ENTERTAINMENT

ರಮೇಶ್ ಅರವಿಂದ್ ಮಗಳು ನಿಹಾರಿಕಾ ಅವರ ಮದುವೆಗೆ ಬಂದ ಡಿ ಬಾಸ್ ಕೊಟ್ಟ ಭರ್ಜರಿ ಉಡುಗೊರೆ ಹೇಗಿತ್ತು ಗೊತ್ತಾ..?

ಸ್ನೇಹಿತರೆ, ಕನ್ನಡ ಚಿತ್ರರಂಗದ ಯವರ್ ಹ್ಯಾಂಡ್ಸಮ್ ಹಾಗೂ ಎಲ್ಲರ ಫೇವರಿಟ್ ಹೀರೋ ರಮೇಶ್ ಅರವಿಂದ್ ಅವರ ಮಗಳು ಕಳೆದ ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕರೋನದ ನಡುವೆಯೂ ನಡೆದಿದ್ದ ಮದುವೆಗೆ ಕುಟುಂಬಸ್ಥರು ಹಾಗೂ

ಕೆಲವು ಆಪ್ತರನ್ನು ಆಹ್ವಾನಿಸಲಾಗಿತ್ತು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಮದುವೆ ಮುಹೂರ್ತ ಶಾಸ್ತ್ರ ನಡೆದಿದ್ದು, ಮದುವೆಗೆ ಬಂದ ನಟ ದರ್ಶನ್ ಅವರ ಎಂಟ್ರಿ ಹೇಗಿತ್ತು?

ವಧುವರರಿಗೆ ಡಿ ಬಾಸ್ ಕೊಟ್ಟ ಭರ್ಜರಿ ಉಡುಗೊರೆಯಾದರು ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಹಾಗೂ ರಮೇಶ್ ಅರವಿಂದ್ ಅವರು ಉತ್ತಮ ಸ್ನೇಹಿತರು. ಅಲ್ಲದೆ ರಮೇಶ್ ಅರವಿಂದವರು ನಡೆಸಿ ಕೊಡುವಂತಹಾ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಡಿ ಬಾಸ್ ಬಂದು ಸಂದರ್ಶನ ಮಾಡಿದ್ದರು.

ದರ್ಶನ್ ಕಾರ್ಯಕ್ರಮದಲ್ಲಿ ಕುಳಿತ ಸತತ ಆರು ಗಂಟೆಯ ಕಾಲ ತಮ್ಮ ಜೀವನದ ಸಿಹಿ ಹಾಗೂ ಕಹಿಘಟನೆಗಳನ್ನು ರಮೇಶ್ ಅರವಿಂದ್ ಅವರೊಂದಿಗೆ ಹಂಚಿಕೊಂಡರು. ಹೀಗೆ ರಮೇಶ್ ಅರವಿಂದ್ ನಡೆಸಿ ಕೊಟ್ಟಂತಹ ಅಷ್ಟು ಶೋಗಳಲ್ಲಿ ಡಿ ಬಾಸ್ ಎಂಟ್ರಿ ಇದ್ದಂತಹ ಎಪಿಸೋಡ್ ಅತಿ ಹೆಚ್ಚು ಟಿಆರ್ಪಿಗಳಿಸಿದೆ.

ರಮೇಶ್ ಅರವಿಂದ್ ಹಾಗೂ ಡಿ ಬಾಸ್ ಅವರ ಕುಟುಂಬದ ಒಡನಾಟ ಹಲವಾರು ವರ್ಷಗಳದ್ದು, ಕೊರೋನದ ನಡುವೆಯೂ ರಮೇಶ್ ತಮ್ಮ ಮಗಳ ಮದುವೆಯನ್ನು ಮಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಹ್ವಾನಿಸಲಾಗಿತ್ತು.

ಇದರ ಜೊತೆಗೆ ರಮೇಶ್ ಅರವಿಂದ್ ಅವರ ಮಗಳು ಮತ್ತು ಅಳಿಯನಿಗೆ ತಮ್ಮ ತೋಟದಲ್ಲಿ ಬೆಳೆದಿದ್ದ ಹಲವಾರು ಜಾತಿಯ ಸಸ್ಯಗಳನ್ನು ಡಿಬಾಸ್ ಕಳಿಸಿಕೊಟ್ಟರು. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button