ನಾಮಕರಣದ ಪ್ರಯುಕ್ತ ಜೂನಿಯರ್ ಚಿರುಗೆ ಬರ್ಜರಿ ಉಡುಗೊರೆ ನೀಡಿದ ಕಿಚ್ಚ!! ಅಬ್ಬಬ್ಬಾ ಪ್ರೀತಿಯ ಕಂದನಿಗೆ ಸುದೀಪ್ ಕೊಟ್ಟ ಉಡುಗೊರೆ ಹೇಗಿದೆ ಗೊತ್ತಾ..?
ಸ್ನೇಹಿತರೆ, ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಸರ್ಜಾ ಕುಟುಂಬ ಜೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂಬ ನಾಮಕರಣವನ್ನು ಖಾಸಗಿ ಹೋಟೆಲ್ವೊಂದರಲ್ಲಿ ಅದ್ದೂರಿಯಾಗಿ ನೆರವೇರಿಸಿದರು. ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನಂತರ ಸರ್ಜಾ ಹಾಗೂ ಮೇಘನರಾಜ್,
ಎರಡು ಕುಟುಂಬದವರ ಮನೆಯಲ್ಲಿ ನಡೆದಂತಹ ಮೊದಲ ಶುಭಕಾರ್ಯ ಇದಾಗಿದ್ದು, ಹಲವಾರು ಕುಟುಂಬಸ್ಥರು, ನೆಂಟರಿಷ್ಟರು ಹಾಗೂ ಸಿನಿಮಾ ರಂಗದವರು ಬಂದು ಮುದ್ದಾದ ಕಂದನ ಹಾಜರಾಗಿದ್ದರು.
ಅಲ್ಲದೆ ಮೇಘನರಾಜ್ಗೆ ತನ್ನ ಮಗನ ನಾಮಕರಣ ಮಾಡಲು ಧ್ರುವ ಸರ್ಜಾ ಹಾಗೂ ಪ್ರೇರಣಾ ಇಬ್ಬರು ಸಾಥ್ ನೀಡಿದರು. ತಮ್ಮ ಅಣ್ಣನ ಮಗನಿಗೆ 10 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಮೇಘನರಾಜ್ ಅವರಿಗೆ ಡೈಮಂಡ್ ನೆಕ್ಲೆಸ್ ಒಂದನ್ನು ಉಡುಗೊರೆಯಾಗಿ ಧ್ರುವ ಸರ್ಜಾ ನೀಡಿದ್ದಾರೆ.
ಇಂತಹ ಅದ್ಭುತ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರನ್ನು ಕೂಡ ಆಹ್ವಾನಿಸಲಾಗಿದ್ದು, ಕೆಲವು ಕಾರ್ಯದೊತ್ತಡದಿಂದ ಕಿಚ್ಚ ಸುದೀಪ್ ಅವರಿಗೆ ಬರಲಾಗದೆ ಮಗನಿಗೆ ಪ್ರೀತಿಯ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.
ಅಷ್ಟಕ್ಕೂ ಕಿಚ್ಚ ನೀಡಿದ ಉಡುಗರೆಯಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಅದ್ಭುತ ಮುಹೂರ್ತ ಒಂದರಲ್ಲಿ ಮೇಘನರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಾದ ಗಂಡು ಮಗನಿಗೆ ರಾಯನ್ ರಾಜ್ ಎಂಬ ಪ್ರೀತಿಯ ಹೆಸರಿಟ್ಟರು. ಈ ಅದ್ಭುತ ಕಾರ್ಯಕ್ರಮ ಆತ್ಮೀಯರು, ಗೆಳೆಯರೂ ಹೀಗೆ ಎಲ್ಲರಿಂದ ಜೂನಿಯರ್ ಚಿರುನ ನಾಮಕರಣ ರಂಗೇರಿತ್ತು.
ಸ್ಯಾಂಡಲ್ವುಡ್ನ ಮೇರು ನಟರಾದ ಸುದೀಪ್ ಕಾರ್ಯಕ್ರಮಕ್ಕೆ ಬರಲಾಗದೆ ಜೂನಿಯರ್ ಚಿರುಗೆ ನಾಮಕರಣದ ಪ್ರಯುಕ್ತ ವಿಶೇಷ ಉಡುಗೊರೆ ನೀಡಿದ್ದಾರೆ. ಹೌದು ಸರ್ಜಾ ಕುಟುಂಬದೊಂದಿಗೆ,
ಒಂದೊಳ್ಳೆ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಸುದೀಪ್ ಅವರು ಚಿರಂಜೀವಿ ಸರ್ಜಾ ಅಗಲಿದಾಗಿನಿಂದಲೂ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದ್ದರು. ಸದ್ಯ ಮುದ್ದಾದ ಕಂದನ ನಾಮಕರಣದ ದಿನದಂದು ಬಹು ಮೌಲ್ಯದ ಡೈಮಂಡ್ ಉಂಗುರವೊಂದನ್ನು ಕಳುಹಿಸಿಕೊಟ್ಟಿದ್ದಾರೆ.
ಕುರಿತಂತೆ ಮಗುವಿನ ಚಿಕ್ಕಪ್ಪ ಅಂದರೆ ಧ್ರುವ ಸರ್ಜಾ ಅವರು ಕಿಚ್ಚ ಸುದೀಪ್ರವರ ಪ್ರೀತಿಗೆ ನಾವು ಸದಾ ಧನ್ಯರು ಎಂದು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಪಡಿಸಿದರು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಮೆಂಟ್ ಮೂಲಕ ತಿಳಿಸ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.