ENTERTAINMENT

ಗೆದ್ದ ಮೇಲೆ ಕೊನೆಗೂ ರಚಿತಾ ರವರನ್ನು ಭೇಟಿಯಾದ ಮಂಜು, ಮನೆಗೆ ಕರೆಸಿ ರಚಿತಾ ಕೊಟ್ಟ ಗಿಫ್ಟ್ ನೋಡಿದ್ರೆ ನೀವೇ ಶಾಕ್ ಆಗ್ತೀರಾ??

ನಮಸ್ಕಾರ ಸ್ನೇಹಿತರೇ ಈ ಬಾರಿ ಬಿಗ್ ಬಾಸ್ ಕನ್ನಡ ಸೀಸನ್ 2 ಮುಗಿದು ವಿಜೇತರ ಲಿಸ್ಟ್ ಕೂಡ ನಮಗೆಲ್ಲ ತಿಳಿದಿದ್ದು ಈ ಬಾರಿಯ ಬಿಗ್ ಬಾಸ್ ಸಾಕಷ್ಟು ನೆಕ್ಸ್ಟ್ ಲೆವೆಲ್ ನಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಬಾರಿಯ ಬಿಗ್ ಬಾಸ್ ಜನಪ್ರಿಯತೆ ಪಡೆದುಕೊಳ್ಳಲು ಹಲವಾರು ಸ್ಪರ್ಧಿಗಳು ಕೂಡ ಕಾರಣರಾಗಿದ್ದಾರೆ. ಅದರಲ್ಲಿ ಮುಖ್ಯವಾಗಿ ಮಂಜು ಪಾವಗಡ ಅರವಿಂದ ಕೆಬಿ ಹಾಗೂ ದಿವ್ಯ. ಈ ಬಾರಿಯ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ರವರು ಮೊದಲನೇ ಸ್ಥಾನವನ್ನು ಪಡೆದುಕೊಂಡರೆ,

ಎರಡನೇ ಸ್ಥಾನದಲ್ಲಿ ಅರವಿಂದ ಕೆಪಿ ಹಾಗೂ ಮೂರನೇ ಸ್ಥಾನದಲ್ಲಿ ದಿವ್ಯ ರವರು ಕಾಣಿಸಿಕೊಳ್ಳುತ್ತಾರೆ. ಹೌದು ಸ್ನೇಹಿತರೆ ಇನ್ನು ಮಂಜು ಪಾವಗಡ ಅವರು ಗೆದ್ದ ನಂತರ ಆ ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಮನೆಗೆ ಆಹ್ವಾನಿಸಿ ಸಂತೋಷದಿಂದ ಬೀಳ್ಕೊಟ್ಟಿದ್ದರು. ಇನ್ನು ಮಂಜು ಪಾವಗಡದ ಅವರಿಗೆ ಕನ್ನಡ ಚಿತ್ರರಂಗದ ಇನ್ನೊಬ್ಬ ಸೆಲೆಬ್ರಿಟಿ ಏನು ಗಿಫ್ಟ್ ನೀಡಿದ್ದರು ಗೊತ್ತಾ. ಹೌದು ಸ್ನೇಹಿತರೆ ಮಧ್ಯಮ ವರ್ಗದಿಂದ ಬಂದಂತಹ ಮಂಜು ಪಾವಗಡ ರವರಿಗೆ ಸರಿಯಾದ ಬಟ್ಟೆ ಇರಲಿಲ್ಲ.

ಇದಕ್ಕಾಗಿಯೇ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ರವರು ಹಾಕಿಕೊಳ್ಳುವುದಕ್ಕೆ ತಮ್ಮ ಡಿಸೈನರ್ ಮೂಲಕ ಬಟ್ಟೆಗಳನ್ನು ಕಳಿಸಿ ಕೊಡುತ್ತಿದ್ದರು. ಇನ್ನು ಮಂಜು ಪಾವಗಡ ರವರು ಫೈನಲ್ನಲ್ಲಿ ಹಾಕಿಕೊಂಡಿದ್ದ ಕಪ್ಪು ಸೂಟ್ ಕೂಡ ರಚಿತರಾಮ್ ಅವರೇ ಖುದ್ದಾಗಿ ಡಿಸೈನ್ ಮಾಡಿಸಿರೋದು. ಅದಕ್ಕೆ ಹೇಳೋದು ಬುಲ್ಬುಲ್ ಹುಡುಗಿ ಮನಸು ಚಿನ್ನ ಅಂತ. ನೀವು ಕೂಡ ರಚಿತಾ ರಾಮ್ ರವರ ಅಭಿಮಾನಿಗಳಾಗಿದ್ದರೆ ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button