ಪ್ರೀತಿಯನ್ನು ತೋರುವುದೂ.ಹೌದು ತಾಯಿ ಎಂಬುದು ಕೇವಲ ಮನುಷ್ಯನ ಜಾತಿಗೆ ಮಾತ್ರ ಸೇರಿದ್ದಲ್ಲ .

ಈ ತಾಯಿ ಎಂಬುದು ಯಾವ ಪ್ರಾಣಿಯ ಎಲ್ಲಿಯೇ ಆಗಲಿ ಆ ತಾಯ್ತನ ಎಂಬುದು ಇದ್ದೇ ಇರುತ್ತದೆ ಅನ್ನೋದಕ್ಕೆ ನಾನು ಈ ದಿನದ ಮಾಹಿತಿ ರೀ ನಿಮಗೆ ತಿಳಿಸಿಕೊಡಲು ಹೊರಟಿರುವಂಥ ವಿಚಾರವೇ ನಿದರ್ಶನವಾಗಿದೆ ಹಾಗಾದರೆ ಆ ಒಂದು ಕಥೆ ಅನ್ನು ನೀವು ಕೂಡ ಕೇಳಲು ತಯಾರಾಗಿ ಇದ್ದರೆ ಸಂಪೂರ್ಣ ಲೇಖನವನ್ನು ತಿಳಿಯಿರಿ ಹಾಗೆಯೆ ಇದೊಂದು ನೈಜ ಘಟನೆ ಅಂತ ಕೂಡ ಹೇಳಲಾಗಿತ್ತು.

ಕೂಡ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಹಾಗೆಯೇ ಈ ತಾಯ್ತನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದಕ್ಕಾಗಿ ಮಾಹಿತಿ ಅನ್ನು ಪ್ರತಿಯೊಬ್ಬರಿಗೂ ಹೆಚ್ಚು ಹೆಚ್ಚು ಶೇರ್ ಮಾಡುವುದನ್ನು ಮಾತ್ರ ಮಿಸ್ ಮಾಡದಿರಿ.ಸ್ವತಃ ತಿಂಗಳಿನ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ 1ವಿಚಾರ ವೈರಲ್ ಆಗಿತ್ತು ಅದೇನೆಂದರೆ ಹಸು ಮತ್ತು ಹುಲಿಯ ಈ 1ಕಥೆ ಆದರೆ ಇದೊಂದು ನೈಜ ಘಟನೆ ಈ ಊರಿನ ಮಂದಿ ಕಂಡದ್ದು

ಒಂದು ಅಚ್ಚರಿ ಆದ ಸಂಗತಿ ಅದೇನೆಂದರೆ ಸಾಮಾನ್ಯವಾಗಿ ಚಿರತೆ ಮತ್ತು ಹಸುವಿಗೂ ಆಗುವುದಿಲ್ಲ ಈ ಎರಡೂ ಪ್ರಾಣಿಗಳು ವಿರುದ್ಧವಾದದ್ದು ಅಂತ ನಮಗೆಲ್ಲರಿಗೂ ತಿಳಿದೇ ಇದೆ ಆದರೆ ಆ ಊರಿನಲ್ಲಿ ನಡೆಯುತ್ತಿದ್ದದ್ದೇ ಬೇರೆ. ಹೌದು ಫ್ರೆಂಡ್ಸ್ ಆ ಊರಿನಲ್ಲಿ ನಡೆಯುತ್ತಿದ್ದದ್ದು ಏನು ಅಂದರೆ ಚಿರತೆ ಮರಿ ಚಿಕ್ಕಂದಿನಿಂದಲೂ ಆ ಹಸುವಿನ ಬಳಿಯೇ ಬೆಳೆಯಿತು ಆ ಹಸು ಚಿರತೆ ಮರಿಗೆ ತನ್ನ ಹಾಲನ್ನು ನೀಡಿ ಅದನ್ನು ಪೋಷಣೆ ಮಾಡಿ ಚಿಕ್ಕಂದಿನಿಂದಲೂ ಚಿರತೆ ಮರಿಯನ್ನು ಸಾಕುತ್ತಿತ್ತು.

ಅಂದಿನಿಂದಲೂ ಕೂಡ ಚಿರತೆ ಮತ್ತು ಹಸುವಿನ ನಡುವೆ ಒಳ್ಳೆಯ ಬಾಂಧವ್ಯ ಹುಟ್ಟಿತೋ ಚಿರತೆ ಬೆಳೆದು ದೊಡ್ಡದಾದ ಹಾಗಾದರೂ ಕೂಡ ಅದು ಕಾಡಿನಲ್ಲಿಯೇ ಇದ್ದರೂ ಪ್ರತಿದಿನ ರಾತ್ರಿ ಆ ಹಳ್ಳಿಗೆ ಬಂದು ಹಸುವಿನ ಜೊತೆಯೇ ರಾತ್ರಿಯೆಲ್ಲ ಸಮಯವನ್ನು ಕಳೆದು ತಾಯಿಯ ಪ್ರೀತಿಯನ್ನು ಪಡೆದುಕೊಂಡು ಹೋಗುತ್ತಿದೆಯಂತೆ. ಇದನ್ನು ಕಂಡು ಗ್ರಾಮಸ್ಥರು ಹುಲಿ ಮತ್ತು ಚಿರತೆ ಇರುವ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದರು ಈ ಒಂದು ವಿಚಾರ ಸಕತ್ ವೈರಲ್ ಕೂಡ ಆಗಿತ್ತು.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button